ETV Bharat / state

'ಅಂತರ್ಜಾತಿ ವಿವಾಹ ಪ್ರೋತ್ಸಾಹಧನ'ದ ಚೆಕ್‌ಗೆ ಲಂಚ, ಕ್ಲರ್ಕ್ ಅರೆಸ್ಟ್‌ - undefined

ಸರ್ಕಾರದ ಯೋಜನೆಯ ಚೆಕ್ ವಿತರಿಸಲು ಲಂಚ ಪಡೆಯುತ್ತಿದ್ದ ವೇಳೆ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿ ಕ್ಲರ್ಕ್‌ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಎಸಿಬಿ ಅಧಿಕಾರಿಗಳ ಬಲೆಗೆ
author img

By

Published : Apr 16, 2019, 6:02 PM IST

ಕೊಪ್ಪಳ: ಲಂಚ ಪಡೆಯುತ್ತಿದ್ದ ಸಂದರ್ಭ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಕಚೇರಿಯ ಕ್ಲರ್ಕ್ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಕೊಪ್ಪಳದ ಟಣಕನಕಲ್‌ ಗ್ರಾಮದ ಮಂಜುನಾಥ ಬೋವಿ ಎಂಬವರಿಗೆ, ಕ್ಲರ್ಕ್‌ ಜಮದಗ್ನಿ 'ಅಂತರ್ಜಾತಿ ವಿವಾಹ ಪ್ರೋತ್ಸಾಹ' ಯೋಜನೆಯ ಹಣದ ಚೆಕ್ ನೀಡಬೇಕಿತ್ತು. ಈ ಸಂದರ್ಭ ಅವರು 15,000 ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಈ ಸಂಬಂಧ ಮಂಜುನಾಥ ಬೋವಿ ಎಸಿಬಿ ಕಚೇರಿಗೆ ದೂರು ನೀಡಿದ್ದಾರೆ. ಇವತ್ತು ಜಮದಗ್ನಿ 15,000 ರೂ. ಲಂಚ ಪಡೆಯುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಎಸಿಬಿ ಅಧಿಕಾರಿಗಳು ಆರೋಪಿಯನ್ನು ಅರೆಸ್ಟ್ ಮಾಡಿದರು.

ಕೊಪ್ಪಳ: ಲಂಚ ಪಡೆಯುತ್ತಿದ್ದ ಸಂದರ್ಭ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಕಚೇರಿಯ ಕ್ಲರ್ಕ್ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಕೊಪ್ಪಳದ ಟಣಕನಕಲ್‌ ಗ್ರಾಮದ ಮಂಜುನಾಥ ಬೋವಿ ಎಂಬವರಿಗೆ, ಕ್ಲರ್ಕ್‌ ಜಮದಗ್ನಿ 'ಅಂತರ್ಜಾತಿ ವಿವಾಹ ಪ್ರೋತ್ಸಾಹ' ಯೋಜನೆಯ ಹಣದ ಚೆಕ್ ನೀಡಬೇಕಿತ್ತು. ಈ ಸಂದರ್ಭ ಅವರು 15,000 ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಈ ಸಂಬಂಧ ಮಂಜುನಾಥ ಬೋವಿ ಎಸಿಬಿ ಕಚೇರಿಗೆ ದೂರು ನೀಡಿದ್ದಾರೆ. ಇವತ್ತು ಜಮದಗ್ನಿ 15,000 ರೂ. ಲಂಚ ಪಡೆಯುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಎಸಿಬಿ ಅಧಿಕಾರಿಗಳು ಆರೋಪಿಯನ್ನು ಅರೆಸ್ಟ್ ಮಾಡಿದರು.

Intro:Body:ಕೊಪ್ಪಳ:- ಲಂಚ ಪಡೆಯುತ್ತಿದ್ದ ಸಮಾಜ ಕಲ್ಯಾಣ ಇಲಾಖೆಯ ತಾಲೂಕ ಕಚೇರಿಯ ಕ್ಲರ್ಕ್ ಎಸಿಬಿ ಬಲೆಗೆ ಬಿದ್ದಿದ್ದಾನೆ. ತಾಲೂಕ ಸಮಾಜ ಕಲ್ಯಾಣ ಇಲಾಖೆ ಕಚೇರಿ ಕ್ಲರ್ಕ್‌ ಜಮದಗ್ನಿ ಎಂಬಾತ ಎಸಿಬಿ ಬಲೆಗೆ ಬಿದ್ದ ಕ್ಲರ್ಕ್. ಅಂತರ್ಜಾತಿ ವಿವಾಹ ಪ್ರೋತ್ಸಾಹ ಹಣದ ಚೆಕ್ ನೀಡಲು ಕ್ಲರ್ಕ್ ಜಮದಗ್ನಿ ೧೫ ಸಾವಿರ ರುಪಾಯಿ ಬೇಡಿಕೆ ಇಟ್ಟಿದ್ದ. ಕೊಪ್ಪಳ ತಾಲೂಕಿನ ಟಣಕನಕಲ್ ಗ್ರಾಮದ ಮಂಜುನಾಥ ಬೋವಿ ಎಂಬುವವರಿಗೆ ಜಮದಗ್ನಿ ಲಂಚದ ಬೇಡಿಕೆ. ಇದರಿಂದಾಗಿ ಮಂಜುನಾಥ ಅವರು ಎಸಿಬಿಗೆ ದೂರು ನೀಡಿದ್ದರು. ಇಂದು ಮಂಜುನಾಥ ಅವರಿಂದ ಜಮದಗ್ನಿ ೧೫ ಸಾವಿರ ರುಪಾಯಿ ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.