ETV Bharat / state

'ಜಿಲೆಟಿನ್​ ಸ್ಫೋಟ' ದುರಂತದ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್​ ಇಲಾಖೆ

author img

By

Published : Feb 26, 2021, 8:16 PM IST

ಗಂಗಾವತಿ ತಾಲೂಕಿನ ವೆಂಕಟಗಿರಿ ಹೋಬಳಿ ಹಾಗೂ ಆನೆಗೊಂದಿ ಸುತ್ತಲೂ ಇರುವ ಕಲ್ಲು ಕ್ವಾರಿಗಳು, ಗಣಿ ಪ್ರದೇಶಗಳಲ್ಲಿ ತಲಾಶ್ ನಡೆಸುತ್ತಿರುವ ಪೊಲೀಸ್ ಇಲಾಖೆ ಅಧಿಕಾರಿಗಳು, ಸಂಬಂಧಿತ ಗಣಿ ಕ್ವಾರಿಗಳ ಮಾಲೀಕರಿಗೆ ನೋಟಿಸ್​ ನೀಡುತ್ತಿದ್ದಾರೆ.

police-officers-gave-notice-to-crusher-owners-after-trigger-the-tragedy-in-gangavathi
'ಜಿಲೆಟಿನ್​ ಸ್ಪೋಟ' ದುರಂತದ ಹಿಂದೆಯೇ ಎಚ್ಚೆತ್ತ ಪೊಲೀಸ್​ ಇಲಾಖೆ!

ಗಂಗಾವತಿ: ಗಣಿಗಾರಿಕೆ ಸಂದರ್ಭದಲ್ಲಿ ಜಿಲೆಟಿನ್ ಸ್ಫೋಟಗೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ಇದೀಗ ತಾಲೂಕಿನ ಕ್ವಾರಿಗಳಿಗೆ ನೋಟಿಸ್​ ನೀಡುತ್ತಿದೆ.

ತಾಲೂಕಿನ ವೆಂಕಟಗಿರಿ ಹೋಬಳಿ ಹಾಗೂ ಆನೆಗೊಂದಿ ಸುತ್ತಲೂ ಇರುವ ಕಲ್ಲು ಕ್ವಾರಿಗಳು, ಗಣಿ ಪ್ರದೇಶಗಳಲ್ಲಿ ತಲಾಶ್ ನಡೆಸುತ್ತಿರುವ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಂಬಂಧಿತ ಗಣಿ ಕ್ವಾರಿಗಳ ಮಾಲೀಕರಿಗೆ ನೋಟಿಸ್​ ನೀಡುತ್ತಿದ್ದಾರೆ.

ಗಣಿ ಕ್ವಾರಿಗಳ ಮಾಲೀಕರಿಗೆ ನೋಟಿಸ್​ ನೀಡುತ್ತಿರುವ ಪೊಲೀಸ್ ಅಧಿಕಾರಿಗಳು

ಓದಿ: ಅತ್ತ ಗಂಡನೂ ಇಲ್ಲ, ಇತ್ತ ಮನೆಯೂ ಇಲ್ಲ : ವಿಶೇಷ ಚೇತನ ಪುತ್ರಿಯರೊಂದಿಗೆ ಜಗಲಿಯಲ್ಲೇ ದಿನ ದೂಡುತ್ತಿರುವ ಮಹಿಳೆ

ಕ್ವಾರಿಗಳಲ್ಲಿ ಸಂಭವಿಸಿದ ಸ್ಫೋಟಕ್ಕೆ ಬಳಸುತ್ತಿರುವ ವಸ್ತುಗಳು ಏನು?, ಅವುಗಳ ಸುರಕ್ಷತೆಗೆ ಅನುಸರಿಸುತ್ತಿರುವ ಮಾನದಂಡಗಳು ಯಾವುವು? ಸಂಬಂಧಿತ ಇಲಾಖೆಗಳಿಂದ ಪರವಾನಗಿ ಪಡೆದುಕೊಳ್ಳಲಾಗಿದೆಯೇ? ಎಂಬ ಮೊದಲಾದ ಅಂಶಗಳ ಮಾಹಿತಿ ಕೋರಿ ಪೊಲೀಸ್ ಇಲಾಖೆ ನೋಟಿಸ್​ ಜಾರಿ ಮಾಡುತ್ತಿದೆ.

ಗಂಗಾವತಿ: ಗಣಿಗಾರಿಕೆ ಸಂದರ್ಭದಲ್ಲಿ ಜಿಲೆಟಿನ್ ಸ್ಫೋಟಗೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ಇದೀಗ ತಾಲೂಕಿನ ಕ್ವಾರಿಗಳಿಗೆ ನೋಟಿಸ್​ ನೀಡುತ್ತಿದೆ.

ತಾಲೂಕಿನ ವೆಂಕಟಗಿರಿ ಹೋಬಳಿ ಹಾಗೂ ಆನೆಗೊಂದಿ ಸುತ್ತಲೂ ಇರುವ ಕಲ್ಲು ಕ್ವಾರಿಗಳು, ಗಣಿ ಪ್ರದೇಶಗಳಲ್ಲಿ ತಲಾಶ್ ನಡೆಸುತ್ತಿರುವ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಂಬಂಧಿತ ಗಣಿ ಕ್ವಾರಿಗಳ ಮಾಲೀಕರಿಗೆ ನೋಟಿಸ್​ ನೀಡುತ್ತಿದ್ದಾರೆ.

ಗಣಿ ಕ್ವಾರಿಗಳ ಮಾಲೀಕರಿಗೆ ನೋಟಿಸ್​ ನೀಡುತ್ತಿರುವ ಪೊಲೀಸ್ ಅಧಿಕಾರಿಗಳು

ಓದಿ: ಅತ್ತ ಗಂಡನೂ ಇಲ್ಲ, ಇತ್ತ ಮನೆಯೂ ಇಲ್ಲ : ವಿಶೇಷ ಚೇತನ ಪುತ್ರಿಯರೊಂದಿಗೆ ಜಗಲಿಯಲ್ಲೇ ದಿನ ದೂಡುತ್ತಿರುವ ಮಹಿಳೆ

ಕ್ವಾರಿಗಳಲ್ಲಿ ಸಂಭವಿಸಿದ ಸ್ಫೋಟಕ್ಕೆ ಬಳಸುತ್ತಿರುವ ವಸ್ತುಗಳು ಏನು?, ಅವುಗಳ ಸುರಕ್ಷತೆಗೆ ಅನುಸರಿಸುತ್ತಿರುವ ಮಾನದಂಡಗಳು ಯಾವುವು? ಸಂಬಂಧಿತ ಇಲಾಖೆಗಳಿಂದ ಪರವಾನಗಿ ಪಡೆದುಕೊಳ್ಳಲಾಗಿದೆಯೇ? ಎಂಬ ಮೊದಲಾದ ಅಂಶಗಳ ಮಾಹಿತಿ ಕೋರಿ ಪೊಲೀಸ್ ಇಲಾಖೆ ನೋಟಿಸ್​ ಜಾರಿ ಮಾಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.