ETV Bharat / state

ವಸ್ತುಪ್ರದರ್ಶನದಲ್ಲಿ ಕನ್ನಡ ಭಾಷೆ ನಿರ್ಲಕ್ಷ್ಯ... ಕರವೇ ಜಿಲ್ಲಾಧ್ಯಕ್ಷರಿಂದ ಆಕ್ಷೇಪ - ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಆಧಾರಿತ ಸ್ಪರ್ಧೆ

ಗಂಗಾವತಿ ನಗರದ ಎಂಎನ್ಎಂ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಆಧಾರಿತ ಸ್ಪರ್ಧೆಯಲ್ಲಿ ಬಳಸಿದ್ದ ಬ್ಯಾನರ್​ಗಳಲ್ಲಿ  ಕನ್ನಡಕ್ಕೆ ಆದ್ಯತೆ ನೀಡದೆ, ಕೇವಲ ಆಂಗ್ಲ ಭಾಷೆಗೆ ಆದ್ಯತೆ ನೀಡಿದ್ದಕ್ಕಾಗಿ ವಿವಾದಕ್ಕೆ ಕಾರಣವಾಯಿತು.

neglect-of-kannada-language-the-brawl-in-childrens-exhibitions
ಮಕ್ಕಳ ವಸ್ತುಪ್ರದರ್ಶನದಲ್ಲಿ ಗದ್ದಲ
author img

By

Published : Jan 22, 2020, 6:53 PM IST

ಗಂಗಾವತಿ: ನಗರದ ಎಂಎನ್ಎಂ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಆಧಾರಿತ ಸ್ಪರ್ಧೆಯಲ್ಲಿ ಕನ್ನಡಕ್ಕೆ ಆದ್ಯತೆ ನೀಡದೆ, ಕೇವಲ ಆಂಗ್ಲ ಭಾಷೆಗೆ ಆದ್ಯತೆ ನೀಡಿದ್ದಕ್ಕಾಗಿ ವಿವಾದಕ್ಕೆ ಕಾರಣವಾಯಿತು.

ಮಕ್ಕಳ ವಸ್ತುಪ್ರದರ್ಶನದಲ್ಲಿ ಗದ್ದಲ

ಇಡೀ ಸಮಾರಂಭದ ವೇದಿಕೆಯಲ್ಲಿ ಹಾಗೂ ಬ್ಯಾನರ್​ಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡದೆ ಕೇವಲ ಆಂಗ್ಲ ಭಾಷೆಯಲ್ಲಿ ಬ್ಯಾನರ್ ಹಾಕಿದ್ದಕ್ಕೆ ಸಂಘಟಕರ ವಿರುದ್ಧ ಕರವೇಯ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಶಾಸಕ ಪರಣ್ಣ ಮುನವಳ್ಳಿ, ಸಂಸದ ಕರಡಿ ಸಂಗಣ್ಣ ಅವರ ಸಮ್ಮುಖದಲ್ಲಿ ಸಂಘಟಕರನ್ನು ತರಾಟೆಗೆ ತೆಗೆದುಕೊಂಡ ಪಂಪಣ್ಣ, ಬ್ಯಾನರ್​​ನಲ್ಲಿ ಕನ್ನಡ ಅಕ್ಷರ ಬರೆಯಿಸುವವರೆಗೂ ಕಾರ್ಯಕ್ರಮ ಆರಂಭಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಸಂಘಟಕರು ಕನ್ನಡ ಬ್ಯಾನರ್ ತಂದು ಹಾಕಿದರು.

ಗಂಗಾವತಿ: ನಗರದ ಎಂಎನ್ಎಂ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಆಧಾರಿತ ಸ್ಪರ್ಧೆಯಲ್ಲಿ ಕನ್ನಡಕ್ಕೆ ಆದ್ಯತೆ ನೀಡದೆ, ಕೇವಲ ಆಂಗ್ಲ ಭಾಷೆಗೆ ಆದ್ಯತೆ ನೀಡಿದ್ದಕ್ಕಾಗಿ ವಿವಾದಕ್ಕೆ ಕಾರಣವಾಯಿತು.

ಮಕ್ಕಳ ವಸ್ತುಪ್ರದರ್ಶನದಲ್ಲಿ ಗದ್ದಲ

ಇಡೀ ಸಮಾರಂಭದ ವೇದಿಕೆಯಲ್ಲಿ ಹಾಗೂ ಬ್ಯಾನರ್​ಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡದೆ ಕೇವಲ ಆಂಗ್ಲ ಭಾಷೆಯಲ್ಲಿ ಬ್ಯಾನರ್ ಹಾಕಿದ್ದಕ್ಕೆ ಸಂಘಟಕರ ವಿರುದ್ಧ ಕರವೇಯ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಶಾಸಕ ಪರಣ್ಣ ಮುನವಳ್ಳಿ, ಸಂಸದ ಕರಡಿ ಸಂಗಣ್ಣ ಅವರ ಸಮ್ಮುಖದಲ್ಲಿ ಸಂಘಟಕರನ್ನು ತರಾಟೆಗೆ ತೆಗೆದುಕೊಂಡ ಪಂಪಣ್ಣ, ಬ್ಯಾನರ್​​ನಲ್ಲಿ ಕನ್ನಡ ಅಕ್ಷರ ಬರೆಯಿಸುವವರೆಗೂ ಕಾರ್ಯಕ್ರಮ ಆರಂಭಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಸಂಘಟಕರು ಕನ್ನಡ ಬ್ಯಾನರ್ ತಂದು ಹಾಕಿದರು.

Intro:ನಗರದ ಎಂಎನ್ಎಂ ಸಕರ್ಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಇನ್ಸ್ಪೈಯರ್ ಅವಾಡರ್್ ಪಡೆದ ವಿದ್ಯಾಥರ್ಿಗಳ ಮೂರು ಜಿಲ್ಲೆಗಳ ಮಟ್ಟದ (ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ) ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಆಧಾರಿತ ಯೋಜನೆ ಸ್ಪಧರ್ೆ-10 ವಿವಾದಕ್ಕೆ ಕಾರಣವಾಗಿತ್ತು.
Body:ಕನ್ನಡ ಭಾಷೆಗೆ ನಿರ್ಲಕ್ಷ್ಯ: ಮಕ್ಕಳ ವಸ್ತುಪ್ರದರ್ಶನದಲ್ಲಿ ಗದ್ದಲ
ಗಂಗಾವತಿ:
ನಗರದ ಎಂಎನ್ಎಂ ಸಕರ್ಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಇನ್ಸ್ಪೈಯರ್ ಅವಾಡರ್್ ಪಡೆದ ವಿದ್ಯಾಥರ್ಿಗಳ ಮೂರು ಜಿಲ್ಲೆಗಳ ಮಟ್ಟದ (ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ) ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಆಧಾರಿತ ಯೋಜನೆ ಸ್ಪಧರ್ೆ-10 ವಿವಾದಕ್ಕೆ ಕಾರಣವಾಗಿತ್ತು.
ಇಡೀ ಸಮಾರಂಭದ ವೇದಿಕೆಯಲ್ಲಿ ಹಾಗೂ ಬ್ಯಾನರ್ಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಿದೇ ಕೇವಲ ಆಂಗ್ಲ ಭಾಷೆಯಲ್ಲಿ ಬ್ಯಾನರ್ ಹಾಕಿದ್ದಕ್ಕೆ ಸಂಘಟಕರ ವಿರುದ್ಧ ಕರವೇಯ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಶಾಸಕ ಪರಣ್ಣ ಮುನವಳ್ಳಿ, ಸಂಸದ ಕರಡಿ ಸಂಗಣ್ಣ ಅವರ ಸಮ್ಮುಖದಲ್ಲಿ ಸಂಘಟಕರನ್ನು ತರಾಟೆಗೆ ತೆಗೆದುಕೊಂಡ ಪಂಪಣ್ಣ, ಬ್ಯಾನರ್ನಲ್ಲಿ ಕನ್ನಡ ಅಕ್ಷರ ಬರೆಯಿಸುವವರೆಗೂ ಕಾರ್ಯಕ್ರಮ ಆರಂಭಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಸಂಘಟಕರು ಕನ್ನಡ ಬ್ಯಾನರ್ ತಂದು ಹಾಕಿದರು.


Conclusion:ಶಾಸಕ ಪರಣ್ಣ ಮುನವಳ್ಳಿ, ಸಂಸದ ಕರಡಿ ಸಂಗಣ್ಣ ಅವರ ಸಮ್ಮುಖದಲ್ಲಿ ಸಂಘಟಕರನ್ನು ತರಾಟೆಗೆ ತೆಗೆದುಕೊಂಡ ಪಂಪಣ್ಣ, ಬ್ಯಾನರ್ನಲ್ಲಿ ಕನ್ನಡ ಅಕ್ಷರ ಬರೆಯಿಸುವವರೆಗೂ ಕಾರ್ಯಕ್ರಮ ಆರಂಭಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಸಂಘಟಕರು ಕನ್ನಡ ಬ್ಯಾನರ್ ತಂದು ಹಾಕಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.