ETV Bharat / state

ಎಪ್ರಿಲ್ 15ರವರೆಗೂ ರೈತರಿಗೆ ನೀರು: ಶಾಸಕ ಬಸವರಾಜ ಘೋಷಣೆ

author img

By

Published : Nov 24, 2019, 8:15 PM IST

ಕಳೆದ ಒಂಭತ್ತು ವರ್ಷದ ಇತಿಹಾಸದಲ್ಲಿ ಪ್ರತಿ ವರ್ಷವೂ ಮಾರ್ಚ್​ 30ರವರೆಗೆ ಮಾತ್ರ ನೀರು ಹರಿಸಿರುವ ದಾಖಲೆ ಇವೆ. ಈ ಬಾರಿ ಬಿಜೆಪಿ ಸರ್ಕಾರ ಮತ್ತು ಸಿಎಂ ಯಡಿಯೂರಪ್ಪ ಅವರು ರೈತರ ಪರವಾಗಿದ್ದು ಏಪ್ರಿಲ್ 15ರವರೆಗೂ ನೀರು ಹರಿಸುತ್ತೇವೆ ಎಂದು ಶಾಸಕ ಬಸವರಾಜ ದಢೇಸ್ಗೂರು ತಿಳಿಸಿದ್ದಾರೆ.

ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸ್ಗೂರು

ಗಂಗಾವತಿ: ತುಂಗಭದ್ರಾ ಎಡದಂಡೆ ವ್ಯಾಪ್ತಿಯಲ್ಲಿ ಬೆಳೆದಿರುವ ಎರಡನೇ ಬೆಳೆಗೆ ಮುಖ್ಯ ಕಾಲುವೆಯಿಂದ ಎಪ್ರಿಲ್ 10ರವರೆಗೆ ಅಲ್ಲ 15 ರವರೆಗೂ ನೀರು ಹರಿಸಲು ಶತ ಯತ್ನ ಮಾಡುತ್ತೇನೆ ಎಂದು ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸ್ಗೂರು ಹೇಳಿದರು.

ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸ್ಗೂರು

ತಾಲೂಕಿನ ಹಣವಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್​ನವರು ಮಾಡುತ್ತಿರುವ ಹೋರಾಟ, ಪ್ರತಿಭಟನೆ ಕೇವಲ ರಾಜಕೀಯ ಪ್ರೇರಿತ. ರೈತರ ಹಿತಾಸಕ್ತಿ ಕಾಪಾಡುವ ಉದ್ದೇಶಕ್ಕೆ ಒಮ್ಮೆಯಾದರೂ ಅವರು ನೈಜ ಕಾಳಜಿ ಪ್ರದರ್ಶಿಸಲಿ ಎಂದು ಪರೋಕ್ಷವಾಗಿ ಮಾಜಿ ಸಚಿವ ಶಿವರಾಜ ತಂಗಡಗಿಯನ್ನು ಟೀಕಿಸಿದರು.

ಕಳೆದ ಒಂಭತ್ತು ವರ್ಷದ ಇತಿಹಾಸದಲ್ಲಿ ಪ್ರತಿ ವರ್ಷವೂ ಮಾರ್ಚ್​ 30ರವರೆಗೆ ಮಾತ್ರ ನೀರು ಹರಿಸಿರುವ ದಾಖಲೆ ಇವೆ. ಇದರ ಹೊರತಾಗಿಯೂ ಬಿಜೆಪಿ ಸರ್ಕಾರ ಮತ್ತು ಸಿಎಂ ಯಡಿಯೂರಪ್ಪ ಅವರು ರೈತರ ಪರವಾಗಿ ಇದ್ದೇವೆ ಎಂಬ ಸಾಬೀತು ಮಾಡುವ ಉದ್ದೇಶಕ್ಕೆ ಏಪ್ರಿಲ್ 15ರವರೆಗೂ ನೀರು ಹರಿಸುತ್ತೇವೆ ಎಂದರು.

ಗಂಗಾವತಿ: ತುಂಗಭದ್ರಾ ಎಡದಂಡೆ ವ್ಯಾಪ್ತಿಯಲ್ಲಿ ಬೆಳೆದಿರುವ ಎರಡನೇ ಬೆಳೆಗೆ ಮುಖ್ಯ ಕಾಲುವೆಯಿಂದ ಎಪ್ರಿಲ್ 10ರವರೆಗೆ ಅಲ್ಲ 15 ರವರೆಗೂ ನೀರು ಹರಿಸಲು ಶತ ಯತ್ನ ಮಾಡುತ್ತೇನೆ ಎಂದು ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸ್ಗೂರು ಹೇಳಿದರು.

ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸ್ಗೂರು

ತಾಲೂಕಿನ ಹಣವಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್​ನವರು ಮಾಡುತ್ತಿರುವ ಹೋರಾಟ, ಪ್ರತಿಭಟನೆ ಕೇವಲ ರಾಜಕೀಯ ಪ್ರೇರಿತ. ರೈತರ ಹಿತಾಸಕ್ತಿ ಕಾಪಾಡುವ ಉದ್ದೇಶಕ್ಕೆ ಒಮ್ಮೆಯಾದರೂ ಅವರು ನೈಜ ಕಾಳಜಿ ಪ್ರದರ್ಶಿಸಲಿ ಎಂದು ಪರೋಕ್ಷವಾಗಿ ಮಾಜಿ ಸಚಿವ ಶಿವರಾಜ ತಂಗಡಗಿಯನ್ನು ಟೀಕಿಸಿದರು.

ಕಳೆದ ಒಂಭತ್ತು ವರ್ಷದ ಇತಿಹಾಸದಲ್ಲಿ ಪ್ರತಿ ವರ್ಷವೂ ಮಾರ್ಚ್​ 30ರವರೆಗೆ ಮಾತ್ರ ನೀರು ಹರಿಸಿರುವ ದಾಖಲೆ ಇವೆ. ಇದರ ಹೊರತಾಗಿಯೂ ಬಿಜೆಪಿ ಸರ್ಕಾರ ಮತ್ತು ಸಿಎಂ ಯಡಿಯೂರಪ್ಪ ಅವರು ರೈತರ ಪರವಾಗಿ ಇದ್ದೇವೆ ಎಂಬ ಸಾಬೀತು ಮಾಡುವ ಉದ್ದೇಶಕ್ಕೆ ಏಪ್ರಿಲ್ 15ರವರೆಗೂ ನೀರು ಹರಿಸುತ್ತೇವೆ ಎಂದರು.

Intro:ತುಂಗಭದ್ರಾ ಎಡದಂಡೆ ವ್ಯಾಪ್ತಿಯಲ್ಲಿ ಬೆಳೆದಿರುವ ಎರಡನೇ ಬೆಳೆಗೆ ಮುಖ್ಯ ಕಾಲುವೆಯಿಂದ ಎಪ್ರಿಲ್ 10 ಅಲ್ಲ 15ರವರೆಗೂ ನೀರು ಹರಿಸಲು ಶತಯತ್ನ ಮಾಡುತ್ತೇನೆ ಎಂದು ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸ್ಗೂರು ಹೇಳಿದರು.
Body:ಎಪ್ರಿಲ್ 10 ಅಲ್ಲ, 15ರವರೆಗೂ ರೈತರಿಗೆ ನೀರು: ಶಾಸಕ ಬಸವರಾಜ ಘೋಷಣೆ
ಗಂಗಾವತಿ:
ತುಂಗಭದ್ರಾ ಎಡದಂಡೆ ವ್ಯಾಪ್ತಿಯಲ್ಲಿ ಬೆಳೆದಿರುವ ಎರಡನೇ ಬೆಳೆಗೆ ಮುಖ್ಯ ಕಾಲುವೆಯಿಂದ ಎಪ್ರಿಲ್ 10 ಅಲ್ಲ 15ರವರೆಗೂ ನೀರು ಹರಿಸಲು ಶತಯತ್ನ ಮಾಡುತ್ತೇನೆ ಎಂದು ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸ್ಗೂರು ಹೇಳಿದರು.
ತಾಲ್ಲೂಕಿನ ಹಣವಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ನವರು ಮಾಡುತ್ತಿರುವ ಹೋರಾಟ, ಪ್ರತಿಭಟನೆ ಕಏವಲ ರಾಜಕೀಯ ಪ್ರೇರಿತ. ರೈತರ ಹಿತಾಸಕ್ತಿ ಕಾಪಾಡುವ ಉದ್ದೇಶಕ್ಕೆ ಒಮ್ಮೆಯಾದರೂ ಅವರು ನೈಜ ಕಾಳಜಿ ಪ್ರದಶರ್ಿಸಲಿ ಎಂದು ಪರೋಕ್ಷವಾಗಿ ಮಾಜಿ ಸಷಿವ ಶಿವರಾಜ ತಂಗಡಗಿಯನ್ನು ಟೀಕಿಸಿದರು.
ಕಳೆದ ಒಂಭತ್ತು ವರ್ಷದ ಐಸಿಸಿ ಇತಿಹಾಸದಲ್ಲಿ ಪ್ರತಿ ವರ್ಷವೂ ಮಾಚರ್್ 30ರವರೆಗೆ ಮಾತ್ರ ನೀರು ಹರಿಸಿರುವ ದಾಖಲೆ ಇವೆ. ಇದರ ಹೊರತಾಗಿಯೂ ಬಿಜೆಪಿ ಸಕರ್ಾರ ಮತ್ತು ಸಿಎಂ ಯಡಿಯೂರಪ್ಪ ಅವರು ರೈತರ ಪರವಾಗಿ ಇದ್ದೇವೆ ಎಂಬ ಸಾಬೀತು ಮಾಡುವ ಉದ್ದೇಶಕ್ಕೆ ಏಪ್ರಿಲ್ 15ರವರೆಗೂ ನೀರು ಹರಿಸುತ್ತೇವೆ ಎಂದರು.
Conclusion:ಕಳೆದ ಒಂಭತ್ತು ವರ್ಷದ ಐಸಿಸಿ ಇತಿಹಾಸದಲ್ಲಿ ಪ್ರತಿ ವರ್ಷವೂ ಮಾಚರ್್ 30ರವರೆಗೆ ಮಾತ್ರ ನೀರು ಹರಿಸಿರುವ ದಾಖಲೆ ಇವೆ. ಇದರ ಹೊರತಾಗಿಯೂ ಬಿಜೆಪಿ ಸಕರ್ಾರ ಮತ್ತು ಸಿಎಂ ಯಡಿಯೂರಪ್ಪ ಅವರು ರೈತರ ಪರವಾಗಿ ಇದ್ದೇವೆ ಎಂಬ ಸಾಬೀತು ಮಾಡುವ ಉದ್ದೇಶಕ್ಕೆ ಏಪ್ರಿಲ್ 15ರವರೆಗೂ ನೀರು ಹರಿಸುತ್ತೇವೆ ಎಂದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.