ETV Bharat / state

ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವು ಆರೋಪ

author img

By

Published : Dec 1, 2019, 4:44 PM IST

ನಗರದ ಜಿಲ್ಲಾಸ್ಪತ್ರೆಯ್ಲಲಿ ಬಳ್ಳಾರಿ ಮೂಲದ ತುಂಬು ಗರ್ಭಿಣಿ ಸಾವನ್ನಪ್ಪಿದ್ದು, ಘಟನೆಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತ ಮಹಿಳೆಯ ಸಂಬಂಧಿಕರು ಆರೋಪಿಸಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

koppal-pregnant-women-died-in-district-hospital
ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವು ಆರೋಪ

ಕೊಪ್ಪಳ: ತುಂಬು ಗರ್ಭಿಣಿಯೊಬ್ಬಳು ಮೃತಪಟ್ಟ ಘಟನೆ ನಗರದ ಜಿಲ್ಲಾಸ್ಪ್ರತೆಯಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಬಳ್ಳಾರಿ ಜಿಲ್ಲೆಯ ಕೊಗಳಿತಾಂಡಾದ ಜ್ಯೊತಿಬಾಯಿ ನಾಯ್ಕ (26) ಎಂಬ ಮಹಿಳೆ ಇಂದು ಬೆಳಗ್ಗೆ ಕೊಪ್ಪಳ ಜಿಲ್ಲಾಸ್ಪತ್ರೆಗೆ ಹೆರಿಗಾಗಿ ದಾಖಲಾಗಿದ್ದರು. ದಾಖಲಾಗಿ ಒಂದು ಗಂಟೆಯಾದರೂ ವೈದ್ಯರು ಬಂದು ನೋಡಿಲ್ಲ. ವೈದ್ಯರು ಬರುವ ವೇಳೆಗೆ ಜ್ಯೋತಿಬಾಯಿ ಮೃತಪಟ್ಟಿದ್ದಳು. ಆದರೆ ರಕ್ತದ ಕೊರತೆಯಿಂದ ಮಹಿಳೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಸಂಬಂಧಿಕರಿಗೆ ತಿಳಿಸಿದ್ದಾರಂತೆ.

ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವು ಆರೋಪ

ಆದರೆ, ಮಹಿಳೆ ಮೃತಪಟ್ಟಿರೋದು ವೈದ್ಯರ ನಿರ್ಲಕ್ಷ್ಯದಿಂದ. ಅಲ್ಲದೆ ರಕ್ತ ಪರೀಕ್ಷಾ ವರದಿಯನ್ನು ಸಹ ವೈದ್ಯರು ತಿದ್ದಿದ್ದಾರೆ. ಹಿಮೋಗ್ಲೋಬಿನ್ 11.6 ಇರುವುದನ್ನು 2.6 ಎಂದು ವೈದ್ಯರು ತಿದ್ದಿದ್ದಾರೆ ಎಂದು ಮೃತ ಮಹಿಳೆಯ ಸಂಬಂಧಿಕರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

koppal-pregnant-women-died-in-district-hospital
ರಕ್ತ ಪರೀಕ್ಷಾ ವರದಿ

ಕೊಪ್ಪಳ: ತುಂಬು ಗರ್ಭಿಣಿಯೊಬ್ಬಳು ಮೃತಪಟ್ಟ ಘಟನೆ ನಗರದ ಜಿಲ್ಲಾಸ್ಪ್ರತೆಯಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಬಳ್ಳಾರಿ ಜಿಲ್ಲೆಯ ಕೊಗಳಿತಾಂಡಾದ ಜ್ಯೊತಿಬಾಯಿ ನಾಯ್ಕ (26) ಎಂಬ ಮಹಿಳೆ ಇಂದು ಬೆಳಗ್ಗೆ ಕೊಪ್ಪಳ ಜಿಲ್ಲಾಸ್ಪತ್ರೆಗೆ ಹೆರಿಗಾಗಿ ದಾಖಲಾಗಿದ್ದರು. ದಾಖಲಾಗಿ ಒಂದು ಗಂಟೆಯಾದರೂ ವೈದ್ಯರು ಬಂದು ನೋಡಿಲ್ಲ. ವೈದ್ಯರು ಬರುವ ವೇಳೆಗೆ ಜ್ಯೋತಿಬಾಯಿ ಮೃತಪಟ್ಟಿದ್ದಳು. ಆದರೆ ರಕ್ತದ ಕೊರತೆಯಿಂದ ಮಹಿಳೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಸಂಬಂಧಿಕರಿಗೆ ತಿಳಿಸಿದ್ದಾರಂತೆ.

ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವು ಆರೋಪ

ಆದರೆ, ಮಹಿಳೆ ಮೃತಪಟ್ಟಿರೋದು ವೈದ್ಯರ ನಿರ್ಲಕ್ಷ್ಯದಿಂದ. ಅಲ್ಲದೆ ರಕ್ತ ಪರೀಕ್ಷಾ ವರದಿಯನ್ನು ಸಹ ವೈದ್ಯರು ತಿದ್ದಿದ್ದಾರೆ. ಹಿಮೋಗ್ಲೋಬಿನ್ 11.6 ಇರುವುದನ್ನು 2.6 ಎಂದು ವೈದ್ಯರು ತಿದ್ದಿದ್ದಾರೆ ಎಂದು ಮೃತ ಮಹಿಳೆಯ ಸಂಬಂಧಿಕರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

koppal-pregnant-women-died-in-district-hospital
ರಕ್ತ ಪರೀಕ್ಷಾ ವರದಿ
Intro:Body:ಕೊಪ್ಪಳ:- ನಗರದ ಜಿಲ್ಲಾಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಅಸುನೀಗಿದ್ದಾರೆ. ಆ ತುಂಬು ಗರ್ಭಿಣಿಯ ಸಾವಿಗೆ ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಲಾಗಿದೆ. ಮೂಲತಃ ಬಳ್ಳಾರಿ ಜಿಲ್ಲೆಯ ಕೊಗಳಿತಾಂಡಾದ ಜ್ಯೊತಿಬಾಯಿ ನಾಯ್ಕ (26) ಎಂಬ ಮಹಿಳೆ ಇಂದು ಬೆಳಗ್ಗೆ ಕೊಪ್ಪಳ ಜಿಲ್ಲಾಸ್ಪತ್ರೆಗೆ ಹೆರಿಗಾಗಿ ದಾಖಲಾಗಿದ್ದರು. ಹೆರಿಗೆಗೆ ದಾಖಲಾದ ಬಳಿಕ ಒಂದು ಗಂಟೆಯಾದರೂ ವೈದ್ಯರು ಬಂದು ನೋಡಿಲ್ಲ. ಸುಮಾರು ಒಂದು ಗಂಟೆಯ ಬಳಿಕ ವೈದ್ಯರು ಬಂದಿದ್ದಾರೆ. ವೈದ್ಯರು ಬರುವ ವೇಳೆಗೆ ಜ್ಯೋತಿಬಾಯಿ ಮೃತಪಟ್ಟಿದ್ದಳು. ರಕ್ತದ ಕೊರತೆಯಿಂದ ರೋಗಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಸಂಬಂಧಿಕರಿಗೆ ಹೇಳಿದ್ದಾರೆ. ಆದರೆ, ಮಹಿಳೆ ಮೃತಪಟ್ಟಿರೋದು ವೈದ್ಯರ ನಿರ್ಲಕ್ಷ್ಯದಿಂದ. ಅಲ್ಲದೆ ರಕ್ತ ಪರೀಕ್ಷೆ ವರದಿಯನ್ನು ಸಹ ವೈದ್ಯರು ತಿದ್ದಿದ್ದಾರೆ. ಹಿಮೋಗ್ಲೋಬಿನ್ 11.6 ಇರುವುದನ್ನು 2.6 ಎಂದು ವೈದ್ಯರು ತಿದ್ದಿದ್ದಾರೆ ಎಂದು ಮೃತ ಮಹಿಳೆಯ ಸಂಬಂಧಿಕರು ಆರೋಪಿಸಿದರು. ಜೊತೆಗೆ ವೈದ್ಯರ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.

ಬೈಟ್1:- ಕೊಟ್ರೇಶ್ ನಾಯ್ಕ, ಮೃತಳ ಸಂಬಂಧಿ.Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.