ETV Bharat / state

ನಮ್ಮ ಸೇವೆಯನ್ನು ಯಾರೂ ಗುರುತಿಸಿಲ್ಲ: ಸಿಲಿಂಡರ್​​ ಡೆಲಿವರಿ ಬಾಯ್ಸ್ ಅಸಮಾಧಾನ

author img

By

Published : May 26, 2020, 12:18 PM IST

ಕೇಂದ್ರ ಸರ್ಕಾರ ಲಾಕ್​​ಡೌನ್​​ ಘೋಷಣೆಯಾದಾಗಿನಿಂದಲೂ ಒಂದು ದಿನವೂ ತಪ್ಪದೆ ಕರ್ತವ್ಯ ನಿರ್ವಹಿಸುತ್ತಿರುವ ಸಿಲಿಂಡರ್​​ ಡೆಲಿವರಿ ಬಾಯ್ಸ್​​ನ್ನು ಇದುವರೆಗೂ ಯಾರೂ ಕೊರೊನಾ ವಾರಿಯರ್ಸ್ ರೂಪದಲ್ಲಿ ಗುರುತಿಸದಿರುವುದು ಇವರ ಅಸಮಾಧಾನಕ್ಕೆ ಕಾರಣವಾಗಿದೆ.

Gangavathi
ಸಿಲಿಂಡರ್​​ ಡೆಲಿವರಿ ಬಾಯ್ಸ್

ಗಂಗಾವತಿ: ಕೊರೊನಾ ಹರಡುವಿಕೆ ಭೀತಿಯಿಂದ ಕೇಂದ್ರ ಸರ್ಕಾರ ಲಾಕ್​​ಡೌನ್​​ ಘೋಷಣೆ ಮಾಡಿದಾಗಿನಿಂದ ಇಲ್ಲಿವರೆಗೂ ರಜೆ ತೆಗೆದುಕೊಳ್ಳದೆ ಕೆಲಸ ಮಾಡಿದ ನಿಜವಾದ ವಾರಿಯರ್​​​ಗಳನ್ನು ಸರ್ಕಾರ, ರಾಜಕಾರಣಿಗಳು ಹಾಗೂ ಸಂಘ ಸಂಸ್ಥೆಗಳು ಗುರುತಿಸಿಲ್ಲ ಎಂದು ಸಿಲಿಂಡರ್​ ಡೆಲಿವರಿ ಮಾಡುವವರು ಅಸಮಾಧಾನ ಹೊರ ಹಾಕಿದ್ದಾರೆ.

ಲಾಕ್​​ಡೌನ್​​ ಬಳಿಕ ಎಲ್ಲರೂ ಮನೆಯಲ್ಲಿದ್ದು ಅಡುಗೆ ಮಾಡಿಕೊಂಡು ಹೊಟ್ಟೆ ತುಂಬ ಊಟ ಮಾಡಲು ನೆರವಾದ ಈ ಸಿಲಿಂಡರ್​​ ಡೆಲಿವರಿ ಬಾಬ್​ಗಳನ್ನು ಮಾತ್ರ ಇದುವರೆಗೂ ಯಾರೂ ಕೂಡ ವಾರಿಯರ್ಸ್ ರೂಪದಲ್ಲಿ ಗುರುತಿಸದಿರುವುದು ಆ ವಲಯದಲ್ಲಿನ ಕೆಲಸಗಾರರ ಅಸಮಾಧಾನಕ್ಕೆ ಕಾರಣವಾಗಿದೆ.

ಸಿಲಿಂಡರ್​​ ಡೆಲಿವರಿ ಬಾಯ್ಸ್ ಕೆಲಸ ಗುರುತಿಸದ ಸರ್ಕಾರ

ಕ್ವಾರಂಟೈನ್​​ನಲ್ಲಿರುವ ಪಾಸಿಟಿವ್, ನೆಗೆಟಿವ್ ಹೀಗೆ ಎಲ್ಲರ ಮನೆಗಳವರೆಗೂ ಹೋಗಿ ಸಿಲಿಂಡರ್​​ ವಿತರಿಸುವ ಅಚ್ಚುಕಟ್ಟಾದ ಸೇವೆಯನ್ನು ಈ ಡೆಲಿವರಿ ಬಾಯ್ಸ್ ಮಾಡಿದ್ದಾರೆ. ಆದರೆ ಯಾರೊಬ್ಬರೂ ತಮ್ಮ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸದಿರುವುದು ನೋವು ಉಂಟು ಮಾಡಿದೆ ಎಂದು ಡೆಲಿವರಿ ಬಾಯ್ಸ್ ಅಳಲು ತೋಡಿಕೊಂಡಿದ್ದಾರೆ.

ಗಂಗಾವತಿ: ಕೊರೊನಾ ಹರಡುವಿಕೆ ಭೀತಿಯಿಂದ ಕೇಂದ್ರ ಸರ್ಕಾರ ಲಾಕ್​​ಡೌನ್​​ ಘೋಷಣೆ ಮಾಡಿದಾಗಿನಿಂದ ಇಲ್ಲಿವರೆಗೂ ರಜೆ ತೆಗೆದುಕೊಳ್ಳದೆ ಕೆಲಸ ಮಾಡಿದ ನಿಜವಾದ ವಾರಿಯರ್​​​ಗಳನ್ನು ಸರ್ಕಾರ, ರಾಜಕಾರಣಿಗಳು ಹಾಗೂ ಸಂಘ ಸಂಸ್ಥೆಗಳು ಗುರುತಿಸಿಲ್ಲ ಎಂದು ಸಿಲಿಂಡರ್​ ಡೆಲಿವರಿ ಮಾಡುವವರು ಅಸಮಾಧಾನ ಹೊರ ಹಾಕಿದ್ದಾರೆ.

ಲಾಕ್​​ಡೌನ್​​ ಬಳಿಕ ಎಲ್ಲರೂ ಮನೆಯಲ್ಲಿದ್ದು ಅಡುಗೆ ಮಾಡಿಕೊಂಡು ಹೊಟ್ಟೆ ತುಂಬ ಊಟ ಮಾಡಲು ನೆರವಾದ ಈ ಸಿಲಿಂಡರ್​​ ಡೆಲಿವರಿ ಬಾಬ್​ಗಳನ್ನು ಮಾತ್ರ ಇದುವರೆಗೂ ಯಾರೂ ಕೂಡ ವಾರಿಯರ್ಸ್ ರೂಪದಲ್ಲಿ ಗುರುತಿಸದಿರುವುದು ಆ ವಲಯದಲ್ಲಿನ ಕೆಲಸಗಾರರ ಅಸಮಾಧಾನಕ್ಕೆ ಕಾರಣವಾಗಿದೆ.

ಸಿಲಿಂಡರ್​​ ಡೆಲಿವರಿ ಬಾಯ್ಸ್ ಕೆಲಸ ಗುರುತಿಸದ ಸರ್ಕಾರ

ಕ್ವಾರಂಟೈನ್​​ನಲ್ಲಿರುವ ಪಾಸಿಟಿವ್, ನೆಗೆಟಿವ್ ಹೀಗೆ ಎಲ್ಲರ ಮನೆಗಳವರೆಗೂ ಹೋಗಿ ಸಿಲಿಂಡರ್​​ ವಿತರಿಸುವ ಅಚ್ಚುಕಟ್ಟಾದ ಸೇವೆಯನ್ನು ಈ ಡೆಲಿವರಿ ಬಾಯ್ಸ್ ಮಾಡಿದ್ದಾರೆ. ಆದರೆ ಯಾರೊಬ್ಬರೂ ತಮ್ಮ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸದಿರುವುದು ನೋವು ಉಂಟು ಮಾಡಿದೆ ಎಂದು ಡೆಲಿವರಿ ಬಾಯ್ಸ್ ಅಳಲು ತೋಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.