ETV Bharat / state

ಫುಟ್​​ಪಾತ್​​​​ ತೆರವು ಕಾರ್ಯಾಚರಣೆಗಿಳಿದ ಗಂಗಾವತಿ ಡಿವೈಎಸ್ಪಿ - ಗಂಗಾವತಿ ಸಂಚಾರಿ ಡಿವೈಎಸ್ಪಿ ಚಂದ್ರಶೇಖರ್

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಡಿವೈಎಸ್ಪಿ ಚಂದ್ರಶೇಖರ್ ಕಾರ್ಯಾಚರಣೆಗೆ ಇಳಿದಿದ್ದರು.

ಫುಟ್ಪಾತ್ ತೆರವು ಕಾರ್ಯಾಚರಣೆಗಿಳಿದ ಗಂಗಾವತಿ ಡಿವೈಎಸ್ಪಿ
author img

By

Published : Oct 22, 2019, 5:56 PM IST

ಕೊಪ್ಪಳ: ಜನನಿಬಿಡ ಪ್ರದೇಶದಲ್ಲಿ ಜನ ಮತ್ತು ವಾಹನ ದಟ್ಟಣೆ ನಿಯಂತ್ರಿಸಲು ಸ್ವತಃ ಗಂಗಾವತಿ ಡಿವೈಎಸ್ಪಿ ಚಂದ್ರಶೇಖರ್ ಕಾರ್ಯಾಚರಣೆಗೆ ಇಳಿದಿದ್ದರು.

ಫುಟ್​​ಪಾತ್​ ತೆರವು ಕಾರ್ಯಾಚರಣೆಗಿಳಿದ ಗಂಗಾವತಿ ಡಿವೈಎಸ್ಪಿ

ನಗರದ ಮಹಾತ್ಮ ಗಾಂಧಿ ಹಾಗೂ ಮಹಾವವೀರ ವೃತ್ತದಲ್ಲಿ ಸಂಚಾರಿ ಪೊಲೀಸರ ಕರ್ತವ್ಯಕ್ಕೆ ಹಲವರು ಅಡ್ಡಿಪಡಿಸುತ್ತಿರುವುದನ್ನು ಗಮನಿಸಿದ ಡಿವೈಎಸ್ಪಿ, ಖುದ್ದಾಗಿ ಸ್ಥಳಕ್ಕೆ ಆಗಮಿಸಿ ಫುಟ್​​ಪಾತ್​ ಆಕ್ರಮಿಸಿಕೊಂಡ ಕೆಲ ವ್ಯಾಪಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜನರ ಓಡಾಟಕ್ಕೆ ಸಮಸ್ಯೆಯಾಗುತ್ತಿರುವ ಕೆಲ ಗೂಡಂಗಡಿಗಳನ್ನು ತೆರವು ಮಾಡುವಂತೆ ಡಿವೈಎಸ್ಪಿ, ಸಂಚಾರಿ ಪಿಎಸ್ಐ ನಾಗರಾಜ್ ಸೂಚಿಸಿದ್ದಾರೆ. ಸಹಕಾರ ನೀಡದ ವ್ಯಾಪಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಕೊಪ್ಪಳ: ಜನನಿಬಿಡ ಪ್ರದೇಶದಲ್ಲಿ ಜನ ಮತ್ತು ವಾಹನ ದಟ್ಟಣೆ ನಿಯಂತ್ರಿಸಲು ಸ್ವತಃ ಗಂಗಾವತಿ ಡಿವೈಎಸ್ಪಿ ಚಂದ್ರಶೇಖರ್ ಕಾರ್ಯಾಚರಣೆಗೆ ಇಳಿದಿದ್ದರು.

ಫುಟ್​​ಪಾತ್​ ತೆರವು ಕಾರ್ಯಾಚರಣೆಗಿಳಿದ ಗಂಗಾವತಿ ಡಿವೈಎಸ್ಪಿ

ನಗರದ ಮಹಾತ್ಮ ಗಾಂಧಿ ಹಾಗೂ ಮಹಾವವೀರ ವೃತ್ತದಲ್ಲಿ ಸಂಚಾರಿ ಪೊಲೀಸರ ಕರ್ತವ್ಯಕ್ಕೆ ಹಲವರು ಅಡ್ಡಿಪಡಿಸುತ್ತಿರುವುದನ್ನು ಗಮನಿಸಿದ ಡಿವೈಎಸ್ಪಿ, ಖುದ್ದಾಗಿ ಸ್ಥಳಕ್ಕೆ ಆಗಮಿಸಿ ಫುಟ್​​ಪಾತ್​ ಆಕ್ರಮಿಸಿಕೊಂಡ ಕೆಲ ವ್ಯಾಪಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜನರ ಓಡಾಟಕ್ಕೆ ಸಮಸ್ಯೆಯಾಗುತ್ತಿರುವ ಕೆಲ ಗೂಡಂಗಡಿಗಳನ್ನು ತೆರವು ಮಾಡುವಂತೆ ಡಿವೈಎಸ್ಪಿ, ಸಂಚಾರಿ ಪಿಎಸ್ಐ ನಾಗರಾಜ್ ಸೂಚಿಸಿದ್ದಾರೆ. ಸಹಕಾರ ನೀಡದ ವ್ಯಾಪಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್​ ಎಚ್ಚರಿಕೆ ನೀಡಿದ್ದಾರೆ.

Intro:ಜನನಿಬಿದ ಪ್ರದೇಶವಾದ ನಗರದ ಮಹಾತ್ಮಗಾಂಧಿ ಹಾಗೂ ಮಹಾವವೀರ ವೃತ್ತದಲ್ಲಿ ಜನ ಮತ್ತು ವಾಹನ ದಟ್ಟಣೆಯಾಗುತ್ತಿರುವುದನ್ನು ನಿಯಂತ್ರಿಸಲು ಸ್ವತಃ ಡಿವೈಎಸ್ಪಿ ಚಂದ್ರಶೇಖರ್ ಕಾಯರ್ಾಚರಣೆಗೆ ಇಳಿದರು.
Body:
ಫುಟ್ಪಾತ್ ತೆರವು ಕಾಯರ್ಾಚರಣೆಗೆ ಇಳಿದ ಡಿವೈಎಸ್ಪಿ
ಗಂಗಾವತಿ:
ಜನನಿಬಿದ ಪ್ರದೇಶವಾದ ನಗರದ ಮಹಾತ್ಮಗಾಂಧಿ ಹಾಗೂ ಮಹಾವವೀರ ವೃತ್ತದಲ್ಲಿ ಜನ ಮತ್ತು ವಾಹನ ದಟ್ಟಣೆಯಾಗುತ್ತಿರುವುದನ್ನು ನಿಯಂತ್ರಿಸಲು ಸ್ವತಃ ಡಿವೈಎಸ್ಪಿ ಚಂದ್ರಶೇಖರ್ ಕಾಯರ್ಾಚರಣೆಗೆ ಇಳಿದರು.
ಸಂಚಾರಿ ಪೊಲೀಸರ ಕರ್ತವ್ಯಕ್ಕೆ ಹಲವರು ಅಡ್ಡಿಪಡಿಸುತ್ತಿರುವುದನ್ನು ಗಮನಿಸಿದ ಡಿವೈಎಸ್ಪಿ, ಖುದ್ದಾಗಿ ಸ್ಥಳಕ್ಕೆ ಆಗಮಿಸಿ ಫುಟ್ಪಾತ್ ಆಕ್ರಮಿಸಿಕೊಂಡವ ಕೆಲ ವ್ಯಾಪಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜನರ ಓಡಾಟಕ್ಕೆ ಸಮಸ್ಯೆಯಾಗುತ್ತಿರುವ ಕೆಲ ಗೂಡಂಗಡಿಗಳನ್ನು ತೆರವು ಮಾಡುವಂತೆ ಡಿವೈಎಸ್ಪಿ ಇದೇ ಸಂದರ್ಭದಲ್ಲಿ ಸಂಚಾರಿ ಪಿಎಸ್ಐ ನಾಗರಾಜ್ ಸೂಚನೆ ನೀಡಿದರು. ಸಹಕಾರ ನೀಡದ ವ್ಯಾಪಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದರು.

Conclusion:ಜನರ ಓಡಾಟಕ್ಕೆ ಸಮಸ್ಯೆಯಾಗುತ್ತಿರುವ ಕೆಲ ಗೂಡಂಗಡಿಗಳನ್ನು ತೆರವು ಮಾಡುವಂತೆ ಡಿವೈಎಸ್ಪಿ ಇದೇ ಸಂದರ್ಭದಲ್ಲಿ ಸಂಚಾರಿ ಪಿಎಸ್ಐ ನಾಗರಾಜ್ ಸೂಚನೆ ನೀಡಿದರು. ಸಹಕಾರ ನೀಡದ ವ್ಯಾಪಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.