ETV Bharat / state

ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದ ಇಸ್ಲಾಂ ಧರ್ಮಗುರು ಸಾವು - Khalilullah Qadri Dargah of Gangavati

ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ನೆರೆಯ ಹೈದರಾಬಾದ್​ಗೆ ತೆರಳಿದ್ದ ಇಸ್ಲಾಂ ಧರ್ಮ ಗುರುವೊಬ್ಬರು ನಿಧನರಾಗಿದ್ದಾರೆ.

dsds
ಇಸ್ಲಾಂ ಧರ್ಮಗುರು ವಿಧಿವಶ
author img

By

Published : Jan 15, 2021, 3:47 PM IST

ಗಂಗಾವತಿ: ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಹೈದರಾಬಾದ್​ಗೆ ತೆರಳಿದ್ದ ಖಲೀಲುಲ್ಲಾ ಖಾದ್ರಿ ದರ್ಗಾದ ಸೈಯದ್ ಷಾ ಖಲಿಲುಲ್ಲಾ ಖಾದ್ರಿ (45) ನಿಧನರಾಗಿದ್ದಾರೆ.

ಹೈದರಾಬಾದ್​ನ ಜಾಮಿಯಾ ನಿಜಾಮಿಯಾ ಉಸರ್-ಎ-ಷರೀಫಾದಲ್ಲಿ ಪಾಲ್ಗೊಳ್ಳಲು ಅವರು ತೆರಳಿದ್ದರು. ಗಂಧದ ಮೆರವಣಿಗೆಯ ವೇಳೆ ಹೃದಯಾಘಾತವಾಗಿದ್ದರಿಂದ ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ನಗರಕ್ಕೆ ಪಾರ್ಥಿವ ಶರೀರ ತರಲಾಗಿದ್ದು, ಹಿಂಬಾಲಕರನ್ನು ಹೊಂದಿದ್ದರು. ಹೈದರಾಬಾದ್​ನ ಜಾಮಿಯಾ ವಿಶ್ವವಿದ್ಯಾಲಯದಲ್ಲಿ ಅರಬಿ ವಿಷಯದಲ್ಲಿನ ಉನ್ನತ ವ್ಯಾಸಂಗಕ್ಕಾಗಿ 1998ರಲ್ಲಿ ಗೋಲ್ಡ್ ಮೆಡಲ್ ಪಡೆದುಕೊಂಡಿದ್ದರು.

ಗಂಗಾವತಿ: ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಹೈದರಾಬಾದ್​ಗೆ ತೆರಳಿದ್ದ ಖಲೀಲುಲ್ಲಾ ಖಾದ್ರಿ ದರ್ಗಾದ ಸೈಯದ್ ಷಾ ಖಲಿಲುಲ್ಲಾ ಖಾದ್ರಿ (45) ನಿಧನರಾಗಿದ್ದಾರೆ.

ಹೈದರಾಬಾದ್​ನ ಜಾಮಿಯಾ ನಿಜಾಮಿಯಾ ಉಸರ್-ಎ-ಷರೀಫಾದಲ್ಲಿ ಪಾಲ್ಗೊಳ್ಳಲು ಅವರು ತೆರಳಿದ್ದರು. ಗಂಧದ ಮೆರವಣಿಗೆಯ ವೇಳೆ ಹೃದಯಾಘಾತವಾಗಿದ್ದರಿಂದ ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ನಗರಕ್ಕೆ ಪಾರ್ಥಿವ ಶರೀರ ತರಲಾಗಿದ್ದು, ಹಿಂಬಾಲಕರನ್ನು ಹೊಂದಿದ್ದರು. ಹೈದರಾಬಾದ್​ನ ಜಾಮಿಯಾ ವಿಶ್ವವಿದ್ಯಾಲಯದಲ್ಲಿ ಅರಬಿ ವಿಷಯದಲ್ಲಿನ ಉನ್ನತ ವ್ಯಾಸಂಗಕ್ಕಾಗಿ 1998ರಲ್ಲಿ ಗೋಲ್ಡ್ ಮೆಡಲ್ ಪಡೆದುಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.