ETV Bharat / state

ಸಣಾಪುರ ಜಲಾಶಯದಲ್ಲಿ ನಡೆಸ್ತಿದ್ದ ನಾಡದೋಣಿಗಳ ವಿಹಾರಕ್ಕೆ ಬ್ರೇಕ್‌.. ಇದು ಈಟಿವಿ ಭಾರತ ವರದಿ ಫಲಶೃತಿ.. - koppal district news

ಈ ಬಗ್ಗೆ ಈಟಿವಿ ಭಾರತ 'ಲೈಫ್​ ಜಾಕೆಟ್ ಇಲ್ಲದೇ ದೋಣಿ ಸಂಚಾರ : ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಈ ಜಲ ವಿಹಾರ' ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಎಚ್ಚೆತ್ತ ಕಂದಾಯ ಇಲಾಖೆ ಸಿಬ್ಬಂದಿ ತಹಶೀಲ್ದಾರ್ ವಿರೇಶ ಬಿರಾದಾರ್ ನೇತೃತ್ವದಲ್ಲಿ ದಾಳಿ ಮಾಡಿ ನಾಡದೋಣಿಗಳನ್ನು (ಹರಗೋಲು) ವಶಕ್ಕೆ ಪಡೆದು ಇಲಾಖೆಯ ಸುಪರ್ದಿಗೆ ನೀಡಿದ್ದಾರೆ.

ಸಣಾಪುರದ ಜಲಾಶಯ
author img

By

Published : Sep 21, 2019, 12:40 PM IST

Updated : Sep 21, 2019, 1:41 PM IST

ಗಂಗಾವತಿ : ತಾಲೂಕಿನ ಸಣಾಪುರದ ಜಲಾಶಯದಲ್ಲಿ ಲೈಫ್ ಜಾಕೆಟ್ ಇಲ್ಲದೇ ನೀರಿನಲ್ಲಿ ಪ್ರವಾಸಿಗರನ್ನು ಸುತ್ತಾಡಿಸುವ ಮೂಲಕ ಪ್ರವಾಸಿಗರ ಪ್ರಾಣಕ್ಕೆ ಎರವಾಗುತ್ತಿದ್ದ ನಾಡದೋಣಿಗಳ ಸಂಚಾರಕ್ಕೆ ಬ್ರೇಕ್ ಬಿದ್ದಿದೆ.

sanapura reservoir
ಸಣಾಪುರ ಜಲಾಶಯ
sanapura reservoir
ಸಣಾಪುರ ಜಲಾಶಯ

ಈ ಬಗ್ಗೆ ಈಟಿವಿ ಭಾರತ 'ಲೈಫ್​ ಜಾಕೆಟ್ ಇಲ್ಲದೇ ದೋಣಿ ಸಂಚಾರ : ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಈ ಜಲ ವಿಹಾರ' ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಎಚ್ಚೆತ್ತ ಕಂದಾಯ ಇಲಾಖೆ ಸಿಬ್ಬಂದಿ ತಹಶೀಲ್ದಾರ್ ವಿರೇಶ ಬಿರಾದಾರ್ ನೇತೃತ್ವದಲ್ಲಿ ದಾಳಿ ಮಾಡಿ ನಾಡದೋಣಿಗಳನ್ನು (ಹರಗೋಲು) ವಶಕ್ಕೆ ಪಡೆದು ಇಲಾಖೆಯ ಸುಪರ್ದಿಗೆ ನೀಡಿದ್ದಾರೆ. ಈ ಬಗ್ಗೆ ಸಣಾಪುರದ ಗ್ರಾಮ ಪಂಚಾಯತ್‌ಗೆ ಪತ್ರ ಬರೆದು ಸೂಚನೆ ನೀಡಿರುವ ತಹಶೀಲ್ದಾರ್ ಬಿರಾದಾರ್, ಸಣಾಪುರ ಜಲಾಶಯ ಮತ್ತು ಹನುಮನಹಳ್ಳಿಯಿಂದ ಋಷಿಮುಖ ಪರ್ವತಕ್ಕೆ ಹೋಗಲು ಬಳಸುವ ಹರಗೋಲ ಸಂಚಾರ ಸ್ಥಗಿತಗೊಳಸುವಂತೆ ಪಿಡಿಒಗೆ ಆದೇಶ ನೀಡಿದ್ದಾರೆ.

ಗಂಗಾವತಿ : ತಾಲೂಕಿನ ಸಣಾಪುರದ ಜಲಾಶಯದಲ್ಲಿ ಲೈಫ್ ಜಾಕೆಟ್ ಇಲ್ಲದೇ ನೀರಿನಲ್ಲಿ ಪ್ರವಾಸಿಗರನ್ನು ಸುತ್ತಾಡಿಸುವ ಮೂಲಕ ಪ್ರವಾಸಿಗರ ಪ್ರಾಣಕ್ಕೆ ಎರವಾಗುತ್ತಿದ್ದ ನಾಡದೋಣಿಗಳ ಸಂಚಾರಕ್ಕೆ ಬ್ರೇಕ್ ಬಿದ್ದಿದೆ.

sanapura reservoir
ಸಣಾಪುರ ಜಲಾಶಯ
sanapura reservoir
ಸಣಾಪುರ ಜಲಾಶಯ

ಈ ಬಗ್ಗೆ ಈಟಿವಿ ಭಾರತ 'ಲೈಫ್​ ಜಾಕೆಟ್ ಇಲ್ಲದೇ ದೋಣಿ ಸಂಚಾರ : ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಈ ಜಲ ವಿಹಾರ' ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಎಚ್ಚೆತ್ತ ಕಂದಾಯ ಇಲಾಖೆ ಸಿಬ್ಬಂದಿ ತಹಶೀಲ್ದಾರ್ ವಿರೇಶ ಬಿರಾದಾರ್ ನೇತೃತ್ವದಲ್ಲಿ ದಾಳಿ ಮಾಡಿ ನಾಡದೋಣಿಗಳನ್ನು (ಹರಗೋಲು) ವಶಕ್ಕೆ ಪಡೆದು ಇಲಾಖೆಯ ಸುಪರ್ದಿಗೆ ನೀಡಿದ್ದಾರೆ. ಈ ಬಗ್ಗೆ ಸಣಾಪುರದ ಗ್ರಾಮ ಪಂಚಾಯತ್‌ಗೆ ಪತ್ರ ಬರೆದು ಸೂಚನೆ ನೀಡಿರುವ ತಹಶೀಲ್ದಾರ್ ಬಿರಾದಾರ್, ಸಣಾಪುರ ಜಲಾಶಯ ಮತ್ತು ಹನುಮನಹಳ್ಳಿಯಿಂದ ಋಷಿಮುಖ ಪರ್ವತಕ್ಕೆ ಹೋಗಲು ಬಳಸುವ ಹರಗೋಲ ಸಂಚಾರ ಸ್ಥಗಿತಗೊಳಸುವಂತೆ ಪಿಡಿಒಗೆ ಆದೇಶ ನೀಡಿದ್ದಾರೆ.

Intro:ತಾಲ್ಲೂಕಿನ ಸಣಾಪುರದ ಜಲಾಶಯದಲ್ಲಿ ಲೈಫ್ ಜಾಕೆಟ್ ಇಲ್ಲದೇ ನೀರಿನಲ್ಲಿ ಪ್ರವಾಸಿಗರನ್ನು ಸುತ್ತಾಡಿಸುವ ಮೂಲಕ ವಿಹಾರಕ್ಕೆ ಮಾಡಿ ಪ್ರವಾಸಿಗರ ಪ್ರಾಣಕ್ಕೆ ಎರವಾಗುತ್ತಿದ್ದ ನಾಡದೋಣಿಗಳ ಸಂಚಾರಕ್ಕೆ ಬ್ರೇಕ್ ಬಿದ್ದಿದೆ.
Body:ಈಟವಿ ಭಾರತ ವರದಿ ಇಂಪ್ಯಾಕ್ಟ್
ಡಿಸಿ ಸೂಚನೆ ಮೆರೆಗೆ ತಹಶೀಲ್ದಾರ್ ದಾಳಿ: ವಿಹಾರಕ್ಕೆ ಬ್ರೇಕ್
ಗಂಗಾವತಿ:
ತಾಲ್ಲೂಕಿನ ಸಣಾಪುರದ ಜಲಾಶಯದಲ್ಲಿ ಲೈಫ್ ಜಾಕೆಟ್ ಇಲ್ಲದೇ ನೀರಿನಲ್ಲಿ ಪ್ರವಾಸಿಗರನ್ನು ಸುತ್ತಾಡಿಸುವ ಮೂಲಕ ವಿಹಾರಕ್ಕೆ ಮಾಡಿ ಪ್ರವಾಸಿಗರ ಪ್ರಾಣಕ್ಕೆ ಎರವಾಗುತ್ತಿದ್ದ ನಾಡದೋಣಿಗಳ ಸಂಚಾರಕ್ಕೆ ಬ್ರೇಕ್ ಬಿದ್ದಿದೆ.
ಈಟಿವಿ ಭಾರತದಲ್ಲಿ ವರದಿ ಪ್ರಕಟವಾಗುತ್ತಿದ್ದಂತೆಯೆ ಎಚ್ಚೆತ್ತ ಕಂದಾಯ ಸಿಬ್ಬಂದಿ ತಹಶೀಲ್ದಾರ್ ವಿರೇಶ ಬಿರಾದಾರ್ ನೇತೃತ್ವದಲ್ಲಿ ದಾಳಿ ಮಾಡಿದ್ದಾರೆ. ನಾಡದೋಣಿಗಳನ್ನು (ಹರಗೋಲು) ವಶಕ್ಕೆ ಪಡೆದು ಇಲಾಖೆಯ ಸುಪಧರ್ಿಗೆ ಪಡೆದಿದ್ದಾರೆ.
ಈ ಬಗ್ಗೆ ಸಣಾಪುರದ ಗ್ರಾಮ ಪಂಚಾಯಿತಿಗೆ ಪತ್ರಬರೆದು ಸೂಚನೆ ನೀಡಿರುವ ತಹಶೀಲ್ದಾರ್ ಬಿರಾದಾರ್, ಸಣಾಪುರ ಜಲಾಶಯ ಮತ್ತು ಹನುಮನಹಳ್ಳಿಯಿಂದ ಋಷಿಮುಖ ಪರ್ವತಕ್ಕೆ ಹೋಗಲು ಬಳಸುವ ಹರಗೋಲನ್ನು ಸಂಚಾರ ಸ್ಥಗಿತಗೊಳಸುವಂತೆ ಪಿಡಿಒಗೆ ಆದೇಶ ನೀಡಿದ್ದಾರೆ.

Conclusion:ಈ ಬಗ್ಗೆ ಸಣಾಪುರದ ಗ್ರಾಮ ಪಂಚಾಯಿತಿಗೆ ಪತ್ರಬರೆದು ಸೂಚನೆ ನೀಡಿರುವ ತಹಶೀಲ್ದಾರ್ ಬಿರಾದಾರ್, ಸಣಾಪುರ ಜಲಾಶಯ ಮತ್ತು ಹನುಮನಹಳ್ಳಿಯಿಂದ ಋಷಿಮುಖ ಪರ್ವತಕ್ಕೆ ಹೋಗಲು ಬಳಸುವ ಹರಗೋಲನ್ನು ಸಂಚಾರ ಸ್ಥಗಿತಗೊಳಸುವಂತೆ ಪಿಡಿಒಗೆ ಆದೇಶ ನೀಡಿದ್ದಾರೆ.
Last Updated : Sep 21, 2019, 1:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.