ETV Bharat / state

ಕೊರೊನಾ ಹೆಸರಲ್ಲಿ ಲೂಟಿ ಆರೋಪ ಸಂಬಂಧ ಯಾವುದೇ ತನಿಖೆಗೂ ಸಿದ್ಧ: ಸಚಿವ ಶಿವರಾಮ ಹೆಬ್ಬಾರ್ - HEBBAR BYTE NEWS

ಕೊರೊನಾ ಹೆಸರಲ್ಲಿ ಸರ್ಕಾರ ಲೂಟಿ ಮಾಡುತ್ತಿರುವುದರ ಕುರಿತು ಈಗಾಗಲೇ ಸಿಎಂ ಸೇರಿದಂತೆ ಇಲಾಖೆ ಸಚಿವರು ಅದಕ್ಕೆ ತಕ್ಕ ಉತ್ತರ ನೀಡಿದ್ದಾರೆ. ವೈಟ್ ಪೇಪರ್ ಬಿಡುಗಡೆ ಮಾಡುವುದಕ್ಕೂ ಸಿದ್ಧ, ತನಿಖೆಗೂ ಸಿದ್ಧ ಎಂದು ಶಿವರಾಮ ಹೆಬ್ಬಾರ್ ಹೇಳಿದರು.

MINISTER SHIVARAM HEBBAR
ಸಚಿವ ಶಿವರಾಮ ಹೆಬ್ಬಾರ್
author img

By

Published : Jul 6, 2020, 5:59 PM IST

ಕೋಲಾರ: ಕೊರೊನಾ ಹೆಸರಲ್ಲಿ ಸರ್ಕಾರ ಲೂಟಿ ಮಾಡುತ್ತಿದೆ ಎಂಬ ಆರೋಪಕ್ಕೆ ಸಂಭಂಧಿಸಿದಂತೆ ಯಾವುದೇ ತನಿಖೆಗೆ ಸಿದ್ಧ. ಬೇಕಾದ್ರೆ ತನಿಖೆ ಮಾಡಿ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ಇಂದು ಕೋಲಾರಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಹೆಸರಲ್ಲಿ ಸರ್ಕಾರ ಲೂಟಿ ಮಾಡುತ್ತಿರುವುದರ ಕುರಿತು ಈಗಾಗಲೇ ಸಿಎಂ ಸೇರಿದಂತೆ ಇಲಾಖೆ ಸಚಿವರು ಅದಕ್ಕೆ ತಕ್ಕ ಉತ್ತರ ನೀಡಿದ್ದಾರೆ. ವೈಟ್ ಪೇಪರ್ ಬಿಡುಗಡೆ ಮಾಡುವುದಕ್ಕೂ ಸಿದ್ಧ, ತನಿಖೆಗೂ ಸಿದ್ಧ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಶಿವರಾಮ ಹೆಬ್ಬಾರ್

ಯಾರು ಆರೋಪ ಮಾಡಿದ್ದಾರೋ ಅವರು ಯಾವುದೇ ತನಿಖೆ ಮಾಡಿಕೊಳ್ಳಲಿ, ನಾವು ಸಿದ್ಧರಿದ್ದೇವೆ. ಪಿಪಿಇ ಕಿಟ್ ಸೇರಿದಂತೆ ಕೊರೊನಾ ಹೆಸರಲ್ಲಿ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಇತ್ತೀಚೆಗೆ ವಿರೋಧ ಪಕ್ಷದವರು ಆರೋಪಿಸಿದ್ದು, ರಾಜ್ಯ ಸರ್ಕಾರ ಇಡೀ ದೇಶದಲ್ಲಿ ಕೊರೊನಾವನ್ನು ಸಮರ್ಪಕವಾಗಿ ಎದುರಿಸಿದೆ ಎಂದು ಹೇಳಿದರು.

ಕೋಲಾರ: ಕೊರೊನಾ ಹೆಸರಲ್ಲಿ ಸರ್ಕಾರ ಲೂಟಿ ಮಾಡುತ್ತಿದೆ ಎಂಬ ಆರೋಪಕ್ಕೆ ಸಂಭಂಧಿಸಿದಂತೆ ಯಾವುದೇ ತನಿಖೆಗೆ ಸಿದ್ಧ. ಬೇಕಾದ್ರೆ ತನಿಖೆ ಮಾಡಿ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ಇಂದು ಕೋಲಾರಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಹೆಸರಲ್ಲಿ ಸರ್ಕಾರ ಲೂಟಿ ಮಾಡುತ್ತಿರುವುದರ ಕುರಿತು ಈಗಾಗಲೇ ಸಿಎಂ ಸೇರಿದಂತೆ ಇಲಾಖೆ ಸಚಿವರು ಅದಕ್ಕೆ ತಕ್ಕ ಉತ್ತರ ನೀಡಿದ್ದಾರೆ. ವೈಟ್ ಪೇಪರ್ ಬಿಡುಗಡೆ ಮಾಡುವುದಕ್ಕೂ ಸಿದ್ಧ, ತನಿಖೆಗೂ ಸಿದ್ಧ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಶಿವರಾಮ ಹೆಬ್ಬಾರ್

ಯಾರು ಆರೋಪ ಮಾಡಿದ್ದಾರೋ ಅವರು ಯಾವುದೇ ತನಿಖೆ ಮಾಡಿಕೊಳ್ಳಲಿ, ನಾವು ಸಿದ್ಧರಿದ್ದೇವೆ. ಪಿಪಿಇ ಕಿಟ್ ಸೇರಿದಂತೆ ಕೊರೊನಾ ಹೆಸರಲ್ಲಿ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಇತ್ತೀಚೆಗೆ ವಿರೋಧ ಪಕ್ಷದವರು ಆರೋಪಿಸಿದ್ದು, ರಾಜ್ಯ ಸರ್ಕಾರ ಇಡೀ ದೇಶದಲ್ಲಿ ಕೊರೊನಾವನ್ನು ಸಮರ್ಪಕವಾಗಿ ಎದುರಿಸಿದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.