ETV Bharat / state

ಸೂಪರ್​​ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಕೊಡಗಿನಲ್ಲೂ ಶುರುವಾಯ್ತು ಟ್ವಿಟ್ಟರ್​​ ಅಭಿಯಾನ

ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಶುರುವಾಗಿದ್ದ ಅಭಿಯಾದನಂತೆ ಈಗ ಕೊಡಗಿನಲ್ಲೂ ಇಂತಹದ್ದೇ ಕೂಗು ಕೇಳಿಬಂದಿದೆ. ನಮಗೆ ಸೂಪರ್​ ಸ್ಪಷಾಲಿಟಿ​ ಆಸ್ಪತ್ರೆ ಬೇಕೆಂದು ಜನರು ಟ್ವಿಟ್ಟರ್​ ಅಭಿಯಾನ ಆರಂಭಿಸಿದ್ದಾರೆ. # WeNeedEmergencyHospitalInKodagu ಎಂದು ಬರೆದು ಸಿಎಂಗೆ ಟ್ಯಾಗ್​​ ಮಾಡಿದ್ದಾರೆ.

author img

By

Published : Jun 13, 2019, 11:33 AM IST

Updated : Jun 13, 2019, 2:11 PM IST

ಕೊಡಗಿನಲ್ಲಿ ಶುರುವಾಯ್ತು ಟ್ವಿಟರ್​ ಅಭಿಯಾನ

ಕೊಡಗು: ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂದು ಜನರಿಂದ ಟ್ವಿಟ್ಟರ್​ ಮೂಲಕ ಅಭಿಯಾನ ಶುರುವಾಗಿದೆ.

ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ಇಂತಹ ಅಭಿಯಾನ ಶುರುವಾಗಿದ್ದು, ಐಶಾರಾಮಿ ರೆಸಾರ್ಟ್, ಹೋಮ್ಸ್ ಸ್ಟೇ ಇವೆ. ಆದರೆ ಸುಸಜ್ಜಿತ ಆಸ್ಪತ್ರೆ ಇಲ್ಲ. #WeNeedEmergencyHospitalInKodagu ಎಂದು ಬರೆದು ಸಿಎಂ‌ಗೆ ಟ್ಯಾಗ್ ಮಾಡುವ ಮೂಲಕ ಒತ್ತಡ ಹೇರುತ್ತಿದ್ದಾರೆ‌.

twitter-campaign
ಟ್ವಿಟರ್​ ಅಭಿಯಾನ

ಸಾವಿರಾರು ಮಂದಿ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡುತ್ತಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದೇ ಇರುವುದರಿಂದ ತುರ್ತು ಪರಿಸ್ಥಿತಿ ವೇಳೆ ತೊಂದರೆ ಅನುಭವಿಸುವಂತಾಗಿದೆ ಎಂದು ಟ್ವಿಟ್ಟರ್​​ ಮೂಲಕ ಜನ ಅಳಲು ತೋಡಿಕೊಂಡಿದ್ದಾರೆ.

ಕೊಡಗು: ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂದು ಜನರಿಂದ ಟ್ವಿಟ್ಟರ್​ ಮೂಲಕ ಅಭಿಯಾನ ಶುರುವಾಗಿದೆ.

ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ಇಂತಹ ಅಭಿಯಾನ ಶುರುವಾಗಿದ್ದು, ಐಶಾರಾಮಿ ರೆಸಾರ್ಟ್, ಹೋಮ್ಸ್ ಸ್ಟೇ ಇವೆ. ಆದರೆ ಸುಸಜ್ಜಿತ ಆಸ್ಪತ್ರೆ ಇಲ್ಲ. #WeNeedEmergencyHospitalInKodagu ಎಂದು ಬರೆದು ಸಿಎಂ‌ಗೆ ಟ್ಯಾಗ್ ಮಾಡುವ ಮೂಲಕ ಒತ್ತಡ ಹೇರುತ್ತಿದ್ದಾರೆ‌.

twitter-campaign
ಟ್ವಿಟರ್​ ಅಭಿಯಾನ

ಸಾವಿರಾರು ಮಂದಿ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡುತ್ತಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದೇ ಇರುವುದರಿಂದ ತುರ್ತು ಪರಿಸ್ಥಿತಿ ವೇಳೆ ತೊಂದರೆ ಅನುಭವಿಸುವಂತಾಗಿದೆ ಎಂದು ಟ್ವಿಟ್ಟರ್​​ ಮೂಲಕ ಜನ ಅಳಲು ತೋಡಿಕೊಂಡಿದ್ದಾರೆ.

Intro:ಸೂಪರ್ ಸ್ಪೆಷಾಟಿಲಿ ಆಸ್ಪತ್ರೆಗೆ ಕೊಡವ ಟ್ವಿಟರ್ ಅಭಿಯಾನ

ಕೊಡಗು: ಜಿಲ್ಲೆಗೆ ಸೂಪರ್ ಸ್ಪೆಷಲ್ ಆಸ್ಪತ್ರೆಗೆ ಅಭಿಯಾನಕ್ಕೆ ಜಿಲ್ಲೆಯ ಜನತೆ ಕೈ ಜೋಡಿಸಿದ್ದು ಆಸ್ಪತ್ರೆಗಾಗಿ ಟ್ವಿಟರ್ ಮೂಲಕ ಅಭಿಯಾನ ಪ್ರಾರಂಭಿಸಿದ್ದಾರೆ.
ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ಇಂತಹ ಅಭಿಯಾನ ಶುರುವಾಗಿದ್ದು,ಐಶಾರಾಮಿ ರೆಸಾರ್ಟ್, ಹೋಮ್ಸ್ ಸ್ಟೇ ಇದೆ. ಆದರೆ ಸುಸಜ್ಜಿತ ಆಸ್ಪತ್ರೆಇಲ್ಲ.
# WeNeedEmergencyHospitalInKodagu ಎಂದು ಬರೆದು ಸಿಎಂ‌ಗೆ ಟ್ಯಾಗ್ ಮಾಡುವ ಮೂಲಕ ಒತ್ತಡ ಏರುತ್ತಿದ್ದಾರೆ‌.ಸಾವಿರಾರು ಮಂದಿಯಿಂದ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಲಾಗುತ್ತಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದೇ ಇರುವುದರಿಂದ ತುರ್ತು ಪರಿಸ್ಥಿತಿ ವೇಳೆ ತೊಂದರೆ ಅನುಭವಿಸುವಂತಾಗಿದೆ ಎಂದು ಅಳಲು ತೋಡಿಕೊಂಡಿದ್ದು, ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂಧನೆ ಸಿಕ್ಕಿದೆ.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.Body:0Conclusion:0
Last Updated : Jun 13, 2019, 2:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.