ETV Bharat / state

ಮಕ್ಕಳ ದಿನಾಚರಣೆಯಂದು ಇಲ್ಲಿ ವಿದ್ಯಾರ್ಥಿಗಳೇ ಶಿಕ್ಷಕರು! - ಮಕ್ಕಳ ದಿನಾಚರಣೆ ಸಂಭ್ರಮ

ಕಲಬುರಗಿಯ ಶಾಲೆಯೊಂದರಲ್ಲಿ ಮಕ್ಕಳಿಗೆ ಆಡಳಿತ ನೀಡಿ, ಬೋಧನೆ ಮಾಡುವಂತೆ ಅವಕಾಶ ಕಲ್ಪಿಸಿಕೊಡುವ ಮೂಲಕ ವಿಶೇಷವಾಗಿ ಮಕ್ಕಳ ದಿನಾಚರಣೆ ಆಚರಿಸಿದೆ.

ವಿದ್ಯಾರ್ಥಿಗಳಿಗೆ ಬೋಧನೆಯ ಅವಕಾಶ
author img

By

Published : Nov 14, 2019, 8:07 PM IST

ಕಲಬುರಗಿ: ಜಿಲ್ಲೆಯ ರಾವೂರ್ ಗ್ರಾಮದ ಸಚ್ಚಿದಾನಂದ ಶಿಕ್ಷಣ ಸಂಸ್ಥೆ ಒಂದು ದಿನ ಮಕ್ಕಳಿಗೆ ಬೋಧನೆ ಮಾಡುವಂತೆ ಅವಕಾಶ ಕಲ್ಪಿಸಿಕೊಟ್ಟಿದೆ.

ವಿದ್ಯಾರ್ಥಿಗಳಿಗೆ ಬೋಧನಾ ಅವಕಾಶ ನೀಡಿದ ಶಾಲೆ

ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಲ್ಲಿ ಬೋಧನಾ ಕೌಶಲ್ಯ ಹೆಚ್ಚಿಸುವುದು ಹಾಗೂ ಮುಂಬರುವ ದಿನಗಳಲ್ಲಿ ಆಡಳಿತ ಬಗ್ಗೆ ಧೈರ್ಯ ತುಂಬುವ ಉದ್ದೇಶದಿಂದ ಸಚ್ಚಿದಾನಂದ ಶಾಲೆ ಇಂತಹ ಒಂದು ಪ್ರಯತ್ನ ನಡೆಸಿದೆ. ಬೆಳಿಗ್ಗೆ ಎಂದಿನಂತೆ ಪ್ರಾಥನೆ ಮುಗಿಸಿ ತರಗತಿಗೆ ಹೋಗಿ‌ ಪಾಠ ಮಾಡುವುದರ ಜೊತೆ ಪಠ್ಯದ ಕುರಿತು ವಿವರಿಸಿದ್ದಾರೆ.

ಶಾಲೆಯ ಈ ಕಾರ್ಯದಿಂದ ನಮಗೆ ಬೋಧನೆಯ ಕುರಿತು ಕೌಶಲ್ಯ ಮತ್ತು ಆಡಳಿತ ಮಂಡಳಿ ಹೇಗೆ ನಡೆಸುವುದು ಎಂಬ ತಿಳುವಳಿಕೆ ಸಿಕ್ಕಂತಾಗುತ್ತದೆ. ನಮ್ಮ ಪ್ರತಿಭೆಯನ್ನು ಹೊರಹಾಕುವ ಸದವಕಾಶ ಇದಾಗಿದೆ ಎಂದು ಇಲ್ಲಿನ ವಿದ್ಯಾರ್ಥಿಗಳು ಶಾಲೆಯ ಆಡಳಿತ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕಲಬುರಗಿ: ಜಿಲ್ಲೆಯ ರಾವೂರ್ ಗ್ರಾಮದ ಸಚ್ಚಿದಾನಂದ ಶಿಕ್ಷಣ ಸಂಸ್ಥೆ ಒಂದು ದಿನ ಮಕ್ಕಳಿಗೆ ಬೋಧನೆ ಮಾಡುವಂತೆ ಅವಕಾಶ ಕಲ್ಪಿಸಿಕೊಟ್ಟಿದೆ.

ವಿದ್ಯಾರ್ಥಿಗಳಿಗೆ ಬೋಧನಾ ಅವಕಾಶ ನೀಡಿದ ಶಾಲೆ

ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಲ್ಲಿ ಬೋಧನಾ ಕೌಶಲ್ಯ ಹೆಚ್ಚಿಸುವುದು ಹಾಗೂ ಮುಂಬರುವ ದಿನಗಳಲ್ಲಿ ಆಡಳಿತ ಬಗ್ಗೆ ಧೈರ್ಯ ತುಂಬುವ ಉದ್ದೇಶದಿಂದ ಸಚ್ಚಿದಾನಂದ ಶಾಲೆ ಇಂತಹ ಒಂದು ಪ್ರಯತ್ನ ನಡೆಸಿದೆ. ಬೆಳಿಗ್ಗೆ ಎಂದಿನಂತೆ ಪ್ರಾಥನೆ ಮುಗಿಸಿ ತರಗತಿಗೆ ಹೋಗಿ‌ ಪಾಠ ಮಾಡುವುದರ ಜೊತೆ ಪಠ್ಯದ ಕುರಿತು ವಿವರಿಸಿದ್ದಾರೆ.

ಶಾಲೆಯ ಈ ಕಾರ್ಯದಿಂದ ನಮಗೆ ಬೋಧನೆಯ ಕುರಿತು ಕೌಶಲ್ಯ ಮತ್ತು ಆಡಳಿತ ಮಂಡಳಿ ಹೇಗೆ ನಡೆಸುವುದು ಎಂಬ ತಿಳುವಳಿಕೆ ಸಿಕ್ಕಂತಾಗುತ್ತದೆ. ನಮ್ಮ ಪ್ರತಿಭೆಯನ್ನು ಹೊರಹಾಕುವ ಸದವಕಾಶ ಇದಾಗಿದೆ ಎಂದು ಇಲ್ಲಿನ ವಿದ್ಯಾರ್ಥಿಗಳು ಶಾಲೆಯ ಆಡಳಿತ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Intro:ಕಲಬುರಗಿ
ಆ್ಯಂಕರ್:ಸಾಮನ್ಯವಾಗಿ ಶಿಕ್ಷಕರು ಪಾಠ ಹೇಳುತ್ತಾರೆ, ಮಕ್ಕಳು ಪಾಠ ಕೇಳುತ್ತಾರೆ.ಆದರೆ ಇಲ್ಲೊಂದು ಶಿಕ್ಷಣ ಸಂಸ್ಥೆ ಇದೆ ಈ ಶಾಲೆಯಲ್ಲಿ ಮಕ್ಕಳೆ ಆಡಳಿತನಡೆಸುವುದರ ಜೊತೆಗೆ ಬೋಧನೆ ಕೂಡ ಮಾಡ್ತಾರೆ.

ವಾಯ್ಸ01:ಹೌದು,ಇಂತಹ ಒಂದು ವಿನೂತನ ಪ್ರಯತ್ನಕ್ಕೆ ಸಾಕ್ಷಿಯಾಗಿದ್ದು ಜಿಲ್ಲೆಯ ರಾವೂರ್ ಗ್ರಾಮದ ಸಚ್ಚಿದಾನಂದ ಶಿಕ್ಷಣ ಸಂಸ್ಥೆ,ಮಕ್ಕಳ ಬೋಧನಾ ಆಸಕ್ತಿ ಹೆಚ್ಚಿಸುವುದು ಹಾಗೂ ಆಡಳಿತದ ನಿರ್ವಾಹಣೆ ಕುರಿತು ಮಕ್ಕಳಲ್ಲಿ ಧೈರ್ಯ ತುಂಬುವ ಉದ್ದೇಶದಿಂದ ಸಚ್ಚಿದಾನಂದ ಫ್ರೌಡ ಶಾಲೆಯ ಆಡಳಿತ ಮಂಡಳಿ ಇಂತಹ ಒಂದು ವಿನೂತನ ಪ್ರಯತ್ನ ಮಾಡುವ ಮೂಲಕ ಸುದ್ದಿಯಾಗಿದೆ.ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಲ್ಲಿ ಬೋಧನಾ ಕೌಶಲ್ಯ ಹೆಚ್ಚಿಸುವುದು ಹಾಗೂ ಮುಂಬರುವ ದಿನಗಳಲ್ಲಿ ಆಡಳಿತ ಬಗ್ಗೆ ಧೈರ್ಯ ತುಂಬುವ ಉದ್ದೇಶದಿಂದ ಸಚ್ಚಿದಾನಂದ ಶಾಲೆ ಇಂತಹ ಒಂದು ಪ್ರಯತ್ನ ನಡೆಸಿದೆ.ಒಂದು ದಿನಗಳ ಕಾಲ ಮಕ್ಕಳಿಗೆ ಆಡಳಿತ ನೀಡಿ ಬೋಧನೆ ಮಾಡುವಂತೆ ಅವಕಾಶ ಕಲ್ಪಿಸಿಕೊಟ್ಟು ಆಡಳಿತ ಮಂಡಳಿಯ ಬಗ್ಗೆ ಅರಿವು ಮೂಡಿಸಿದೆ.ಮಕ್ಕಳೆ ಪಠ್ಯ ಭೋದನೆ ಮಾಡಿ,ಮುಖ್ಯಗುರುಗಳ ಸ್ಥಾನದಲ್ಲಿ ಕುರಿತು ಒಂದು ದಿನದ ಆಡಳಿ ನಿರ್ವಹಿಸಿದ್ದಾರೆ.ಬೆಳಿಗ್ಗೆ ಎಂದಿನಂತೆ ಪ್ರಾಥನೆ ಮುಗಿಸಿ ತರಗತಿ ಹೋಗಿ‌ಪ ಪಾಠ ಮಾಡುವುದರ ಜೊತೆ ಪಠ್ಯದ ಕುರಿತು ವಿವರಿಸಿದರು.

ಬೈಟ್-01:ರುಹೀನಾ ಬೇಗಂ.ವಿದ್ಯಾರ್ಥಿನಿ.

ವಾಯ್ಸ್02: ಶಿಕ್ಷಣದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಮತ್ತು ಬೋಧನೆ ಕುರಿತು ಧೈರ್ಯ ತುಂಬುವುದು ನಮ್ಮ ಪ್ರತಿಭೆ ಹೊರಹಾಕುವ ನಿಟ್ಟಿನಲ್ಲಿ ಸಚ್ಚಿದಾನಂದ ಶಾಲೆ ಆಡಳಿತ ಮಂಡಳಿ ಹಾಗೂ ನಮ್ಮ ಗುರುಗಳು ನಮಗೆ ಇಂತಹ ಒಂದು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಇದರಿಂದ ನಮಗೆ ಬೋಧನೆಯ ಕುರಿತು ಕೌಶಲ್ಯ ಆಡಳಿತ ಮಂಡಳಿ ಹೇಗೆ ನಡೆಸುವುದು ಎಂಬ ಧೈರ್ಯ ಸಿಕ್ಕಂತಾಗುತ್ತದೆ. ಹಾಗೂ ಒಂದು ಮಿತಿಗಳೇನು ಪ್ರತಿಭೆಯನ್ನು ಹೊರಹಾಕುವ ಒಂದು ಸದವಕಾಶ ಇದಾಗಿದೆ ಎಂದು ಇಲ್ಲಿನ ವಿದ್ಯಾರ್ಥಿಗಳು ಶಾಲೆಯ ಆಡಳಿತ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬೈಟ್-02:ಈಶ್ವರ್ ಪಾಟೀಲ್.ಶಿಕ್ಷಕರು

ವಾಯ್ಸ್03:ಇಂದಿನ ಮಕ್ಕಳು ನಾಳಿನ ಪ್ರಜೆಗಳು, ನಾಗರಿಕರು, ಈ ದೇಶದ ಭವಿಷ್ಯ ಆಗಿರುವುದರಿಂದ ಮಕ್ಕಳಲ್ಲಿ ಹೆಚ್ಚಿನ ಧೈರ್ಯ ತುಂಬುವ ನಿಟ್ಟಿನಲ್ಲಿ ಆಡಳಿತ ಮಂಡಳಿಯ ಕುರಿತು ಅರಿವು ಮೂಡಿಸಲು ಒಂದು ಪ್ರಯತ್ನ ಮಾಡಲಾಗಿದೆ.ಈ ಕಾರ್ಯಕ್ರಮ ಆಯೋಜಿಸಿರುವುದು ಮಕ್ಕಳಲ್ಲಿರುವ ನಿಜವಾದ ಪ್ರತಿಭೆ ಹೊರ ಬಂರುವಂತಾಗಿದೆ.ಇದರಿಂದ ಮಕ್ಕಳ ಶಿಕ್ಷಣದಲ್ಲಿ ಆಸಕ್ತಿ ಹೆಚ್ಚಿಸುವಂತೆ ಮಾಡಿದೆ.ಆಡಳಿತ ಮಂಡಳಿಯ ಕಾರ್ಯ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.




Body:ಕಲಬುರಗಿ
ಆ್ಯಂಕರ್:ಸಾಮನ್ಯವಾಗಿ ಶಿಕ್ಷಕರು ಪಾಠ ಹೇಳುತ್ತಾರೆ, ಮಕ್ಕಳು ಪಾಠ ಕೇಳುತ್ತಾರೆ.ಆದರೆ ಇಲ್ಲೊಂದು ಶಿಕ್ಷಣ ಸಂಸ್ಥೆ ಇದೆ ಈ ಶಾಲೆಯಲ್ಲಿ ಮಕ್ಕಳೆ ಆಡಳಿತನಡೆಸುವುದರ ಜೊತೆಗೆ ಬೋಧನೆ ಕೂಡ ಮಾಡ್ತಾರೆ.

ವಾಯ್ಸ01:ಹೌದು,ಇಂತಹ ಒಂದು ವಿನೂತನ ಪ್ರಯತ್ನಕ್ಕೆ ಸಾಕ್ಷಿಯಾಗಿದ್ದು ಜಿಲ್ಲೆಯ ರಾವೂರ್ ಗ್ರಾಮದ ಸಚ್ಚಿದಾನಂದ ಶಿಕ್ಷಣ ಸಂಸ್ಥೆ,ಮಕ್ಕಳ ಬೋಧನಾ ಆಸಕ್ತಿ ಹೆಚ್ಚಿಸುವುದು ಹಾಗೂ ಆಡಳಿತದ ನಿರ್ವಾಹಣೆ ಕುರಿತು ಮಕ್ಕಳಲ್ಲಿ ಧೈರ್ಯ ತುಂಬುವ ಉದ್ದೇಶದಿಂದ ಸಚ್ಚಿದಾನಂದ ಫ್ರೌಡ ಶಾಲೆಯ ಆಡಳಿತ ಮಂಡಳಿ ಇಂತಹ ಒಂದು ವಿನೂತನ ಪ್ರಯತ್ನ ಮಾಡುವ ಮೂಲಕ ಸುದ್ದಿಯಾಗಿದೆ.ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಲ್ಲಿ ಬೋಧನಾ ಕೌಶಲ್ಯ ಹೆಚ್ಚಿಸುವುದು ಹಾಗೂ ಮುಂಬರುವ ದಿನಗಳಲ್ಲಿ ಆಡಳಿತ ಬಗ್ಗೆ ಧೈರ್ಯ ತುಂಬುವ ಉದ್ದೇಶದಿಂದ ಸಚ್ಚಿದಾನಂದ ಶಾಲೆ ಇಂತಹ ಒಂದು ಪ್ರಯತ್ನ ನಡೆಸಿದೆ.ಒಂದು ದಿನಗಳ ಕಾಲ ಮಕ್ಕಳಿಗೆ ಆಡಳಿತ ನೀಡಿ ಬೋಧನೆ ಮಾಡುವಂತೆ ಅವಕಾಶ ಕಲ್ಪಿಸಿಕೊಟ್ಟು ಆಡಳಿತ ಮಂಡಳಿಯ ಬಗ್ಗೆ ಅರಿವು ಮೂಡಿಸಿದೆ.ಮಕ್ಕಳೆ ಪಠ್ಯ ಭೋದನೆ ಮಾಡಿ,ಮುಖ್ಯಗುರುಗಳ ಸ್ಥಾನದಲ್ಲಿ ಕುರಿತು ಒಂದು ದಿನದ ಆಡಳಿ ನಿರ್ವಹಿಸಿದ್ದಾರೆ.ಬೆಳಿಗ್ಗೆ ಎಂದಿನಂತೆ ಪ್ರಾಥನೆ ಮುಗಿಸಿ ತರಗತಿ ಹೋಗಿ‌ಪ ಪಾಠ ಮಾಡುವುದರ ಜೊತೆ ಪಠ್ಯದ ಕುರಿತು ವಿವರಿಸಿದರು.

ಬೈಟ್-01:ರುಹೀನಾ ಬೇಗಂ.ವಿದ್ಯಾರ್ಥಿನಿ.

ವಾಯ್ಸ್02: ಶಿಕ್ಷಣದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಮತ್ತು ಬೋಧನೆ ಕುರಿತು ಧೈರ್ಯ ತುಂಬುವುದು ನಮ್ಮ ಪ್ರತಿಭೆ ಹೊರಹಾಕುವ ನಿಟ್ಟಿನಲ್ಲಿ ಸಚ್ಚಿದಾನಂದ ಶಾಲೆ ಆಡಳಿತ ಮಂಡಳಿ ಹಾಗೂ ನಮ್ಮ ಗುರುಗಳು ನಮಗೆ ಇಂತಹ ಒಂದು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಇದರಿಂದ ನಮಗೆ ಬೋಧನೆಯ ಕುರಿತು ಕೌಶಲ್ಯ ಆಡಳಿತ ಮಂಡಳಿ ಹೇಗೆ ನಡೆಸುವುದು ಎಂಬ ಧೈರ್ಯ ಸಿಕ್ಕಂತಾಗುತ್ತದೆ. ಹಾಗೂ ಒಂದು ಮಿತಿಗಳೇನು ಪ್ರತಿಭೆಯನ್ನು ಹೊರಹಾಕುವ ಒಂದು ಸದವಕಾಶ ಇದಾಗಿದೆ ಎಂದು ಇಲ್ಲಿನ ವಿದ್ಯಾರ್ಥಿಗಳು ಶಾಲೆಯ ಆಡಳಿತ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬೈಟ್-02:ಈಶ್ವರ್ ಪಾಟೀಲ್.ಶಿಕ್ಷಕರು

ವಾಯ್ಸ್03:ಇಂದಿನ ಮಕ್ಕಳು ನಾಳಿನ ಪ್ರಜೆಗಳು, ನಾಗರಿಕರು, ಈ ದೇಶದ ಭವಿಷ್ಯ ಆಗಿರುವುದರಿಂದ ಮಕ್ಕಳಲ್ಲಿ ಹೆಚ್ಚಿನ ಧೈರ್ಯ ತುಂಬುವ ನಿಟ್ಟಿನಲ್ಲಿ ಆಡಳಿತ ಮಂಡಳಿಯ ಕುರಿತು ಅರಿವು ಮೂಡಿಸಲು ಒಂದು ಪ್ರಯತ್ನ ಮಾಡಲಾಗಿದೆ.ಈ ಕಾರ್ಯಕ್ರಮ ಆಯೋಜಿಸಿರುವುದು ಮಕ್ಕಳಲ್ಲಿರುವ ನಿಜವಾದ ಪ್ರತಿಭೆ ಹೊರ ಬಂರುವಂತಾಗಿದೆ.ಇದರಿಂದ ಮಕ್ಕಳ ಶಿಕ್ಷಣದಲ್ಲಿ ಆಸಕ್ತಿ ಹೆಚ್ಚಿಸುವಂತೆ ಮಾಡಿದೆ.ಆಡಳಿತ ಮಂಡಳಿಯ ಕಾರ್ಯ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.




Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.