ETV Bharat / state

ಕಲಬುರಗಿಯಲ್ಲಿ ತಂಗಿಗೆ ಚುಡಾಯಿಸಿ ಅಣ್ಣನನ್ನು ಕೊಂದ ಆರೋಪಿಗೆ ಜೀವಾವಧಿ ಶಿಕ್ಷೆ

author img

By

Published : Sep 22, 2019, 1:52 PM IST

ಕಬ್ಬಿಣದ ರಾಡ್‌ನಿಂದ ಹೊಡೆದು ವ್ಯಕ್ತಿಯೊಬ್ಬರನ್ನು ಕೊಲೆಗೈದ ಆರೋಪಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಜಿಲ್ಲಾ ಮತ್ತು ಸತ್ರ ನ್ಯಾಯಾಲಯ

ಕಲಬುರಗಿ: ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ ವ್ಯಕ್ತಿಯನ್ನು ಕೊಲೆಗೈದ ಪ್ರಕರಣ ಸಂಬಂಧ ಆರೋಪಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

kalburgi
ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ
kalburgi
ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

ಅವರಾದ(ಬಿ) ಗ್ರಾಮದ ನಿವಾಸಿ ಬಸವರಾಜ ಗೌಡಪ್ಪಗೋಳ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿ.

2015ರ ಜನವರಿ 22 ರಂದು ಅವರಾದ(ಬಿ) ಗ್ರಾಮದಲ್ಲಿ ಭೀಮಸಿಂಗ್ ತಿವಾರಿ ಎಂಬವರಿಗೆ ಕಬ್ಬಿಣದ ರಾಡ್‌ನಿಂದ ಮನಬಂದಂತೆ ತಿವಿದ ಆರೋಪಿ, ಹತ್ಯೆಗೈದು ಶವವನ್ನು ನಾಲೆಯಲ್ಲಿ ಎಸೆದಿದ್ದ. ಅಪರಾಧಿ ಬಸವರಾಜ ಗೌಡಪ್ಪಗೋಳ ಕೊಲೆಯಾದ ಭೀಮಸಿಂಗ್ ತಿವಾರಿ ಬಸವರಾಜ ಅವರ ತಂಗಿಗೆ ಚುಡಾಯಿಸುತ್ತಿದ್ದನಂತೆ. ವಿಚಾರ ತಿಳಿದ ಬಸವರಾಜ ಪ್ಲಾನ್ ಮಾಡಿ ಭೀಮಸಿಂಗನಿಗೆ ಮದ್ಯ ಕುಡಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿರುವ ವಿಚಾರ ತನಿಖೆ ವೇಳೆ ತಿಳಿದು ಬಂದಿತ್ತು.

ಈ ಕುರಿತು ಗ್ರಾಮಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ತನಿಖೆ ನಡೆಸಿದ ಗ್ರಾಮಿಣ ಪೋಲಿಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು. ಪ್ರಕರಣವನ್ನು ವಿಚಾರಣೆಗೆತ್ತಿಕೊಂಡ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಲಯದ ನ್ಯಾಯಾಧೀಶ ಶುಕಲಾಕ್ಷ ಪಾಲನ್, ಬಸವರಾಜ ಗೌಡಪ್ಪಗೋಳಗೆ ಜೀವಾವಧಿ ಶಿಕ್ಷೆ ಹಾಗೂ ಐದು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

ಕಲಬುರಗಿ: ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ ವ್ಯಕ್ತಿಯನ್ನು ಕೊಲೆಗೈದ ಪ್ರಕರಣ ಸಂಬಂಧ ಆರೋಪಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

kalburgi
ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ
kalburgi
ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

ಅವರಾದ(ಬಿ) ಗ್ರಾಮದ ನಿವಾಸಿ ಬಸವರಾಜ ಗೌಡಪ್ಪಗೋಳ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿ.

2015ರ ಜನವರಿ 22 ರಂದು ಅವರಾದ(ಬಿ) ಗ್ರಾಮದಲ್ಲಿ ಭೀಮಸಿಂಗ್ ತಿವಾರಿ ಎಂಬವರಿಗೆ ಕಬ್ಬಿಣದ ರಾಡ್‌ನಿಂದ ಮನಬಂದಂತೆ ತಿವಿದ ಆರೋಪಿ, ಹತ್ಯೆಗೈದು ಶವವನ್ನು ನಾಲೆಯಲ್ಲಿ ಎಸೆದಿದ್ದ. ಅಪರಾಧಿ ಬಸವರಾಜ ಗೌಡಪ್ಪಗೋಳ ಕೊಲೆಯಾದ ಭೀಮಸಿಂಗ್ ತಿವಾರಿ ಬಸವರಾಜ ಅವರ ತಂಗಿಗೆ ಚುಡಾಯಿಸುತ್ತಿದ್ದನಂತೆ. ವಿಚಾರ ತಿಳಿದ ಬಸವರಾಜ ಪ್ಲಾನ್ ಮಾಡಿ ಭೀಮಸಿಂಗನಿಗೆ ಮದ್ಯ ಕುಡಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿರುವ ವಿಚಾರ ತನಿಖೆ ವೇಳೆ ತಿಳಿದು ಬಂದಿತ್ತು.

ಈ ಕುರಿತು ಗ್ರಾಮಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ತನಿಖೆ ನಡೆಸಿದ ಗ್ರಾಮಿಣ ಪೋಲಿಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು. ಪ್ರಕರಣವನ್ನು ವಿಚಾರಣೆಗೆತ್ತಿಕೊಂಡ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಲಯದ ನ್ಯಾಯಾಧೀಶ ಶುಕಲಾಕ್ಷ ಪಾಲನ್, ಬಸವರಾಜ ಗೌಡಪ್ಪಗೋಳಗೆ ಜೀವಾವಧಿ ಶಿಕ್ಷೆ ಹಾಗೂ ಐದು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

Intro:ಕಲಬುರಗಿ:ಕಬ್ಬಿಣದ ರಾಡಿನಿಂದ ಹೊಡೆದು ಕೊಲೆ ಮಾಡಿದ ಆರೋಪಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಅವರಾದ(ಬಿ) ಗ್ರಾಮದ ನಿವಾಸಿ ಬಸವರಾಜ ಗೌಡಪ್ಪಗೋಳ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದು.2015ರ ಜನವರಿ 22 ರಂದು ಅವರಾದ(ಬಿ) ಗ್ರಾಮದಲ್ಲಿ ಇದೆ ಗ್ರಾಮದ ನಿವಾಸಿಯಾದ ಭೀಮಸಿಂಗ್ ತಿವಾರಿ ಎನ್ನುವವನಿಗೆ ಕಬ್ಬಿಣದ ರಾಡಿನಿಂದ ಮನಬಂದಂತೆ ತಿವಿದು ಹತ್ಯೆಗೈದು ನಾಲೆಯಲ್ಲಿ ಎಸೆದಿದ್ದ. ಕೊಲೆಯಾದ ಭೀಮಸಿಂಗ್ ತಿವಾರಿ ಬಸವರಾಜ ಅವರ ತಂಗಿಗೆ ಚುಡಾಯಿಸುತ್ತಿದ್ದ ಇದನ್ನು ತಿಳಿದ ಬಸವರಾಜ ಪ್ಲಾನ ಮಾಡಿ ಭೀಮಸಿಂಗನಿಗೆ ಕುಡಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿದ್ದ.ಈ ಕುರಿತು ಗ್ರಾಮಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣ ತನಿಖೆ ನಡೆಸಿದ ಗ್ರಾಮಿಣ ಪೋಲಿಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು.ಪ್ರಕರಣ ಕೈಗೆತ್ತಿಕೊಂಡ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಲಯದ ನ್ಯಾಯಾಧೀಶ ಶುಕಲಾಕ್ಷ ಪಾಲನ್ ಆರೋಪಿ ಬಸವರಾಜ ಗೌಡಪ್ಪಗೋಳಗೆ ಜೀವಾವಧಿ ಶಿಕ್ಷೆ ಹಾಗೂ ಐದು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
Body:ಕಲಬುರಗಿ:ಕಬ್ಬಿಣದ ರಾಡಿನಿಂದ ಹೊಡೆದು ಕೊಲೆ ಮಾಡಿದ ಆರೋಪಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಅವರಾದ(ಬಿ) ಗ್ರಾಮದ ನಿವಾಸಿ ಬಸವರಾಜ ಗೌಡಪ್ಪಗೋಳ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದು.2015ರ ಜನವರಿ 22 ರಂದು ಅವರಾದ(ಬಿ) ಗ್ರಾಮದಲ್ಲಿ ಇದೆ ಗ್ರಾಮದ ನಿವಾಸಿಯಾದ ಭೀಮಸಿಂಗ್ ತಿವಾರಿ ಎನ್ನುವವನಿಗೆ ಕಬ್ಬಿಣದ ರಾಡಿನಿಂದ ಮನಬಂದಂತೆ ತಿವಿದು ಹತ್ಯೆಗೈದು ನಾಲೆಯಲ್ಲಿ ಎಸೆದಿದ್ದ. ಕೊಲೆಯಾದ ಭೀಮಸಿಂಗ್ ತಿವಾರಿ ಬಸವರಾಜ ಅವರ ತಂಗಿಗೆ ಚುಡಾಯಿಸುತ್ತಿದ್ದ ಇದನ್ನು ತಿಳಿದ ಬಸವರಾಜ ಪ್ಲಾನ ಮಾಡಿ ಭೀಮಸಿಂಗನಿಗೆ ಕುಡಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿದ್ದ.ಈ ಕುರಿತು ಗ್ರಾಮಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣ ತನಿಖೆ ನಡೆಸಿದ ಗ್ರಾಮಿಣ ಪೋಲಿಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು.ಪ್ರಕರಣ ಕೈಗೆತ್ತಿಕೊಂಡ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಲಯದ ನ್ಯಾಯಾಧೀಶ ಶುಕಲಾಕ್ಷ ಪಾಲನ್ ಆರೋಪಿ ಬಸವರಾಜ ಗೌಡಪ್ಪಗೋಳಗೆ ಜೀವಾವಧಿ ಶಿಕ್ಷೆ ಹಾಗೂ ಐದು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.