ETV Bharat / state

ಕಲಬುರಗಿಯ ಹುತಾತ್ಮ ಯೋಧನ ಕುಟುಂಬಕ್ಕೆ ಪರಿಹಾರದ ಚೆಕ್​ ವಿತರಿಸಿದ ದೇಶಪಾಂಡೆ

author img

By

Published : Jul 3, 2019, 7:07 PM IST

ಕಂದಾಯ ಸಚಿವ ಆರ್​ ವಿ ದೇಶಪಾಂಡೆ ಇಂದು ಕಲಬುರಗಿಗೆ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಅವರು ಕಳೆದ ಜೂನ್ 28ರಂದು ಛತ್ತೀಸ್​ಗಢದ ಬಿಜಾಪುರದಲ್ಲಿ ನಕ್ಸಲ್ ದಾಳಿಯಿಂದ ಹುತಾತ್ಮರಾದ ವೀರಯೋಧ ಮಹಾದೇವ ಪೊಲೀಸ್​ ಪಾಟೀಲ್ ಅವರ ಕುಟುಂಬಕ್ಕೆ ಸರ್ಕಾರದಿಂದ 25ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿ ಸಾಂತ್ವನ ಹೇಳಿದ್ದಾರೆ.

ಆರ್.ವಿ ದೇಶಪಾಂಡೆ ಪರಿಹಾರ ವನ್ನು ವಿತರಿಸಿದರು

ಕಲಬುರಗಿ: ಛತ್ತೀಸ್​​ಗಢನಲ್ಲಿ ನಕ್ಸಲ್ ದಾಳಿಯಿಂದ ಹುತಾತ್ಮರಾದ ವೀರಯೋಧ ಮಹಾದೇವ ಪೊಲೀಸ್ ಪಾಟೀಲ್ ಕುಟುಂಬಕ್ಕೆ ಕಂದಾಯ ಸಚಿವ ಆರ್.ವಿ ದೇಶಪಾಂಡೆ ಪರಿಹಾರದ ಚೆಕ್​ ವಿತರಿಸಿದರು.

ಆರ್.ವಿ ದೇಶಪಾಂಡೆ ಪರಿಹಾರ ವನ್ನು ವಿತರಿಸಿದರು

ಇಂದು ಕಲಬುರಗಿಗೆ ಭೇಟಿ ನೀಡಿರುವ ಸಚಿವರು, ಕಳೆದ ಜೂನ್ 28ರಂದು ಛತ್ತೀಸ್​ಗಢ ಬಿಜಾಪುರನಲ್ಲಿ ನಕ್ಸಲ್ ದಾಳಿಗೆ ಹುತಾತ್ಮ ವೀರಯೋಧ ಮಹಾದೇವ ಪೊಲೀಸ್​ ಪಾಟೀಲ್ ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ 25ಲಕ್ಷ ರೂಪಾಯಿ ಚೆಕ್ ವಿತರಿಸಿ ಸಾಂತ್ವನ ಹೇಳಿದ್ರು.

ಚೆಕ್ ಪಡೆಯಲು ಬಂದಿದ್ದ ಯೋಧ ಮಹಾದೇವ ಅವರ ಪುತ್ರ ಸಂದೀಪ್ ಪೊಲೀಸ್ ಪಾಟೀಲ್ ಅವರಿಗೆ ಧೈರ್ಯ ಕಳೆದುಕೊಳ್ಳದಂತೆ ಆತ್ಮವಿಶ್ವಾಸ ತುಂಬಿದರು. ಈ ವೇಳೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್​ ಖರ್ಗೆ ಹಾಗೂ ಜಿಲ್ಲಾಧಿಕಾರಿ ಆರ್ ವೆಂಕಟೇಶ್ ಕುಮಾರ್, ಚಿಂಚೋಳಿ ಶಾಸಕ ಅವಿನಾಶ್ ಜಾಧವ್ ಉಪಸ್ಥಿತರಿದ್ದರು.

ಕಲಬುರಗಿ: ಛತ್ತೀಸ್​​ಗಢನಲ್ಲಿ ನಕ್ಸಲ್ ದಾಳಿಯಿಂದ ಹುತಾತ್ಮರಾದ ವೀರಯೋಧ ಮಹಾದೇವ ಪೊಲೀಸ್ ಪಾಟೀಲ್ ಕುಟುಂಬಕ್ಕೆ ಕಂದಾಯ ಸಚಿವ ಆರ್.ವಿ ದೇಶಪಾಂಡೆ ಪರಿಹಾರದ ಚೆಕ್​ ವಿತರಿಸಿದರು.

ಆರ್.ವಿ ದೇಶಪಾಂಡೆ ಪರಿಹಾರ ವನ್ನು ವಿತರಿಸಿದರು

ಇಂದು ಕಲಬುರಗಿಗೆ ಭೇಟಿ ನೀಡಿರುವ ಸಚಿವರು, ಕಳೆದ ಜೂನ್ 28ರಂದು ಛತ್ತೀಸ್​ಗಢ ಬಿಜಾಪುರನಲ್ಲಿ ನಕ್ಸಲ್ ದಾಳಿಗೆ ಹುತಾತ್ಮ ವೀರಯೋಧ ಮಹಾದೇವ ಪೊಲೀಸ್​ ಪಾಟೀಲ್ ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ 25ಲಕ್ಷ ರೂಪಾಯಿ ಚೆಕ್ ವಿತರಿಸಿ ಸಾಂತ್ವನ ಹೇಳಿದ್ರು.

ಚೆಕ್ ಪಡೆಯಲು ಬಂದಿದ್ದ ಯೋಧ ಮಹಾದೇವ ಅವರ ಪುತ್ರ ಸಂದೀಪ್ ಪೊಲೀಸ್ ಪಾಟೀಲ್ ಅವರಿಗೆ ಧೈರ್ಯ ಕಳೆದುಕೊಳ್ಳದಂತೆ ಆತ್ಮವಿಶ್ವಾಸ ತುಂಬಿದರು. ಈ ವೇಳೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್​ ಖರ್ಗೆ ಹಾಗೂ ಜಿಲ್ಲಾಧಿಕಾರಿ ಆರ್ ವೆಂಕಟೇಶ್ ಕುಮಾರ್, ಚಿಂಚೋಳಿ ಶಾಸಕ ಅವಿನಾಶ್ ಜಾಧವ್ ಉಪಸ್ಥಿತರಿದ್ದರು.

Intro:ಕಲಬುರಗಿ:ಛತ್ತೀಸ್ಗಢನಲ್ಲಿ ನಕ್ಸಲ್ ದಾಳಿಯಿಂದ ಹುತಾತ್ಮರಾದ ವೀರಯೋಧ ಮಹಾದೇವ ಪೋಲಿಸ್ ಪಾಟೀಲ್ ಕುಟುಂಬಕ್ಕೆ ಕಂದಾಯ ಸಚಿವ ಆರ್.ಬಿ.ದೇಶಪಾಂಡೆ ಪರಿಹಾರ ವಿತರಿಸಿದರು.

ಇಂದು ಕಲಬುರಗಿಗೆ ಭೇಟಿ ನೀಡಿದ ಸಚಿವ ದೇಶಪಾಂಡೆ.ಕಳೆದ ಜೂನ್ 28ರಂದು ಛತ್ತೀಸ್ಗಢನ ಬಿಜಾಪುರನಲ್ಲಿ ನಕ್ಸಲ್ ದಾಳಿಗೆ ಹುತಾತ್ಮ ವೀರಯೋಧ ಮಹಾದೇವ ಪಾಟೀಲ್ ಅವರ ಕುಟುಂಬಕ್ಕೆ ಸರಕಾರ ವತಿಯಿಂದ 25ಲಕ್ಷ ರೂಪಾಯಿ ಚೆಕ್ ವಿತರಿಸಿ ಸಾಂತ್ವನ ಹೇಳಿಕಿದರು‌.ಚೆಕ್ ಪಡೆಯಲು ಬಂದಿದ್ದ ಯೋಧ ಮಹಾದೇವ ಪಾಟೀಲ್ ಅವರ ಮಗ ಸಂದೀಪ್ ಪೋಲಿಸ್ ಪಾಟೀಲ್ ಅವರಿಗೆ ಧೈರ್ಯ ಕಳೆದುಕೊಳ್ಳದಂತೆ ಆತ್ಮವಿಶ್ವಾಸ ತುಂಬಿದರು.ಈ ವೇಳೆ ಸಮಾಜ ಕಲ್ಯಾಣ ಸಚಿವ ಪ್ರೀಯಾಂಕ್ ಖರ್ಗೆ ಹಾಗೂ ಜಿಲ್ಲಾಧಿಕಾರಿ ಆರ್ ವೆಂಕಟೇಶ್ ಕುಮಾರ್,ಚಿಂಚೋಳಿ ಶಾಸಕ ಅವಿನಾಶ್ ಜಾಧವ್ ಇದ್ದರು.




Body:ಕಲಬುರಗಿ:ಛತ್ತೀಸ್ಗಢನಲ್ಲಿ ನಕ್ಸಲ್ ದಾಳಿಯಿಂದ ಹುತಾತ್ಮರಾದ ವೀರಯೋಧ ಮಹಾದೇವ ಪೋಲಿಸ್ ಪಾಟೀಲ್ ಕುಟುಂಬಕ್ಕೆ ಕಂದಾಯ ಸಚಿವ ಆರ್.ಬಿ.ದೇಶಪಾಂಡೆ ಪರಿಹಾರ ವಿತರಿಸಿದರು.

ಇಂದು ಕಲಬುರಗಿಗೆ ಭೇಟಿ ನೀಡಿದ ಸಚಿವ ದೇಶಪಾಂಡೆ.ಕಳೆದ ಜೂನ್ 28ರಂದು ಛತ್ತೀಸ್ಗಢನ ಬಿಜಾಪುರನಲ್ಲಿ ನಕ್ಸಲ್ ದಾಳಿಗೆ ಹುತಾತ್ಮ ವೀರಯೋಧ ಮಹಾದೇವ ಪಾಟೀಲ್ ಅವರ ಕುಟುಂಬಕ್ಕೆ ಸರಕಾರ ವತಿಯಿಂದ 25ಲಕ್ಷ ರೂಪಾಯಿ ಚೆಕ್ ವಿತರಿಸಿ ಸಾಂತ್ವನ ಹೇಳಿಕಿದರು‌.ಚೆಕ್ ಪಡೆಯಲು ಬಂದಿದ್ದ ಯೋಧ ಮಹಾದೇವ ಪಾಟೀಲ್ ಅವರ ಮಗ ಸಂದೀಪ್ ಪೋಲಿಸ್ ಪಾಟೀಲ್ ಅವರಿಗೆ ಧೈರ್ಯ ಕಳೆದುಕೊಳ್ಳದಂತೆ ಆತ್ಮವಿಶ್ವಾಸ ತುಂಬಿದರು.ಈ ವೇಳೆ ಸಮಾಜ ಕಲ್ಯಾಣ ಸಚಿವ ಪ್ರೀಯಾಂಕ್ ಖರ್ಗೆ ಹಾಗೂ ಜಿಲ್ಲಾಧಿಕಾರಿ ಆರ್ ವೆಂಕಟೇಶ್ ಕುಮಾರ್,ಚಿಂಚೋಳಿ ಶಾಸಕ ಅವಿನಾಶ್ ಜಾಧವ್ ಇದ್ದರು.


Conclusion:

For All Latest Updates

TAGGED:

kalburgi
ETV Bharat Logo

Copyright © 2024 Ushodaya Enterprises Pvt. Ltd., All Rights Reserved.