ETV Bharat / state

ಹನುಮ ಜಯಂತಿ ಮೇಲೂ ಬಿದ್ದ ಕೊರೊನಾ ಕರಿನೆರಳು..

author img

By

Published : Apr 8, 2020, 3:25 PM IST

ಹನುಮನಿಗೆ ಹೂವು, ಕುಂಕುಮ ಅಲಂಕಾರ ಮಾಡಿ ಸರಳವಾಗಿ ಪೂಜೆ ಸಲ್ಲಿಸಲಾಯಿತು. ಅನಂತರ ಹನುಮಜಯಂತಿ ಅಂಗವಾಗಿ ಬಾಲ ಹನುಮನನ್ನ ತೊಟ್ಟಿಲಿನಲ್ಲಿ ಹಾಕಿ ತೂಗಲಾಯಿತು.

Simple celebration of Hanuma Jayanti
ಹನುಮ ಜಯಂತಿ ಮೇಲೂ ಬಿದ್ದ ಕೊರೊನಾ ಕರಿನೆರಳು

ಹಾವೇರಿ : ಕೊರೊನಾ ವೈರಸ್ ಕರಿನೆರಳು ಹನುಮ ಜಯಂತಿ ಆಚರಣೆ ಮೇಲೆ ಬಿದ್ದಿದೆ. ಜಿಲ್ಲೆಯ ಹನುಮ ಮಂದಿರದಲ್ಲಿ ಪ್ರತಿವರ್ಷ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದ ಹನುಮಜಯಂತಿಯನ್ನು ಈ ಸಾರಿ ಸರಳವಾಗಿ ಆಚರಿಸಲಾಯಿತು.

ಹನುಮನಿಗೆ ಹೂವು, ಕುಂಕುಮ ಅಲಂಕಾರ ಮಾಡಿ ಸರಳವಾಗಿ ಪೂಜೆ ಸಲ್ಲಿಸಲಾಯಿತು. ಅನಂತರ ಹನುಮಜಯಂತಿ ಅಂಗವಾಗಿ ಬಾಲ ಹನುಮನನ್ನ ತೊಟ್ಟಿಲಿನಲ್ಲಿ ಹಾಕಿ ತೂಗಲಾಯಿತು. ಬೆರಳೆಣಿಕೆಯಷ್ಟು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಹನುಮನ ದರ್ಶನ ಪಡೆದರು.

ಹಾವೇರಿ : ಕೊರೊನಾ ವೈರಸ್ ಕರಿನೆರಳು ಹನುಮ ಜಯಂತಿ ಆಚರಣೆ ಮೇಲೆ ಬಿದ್ದಿದೆ. ಜಿಲ್ಲೆಯ ಹನುಮ ಮಂದಿರದಲ್ಲಿ ಪ್ರತಿವರ್ಷ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದ ಹನುಮಜಯಂತಿಯನ್ನು ಈ ಸಾರಿ ಸರಳವಾಗಿ ಆಚರಿಸಲಾಯಿತು.

ಹನುಮನಿಗೆ ಹೂವು, ಕುಂಕುಮ ಅಲಂಕಾರ ಮಾಡಿ ಸರಳವಾಗಿ ಪೂಜೆ ಸಲ್ಲಿಸಲಾಯಿತು. ಅನಂತರ ಹನುಮಜಯಂತಿ ಅಂಗವಾಗಿ ಬಾಲ ಹನುಮನನ್ನ ತೊಟ್ಟಿಲಿನಲ್ಲಿ ಹಾಕಿ ತೂಗಲಾಯಿತು. ಬೆರಳೆಣಿಕೆಯಷ್ಟು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಹನುಮನ ದರ್ಶನ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.