ETV Bharat / state

ಮೂಲಸೌಕರ್ಯಗಳ ಕೊರತೆಯಿಂದ ಮೂಲೆ ಸೇರಿದ ಆಯುರ್ವೇದ ಆಸ್ಪತ್ರೆ - ruined Ranabennur Ayurvedic Hospital

2014 ರಲ್ಲಿ ಸುಮಾರು 1ಕೋಟಿ ರೂ. ವ್ಯಯಿಸಿ ರಾಣೆಬೆನ್ನೂರು ಸರ್ಕಾರಿ ಆಯುರ್ವೇದ ಆಸ್ಪತ್ರೆ ಕಟ್ಟಲಾಗಿದೆ. ಆದರೆ ಇಂದಿಗೂ ಆಸ್ಪತ್ರೆಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಈ ಆಸ್ಪತ್ರೆ ಕಡೆ ಯಾವೊಬ್ಬ ರೋಗಿಯೂ ತಲೆ ಹಾಕುತ್ತಿಲ್ಲ.

Ranebennur Ayurveda Hospital with no infrastructure
ಮೂಲಸೌಕರ್ಯ ಕೊರತೆಯಿಂದ ಮೂಲೆಗೆ ಸೇರಿದ ಆಯುರ್ವೇದ ಆಸ್ಪತ್ರೆ
author img

By

Published : Jan 29, 2020, 4:56 PM IST

ರಾಣೆಬೆನ್ನೂರು: ಮೂಲ ಸೌಕರ್ಯಗಳಿಂದ ವಂಚಿತವಾದ ನಗರದ ಹುಣಸಿಕಟ್ಟಿ ರಸ್ತೆಯಲ್ಲಿರುವ ಸರ್ಕಾರಿ ಆಯುರ್ವೇದ ಆಸ್ಪತ್ರೆ ರೋಗಿಗಳಿಲ್ಲದೆ ಬಣಗುಡುತ್ತಿದೆ.

2014 ರಲ್ಲಿ ಸುಮಾರು 1ಕೋಟಿ ರೂ. ವ್ಯಯಿಸಿ ಈ ಸರ್ಕಾರಿ ಆಯುರ್ವೇದ ಆಸ್ಪತ್ರೆ ಕಟ್ಟಲಾಗಿದೆ. ಆದರೆ ಇಂದಿಗೂ ಆಸ್ಪತ್ರೆಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಈ ಆಸ್ಪತ್ರೆ ಕಡೆ ಯಾವೊಬ್ಬ ರೋಗಿಯೂ ತಲೆ ಹಾಕುತ್ತಿಲ್ಲ.

ಮೂಲಸೌಕರ್ಯ ಕೊರತೆಯಿಂದ ಮೂಲೆಗೆ ಸೇರಿದ ಆಯುರ್ವೇದ ಆಸ್ಪತ್ರೆ

ಇನ್ನು ಆಸ್ಪತ್ರೆ ಆವರಣದಲ್ಲಿ ಸಿಬ್ಬಂದಿಗೆ ವಸತಿ ಗೃಹಗಳನ್ನೂ ನಿರ್ಮಾಣ ಮಾಡಲಾಗಿದೆ. ಆದರೆ ಯಾವೊಬ್ಬ ಸಿಬ್ಬಂದಿಯೂ ಇಲ್ಲಿ ವಾಸ ಮಾಡುತ್ತಿಲ್ಲ. ಹೀಗಾಗಿ ವಸತಿ ಗೃಹದ ಬಾಗಿಲುಗಳೆಲ್ಲ ಬಿಸಿಲಿನ ತಾಪಕ್ಕೆ ಹಾಳಾಗಿ ಪಾಳು ಬಿದ್ದಿವೆ. ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಹಲವು ಬಾರಿ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಯಾರು ಸ್ಪಂದಿಸಿಲ್ಲ ಎಂಬುವುದು ಇಲ್ಲಿನ ವೈದ್ಯರ ಅಳಲು.

ರಾಣೆಬೆನ್ನೂರು: ಮೂಲ ಸೌಕರ್ಯಗಳಿಂದ ವಂಚಿತವಾದ ನಗರದ ಹುಣಸಿಕಟ್ಟಿ ರಸ್ತೆಯಲ್ಲಿರುವ ಸರ್ಕಾರಿ ಆಯುರ್ವೇದ ಆಸ್ಪತ್ರೆ ರೋಗಿಗಳಿಲ್ಲದೆ ಬಣಗುಡುತ್ತಿದೆ.

2014 ರಲ್ಲಿ ಸುಮಾರು 1ಕೋಟಿ ರೂ. ವ್ಯಯಿಸಿ ಈ ಸರ್ಕಾರಿ ಆಯುರ್ವೇದ ಆಸ್ಪತ್ರೆ ಕಟ್ಟಲಾಗಿದೆ. ಆದರೆ ಇಂದಿಗೂ ಆಸ್ಪತ್ರೆಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಈ ಆಸ್ಪತ್ರೆ ಕಡೆ ಯಾವೊಬ್ಬ ರೋಗಿಯೂ ತಲೆ ಹಾಕುತ್ತಿಲ್ಲ.

ಮೂಲಸೌಕರ್ಯ ಕೊರತೆಯಿಂದ ಮೂಲೆಗೆ ಸೇರಿದ ಆಯುರ್ವೇದ ಆಸ್ಪತ್ರೆ

ಇನ್ನು ಆಸ್ಪತ್ರೆ ಆವರಣದಲ್ಲಿ ಸಿಬ್ಬಂದಿಗೆ ವಸತಿ ಗೃಹಗಳನ್ನೂ ನಿರ್ಮಾಣ ಮಾಡಲಾಗಿದೆ. ಆದರೆ ಯಾವೊಬ್ಬ ಸಿಬ್ಬಂದಿಯೂ ಇಲ್ಲಿ ವಾಸ ಮಾಡುತ್ತಿಲ್ಲ. ಹೀಗಾಗಿ ವಸತಿ ಗೃಹದ ಬಾಗಿಲುಗಳೆಲ್ಲ ಬಿಸಿಲಿನ ತಾಪಕ್ಕೆ ಹಾಳಾಗಿ ಪಾಳು ಬಿದ್ದಿವೆ. ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಹಲವು ಬಾರಿ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಯಾರು ಸ್ಪಂದಿಸಿಲ್ಲ ಎಂಬುವುದು ಇಲ್ಲಿನ ವೈದ್ಯರ ಅಳಲು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.