ETV Bharat / state

ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಶಾಸಕ ಎಂ.ಪಿ.ರೇಣುಕಾಚಾರ್ಯ

author img

By

Published : Dec 9, 2019, 11:55 PM IST

ರಾಜ್ಯದ ಬಿಜೆಪಿ ಸುಭದ್ರ ಸರ್ಕಾರಕ್ಕೆ ಮತದಾರರು 12 ಶಾಸಕರನ್ನು ಆಯ್ಕೆ ಮಾಡಿದ್ದಾರೆ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

Outrage against MLA MP Renukaacharya Siddaramaiah
ಶಾಸಕ ಎಂ.ಪಿ.ರೇಣುಕಾಚಾರ್ಯ

ರಾಣೆಬೆನ್ನೂರು: ರಾಜ್ಯದ ಬಿಜೆಪಿ ಸುಭದ್ರ ಸರ್ಕಾರಕ್ಕೆ ಮತದಾರರು 12 ಶಾಸಕರನ್ನು ಆಯ್ಕೆ ಮಾಡಿದ್ದಾರೆ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದು, ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಶಾಸಕ ಎಂ.ಪಿ.ರೇಣುಕಾಚಾರ್ಯ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ. 09ಕ್ಕೆ ಸರ್ಕಾರ ಪತನವಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಆದರೆ ಈಗ ಏನಾಯ್ತು ಅಂತ ಅವರೇ ನೋಡಿಕೊಳ್ಳಬೇಕು. ಇನ್ನು ಸಿದ್ದರಾಮಯ್ಯ ಅನರ್ಹರು, ಅನರ್ಹರು ಅಂತಾ ಮಾತಿಗೊಮ್ಮೆ ಹೇಳುತ್ತಿದ್ದರು, ಈಗ ಅನರ್ಹರಲ್ಲ ಅರ್ಹರು ಎಂದು ಜನರ ಮುಂದೆ ಹೇಳಬೇಕಾಗಿದೆ ಎಂದು ಹೇಳಿದರು.

ಮುಂದಿನ 2023 ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲಿದೆ. ಯಡಿಯೂರಪ್ಪ ಹಾಗೂ ಮೋದಿಯವರ ಆಡಳಿತ ಕಾರ್ಯವೈಖರಿ ನೋಡಿ ಜನತೆ ಬಿಜೆಪಿ ಬೆಂಬಲಿಸುತ್ತಿದ್ದಾರೆ ಎಂದರು.

ರಾಣೆಬೆನ್ನೂರು: ರಾಜ್ಯದ ಬಿಜೆಪಿ ಸುಭದ್ರ ಸರ್ಕಾರಕ್ಕೆ ಮತದಾರರು 12 ಶಾಸಕರನ್ನು ಆಯ್ಕೆ ಮಾಡಿದ್ದಾರೆ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದು, ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಶಾಸಕ ಎಂ.ಪಿ.ರೇಣುಕಾಚಾರ್ಯ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ. 09ಕ್ಕೆ ಸರ್ಕಾರ ಪತನವಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಆದರೆ ಈಗ ಏನಾಯ್ತು ಅಂತ ಅವರೇ ನೋಡಿಕೊಳ್ಳಬೇಕು. ಇನ್ನು ಸಿದ್ದರಾಮಯ್ಯ ಅನರ್ಹರು, ಅನರ್ಹರು ಅಂತಾ ಮಾತಿಗೊಮ್ಮೆ ಹೇಳುತ್ತಿದ್ದರು, ಈಗ ಅನರ್ಹರಲ್ಲ ಅರ್ಹರು ಎಂದು ಜನರ ಮುಂದೆ ಹೇಳಬೇಕಾಗಿದೆ ಎಂದು ಹೇಳಿದರು.

ಮುಂದಿನ 2023 ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲಿದೆ. ಯಡಿಯೂರಪ್ಪ ಹಾಗೂ ಮೋದಿಯವರ ಆಡಳಿತ ಕಾರ್ಯವೈಖರಿ ನೋಡಿ ಜನತೆ ಬಿಜೆಪಿ ಬೆಂಬಲಿಸುತ್ತಿದ್ದಾರೆ ಎಂದರು.

Intro:Kn_rnr_02_m_p_Renukachary_kac10001

ಸಿದ್ದರಾಮಯ್ಯ ಈಗ ಏನು ಉತ್ತರ ಕೊಡ್ತಿರಾ ಶಾಸಕ ಎಂ.ಪಿ.ರೇಣುಕಾಚಾರ್ಯ.

ರಾಣೆಬೆನ್ನೂರ: ರಾಜ್ಯದ ಬಿಜೆಪಿ ಸುಭದ್ರ ಸರ್ಕಾರಕ್ಕೆ ಮತದಾರರು 12 ಶಾಸಕರನ್ನು ಆಯ್ಕೆ ಮಾಡಿದ್ದಾರೆ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

Body:ರಾಣೆಬೆನ್ನೂರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.09ಕ್ಕೆ ಸರ್ಕಾರ ಪತನವಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಆದರೆ ಈಗ ಏನಾಯ್ತು ಅಂತ ಅವರ ನೋಡಿಕೊಳ್ಳಬೇಕು. ಸಿದ್ದರಾಮಯ್ಯ ಅನರ್ಹರು, ಅನರ್ಹರು ಅಂತಾ ಮಾತಿಗೊಮ್ಮೆ ಹೇಳುತ್ತಿದ್ದರು, ಈಗ ಅನರ್ಹರಲ್ಲ ಅರ್ಹರು ಎಂದು ಜನರ ಮುಂದೆ ಹೇಳಬೇಕಾಗಿದೆ.
ಡಿ.ಕೆ.ಶಿವಕುಮಾರ ನೀವು ಗೆಲ್ಲಿಸಿ ನೋಡಿ, ಬುಗುರಿ ಆಡಿಸುವುದು ನನಗೆ ಗೊತ್ತು ಅಂತ ಡೈಲಾಗ ಹೊಡೆದಿದ್ದರು. ಆದರೆ ಇವಾಗ ಬುಗುರಿ ಎಲ್ಲಿ, ಚಾಟಿ ಎಲ್ಲಿದೆ ಅಂತಾ ಡಿ.ಕೆ.ಶಿವಕುಮಾರ ನೋಡಬೇಕಾಗಿದೆ ಎಂದು ರೇಣುಕಾಚಾರ್ಯ ಹಾಸ್ಯ ಮಾಡಿದರು.

Conclusion:2023 ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲಿದೆ. ಯಡಿಯೂರಪ್ಪ ಹಾಗೂ ಮೋದಿಯವರ ಆಡಳಿತ ಕಾರ್ಯವೈಖರಿ ನೋಡಿ ಜನತೆ ಬಿಜೆಪಿ ಬೆಂಬಲಿಸುತ್ತಿದ್ದಾರೆ ಎಂದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.