ETV Bharat / state

ಪುನೀತ್ ರಾಜಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ ಜ್ಯೂ.ರಾಜ್​ ಕುಮಾರ್​ ಅಶೋಕ್​​​​ ಬಸ್ತಿ

author img

By

Published : Oct 29, 2021, 5:04 PM IST

Updated : Oct 29, 2021, 5:28 PM IST

ಕಳೆದ ಎರಡು ವರ್ಷಗಳ ಹಿಂದೆ ಹಾವೇರಿಯಲ್ಲಿ ವರನಟ ರಾಜಕುಮಾರ್‌ ರಂಗಮಂದಿರ ನಿರ್ಮಾಣಕ್ಕೆ ಮುಂದಾದಾಗ ಅಪ್ಪು ಬಂದಿದ್ದರು ಎಂದು ಅಶೋಕ್​​ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರು. ಅವರನ್ನ ಕಳೆದುಕೊಂಡ ಚಿತ್ರರಂಗ ಬಡವಾಗಿದೆ..

ಸಂತಾಪ ಸೂಚಿಸಿದ ಜ್ಯೂ.ರಾಜ್​ ಕುಮಾರ್​ ಅಶೋಕ್​​​​ ಬಸ್ತಿ
ಸಂತಾಪ ಸೂಚಿಸಿದ ಜ್ಯೂ.ರಾಜ್​ ಕುಮಾರ್​ ಅಶೋಕ್​​​​ ಬಸ್ತಿ

ಹಾವೇರಿ : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನಕ್ಕೆ ಜಿಲ್ಲೆಯ ಜ್ಯೂನಿಯರ್ ರಾಜ್​ ಕುಮಾರ ಅಶೋಕ್​​​​ ಬಸ್ತಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನಗರದ ತಮ್ಮ ಮನೆಯಲ್ಲಿ ಅಪ್ಪು ಜೊತೆ ತೆಗೆಸಿಕೊಂಡ ಫೋಟೋ ಕೈಯಲ್ಲಿ ಹಿಡಿದು ಅಶೋಕ್​​ ಕಂಬನಿ ಮಿಡಿದಿದ್ದಾರೆ.

ಸಂತಾಪ ಸೂಚಿಸಿದ ಜ್ಯೂ.ರಾಜ್​ ಕುಮಾರ್​ ಅಶೋಕ್​​​​ ಬಸ್ತಿ

ತಾನು ಮೊದಲಿನಿಂದಲೂ ರಾಜಕುಮಾರ್ ಅಭಿಮಾನಿ. ಹೀಗಾಗಿ, ಪದೇಪದೆ ರಾಜಕುಮಾರ್ ಮನೆಗೆ ಹೋಗುತ್ತಿದ್ದೆ. ಪುಟ್ಟ ಮಗುವಾಗಿದ್ದನಿಂದ ಪುನೀತ್ ಚಿತ್ರಗಳಲ್ಲಿ ನಾಯಕ ನಟನಾಗಿ ಆಭಿನಯಿಸುವವರೆಗೆ ಅವರ ಜೊತೆ ಒಡನಾಟವಿತ್ತು. ಯುವಕರ ಕಣ್ಮಣಿಯಾಗಿದ್ದ ಪುನೀತ್​ ಅಸುನೀಗಿದ್ದಾರೆ ಎಂದರೆ ನಂಬಲಾಗುತ್ತಿಲ್ಲ ಎಂದು ಅಶೋಕ್​​​ ಬಸ್ತಿ ದುಃಖ ವ್ಯಕ್ತಪಡಿಸಿದ್ದಾರೆ.

ಸಂತಾಪ ಸೂಚಿಸಿದ ಜ್ಯೂ.ರಾಜ್​ ಕುಮಾರ್​ ಅಶೋಕ್​​​​ ಬಸ್ತಿ
ಸಂತಾಪ ಸೂಚಿಸಿದ ಜ್ಯೂ.ರಾಜ್​ ಕುಮಾರ್​ ಅಶೋಕ್​​​​ ಬಸ್ತಿ

ಕಳೆದ ಎರಡು ವರ್ಷಗಳ ಹಿಂದೆ ಹಾವೇರಿಯಲ್ಲಿ ವರನಟ ರಾಜಕುಮಾರ್‌ ರಂಗಮಂದಿರ ನಿರ್ಮಾಣಕ್ಕೆ ಮುಂದಾದಾಗ ಅಪ್ಪು ಬಂದಿದ್ದರು ಎಂದು ಅಶೋಕ್​​ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರು. ಅವರನ್ನ ಕಳೆದುಕೊಂಡ ಚಿತ್ರರಂಗ ಬಡವಾಗಿದೆ ಎಂದು ಅಶೋಕ್​​ ಬಸ್ತಿ ಸಂತಾಪ ವ್ಯಕ್ತಪಡಿಸಿದರು.

ಹಾವೇರಿ : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನಕ್ಕೆ ಜಿಲ್ಲೆಯ ಜ್ಯೂನಿಯರ್ ರಾಜ್​ ಕುಮಾರ ಅಶೋಕ್​​​​ ಬಸ್ತಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನಗರದ ತಮ್ಮ ಮನೆಯಲ್ಲಿ ಅಪ್ಪು ಜೊತೆ ತೆಗೆಸಿಕೊಂಡ ಫೋಟೋ ಕೈಯಲ್ಲಿ ಹಿಡಿದು ಅಶೋಕ್​​ ಕಂಬನಿ ಮಿಡಿದಿದ್ದಾರೆ.

ಸಂತಾಪ ಸೂಚಿಸಿದ ಜ್ಯೂ.ರಾಜ್​ ಕುಮಾರ್​ ಅಶೋಕ್​​​​ ಬಸ್ತಿ

ತಾನು ಮೊದಲಿನಿಂದಲೂ ರಾಜಕುಮಾರ್ ಅಭಿಮಾನಿ. ಹೀಗಾಗಿ, ಪದೇಪದೆ ರಾಜಕುಮಾರ್ ಮನೆಗೆ ಹೋಗುತ್ತಿದ್ದೆ. ಪುಟ್ಟ ಮಗುವಾಗಿದ್ದನಿಂದ ಪುನೀತ್ ಚಿತ್ರಗಳಲ್ಲಿ ನಾಯಕ ನಟನಾಗಿ ಆಭಿನಯಿಸುವವರೆಗೆ ಅವರ ಜೊತೆ ಒಡನಾಟವಿತ್ತು. ಯುವಕರ ಕಣ್ಮಣಿಯಾಗಿದ್ದ ಪುನೀತ್​ ಅಸುನೀಗಿದ್ದಾರೆ ಎಂದರೆ ನಂಬಲಾಗುತ್ತಿಲ್ಲ ಎಂದು ಅಶೋಕ್​​​ ಬಸ್ತಿ ದುಃಖ ವ್ಯಕ್ತಪಡಿಸಿದ್ದಾರೆ.

ಸಂತಾಪ ಸೂಚಿಸಿದ ಜ್ಯೂ.ರಾಜ್​ ಕುಮಾರ್​ ಅಶೋಕ್​​​​ ಬಸ್ತಿ
ಸಂತಾಪ ಸೂಚಿಸಿದ ಜ್ಯೂ.ರಾಜ್​ ಕುಮಾರ್​ ಅಶೋಕ್​​​​ ಬಸ್ತಿ

ಕಳೆದ ಎರಡು ವರ್ಷಗಳ ಹಿಂದೆ ಹಾವೇರಿಯಲ್ಲಿ ವರನಟ ರಾಜಕುಮಾರ್‌ ರಂಗಮಂದಿರ ನಿರ್ಮಾಣಕ್ಕೆ ಮುಂದಾದಾಗ ಅಪ್ಪು ಬಂದಿದ್ದರು ಎಂದು ಅಶೋಕ್​​ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರು. ಅವರನ್ನ ಕಳೆದುಕೊಂಡ ಚಿತ್ರರಂಗ ಬಡವಾಗಿದೆ ಎಂದು ಅಶೋಕ್​​ ಬಸ್ತಿ ಸಂತಾಪ ವ್ಯಕ್ತಪಡಿಸಿದರು.

Last Updated : Oct 29, 2021, 5:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.