ETV Bharat / state

ಸಂಬಳ ನೀಡುತ್ತಿಲ್ಲವೆಂದು ಕಣ್ಣಾಸ್ಪತ್ರೆ ವಿರುದ್ಧ ಸಿಬ್ಬಂದಿ ಪ್ರತಿಭಟನೆ - undefined

ಹಾಸನದಲ್ಲಿ ಕಣ್ಣಿನ ಆಸ್ಪತ್ರೆಯೊಂದು ಸಿಬ್ಬಂದಿಗೆ, ಕಳೆದ ಆರು ತಿಂಗಳಿಂದ ವೇತನ ನೀಡಿಲ್ಲ ಎಂಬ ಕಾರಣಕ್ಕೆ ನಗರದ ಸಂಪಿಗೆ ರಸ್ತೆಯಲ್ಲಿರುವ ತಮ್ಮ ಸಂಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಿದ್ರು.

ಹಾಸನ ವಾಸನ್ ಐ ಕೇರ್​
author img

By

Published : Jun 12, 2019, 6:35 AM IST

ಹಾಸನ: ಕಳೆದ ಆರು ತಿಂಗಳಿಂದ ವೇತನ ನೀಡಿಲ್ಲ ಎಂಬ ಕಾರಣಕ್ಕೆ ನಗರದ ಸಂಪಿಗೆ ರಸ್ತೆಯಲ್ಲಿರುವ ಕಣ್ಣಿನ ಖಾಸಗಿ ಆಸ್ಪತ್ರೆ ಸಿಬ್ಬಂದಿ ಇಂದು ಪ್ರತಿಭಟನೆ ನಡೆಸಿದರು.

ಐ ಕೇರ್ ಸಿಬ್ಬಂದಿಗೆ ಕಳೆದ ಐದಾರು ತಿಂಗಳಿಂದ ಸಂಬಳ ನೀಡಿಲ್ಲ. ಮಾಲೀಕರನ್ನು ಕೇಳಿದರೆ ನಮ್ಮ ಕಂಪನಿ ನಷ್ಟದಲ್ಲಿ ನಡೆಯುತ್ತಿದೆ. ಇಂದು-ನಾಳೆ ಎಂಬ ಸಬೂಬು ಹೇಳಿಕೊಂಡು ಕಳೆದ ಆರು ತಿಂಗಳಿಂದ ನಮಗೆ ಸಂಬಳ ನೀಡದೆ ಸತಾಯಿಸುತ್ತಿದ್ದಾರೆ ಅಂತ ಎಂದು ಸಿಬ್ಬಂದಿ ಆರೋಪ ಮಾಡಿದರು.

ವಾಸನ್ ಐ ಕೇರ್ ವಿರುದ್ಧ ಸಿಬ್ಬಂದಿ ಪ್ರತಿಭಟನೆ

ಹಾಸನ ನಗರದಲ್ಲಿ ಉತ್ತಮವಾಗಿ ಕಂಪನಿ ಲಾಭ ಗಳಿಸುತ್ತಿದ್ದರು ಕೂಡ ನಷ್ಟ ಇದೆ ಎಂಬ ಸಬೂಬನ್ನು ಹೇಳಿ ಸುಮಾರು 20 ಮಂದಿ ಸಿಬ್ಬಂದಿಗಳಿಗೆ 20 ಲಕ್ಷಕ್ಕೂ ಅಧಿಕ ಸಂಬಳ ನೀಡಬೇಕು ಅಂತ ಸಿಬ್ಬಂದಿವರ್ಗದವರು ಆರೋಪಿಸಿದರು. ಇನ್ನು ಐ ಕೇರ್​ನ ಮಾಲೀಕರು ಸಮಸ್ಯೆಯನ್ನು ಆಲಿಸಲು ಖುದ್ದು ನಾನೇ ಹಾಸನಕ್ಕೆ ಬರುತ್ತೇನೆ ಅಂತ ಭರವಸೆ ನೀಡಿದ ಬಳಿಕ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು.

ಹಾಸನ: ಕಳೆದ ಆರು ತಿಂಗಳಿಂದ ವೇತನ ನೀಡಿಲ್ಲ ಎಂಬ ಕಾರಣಕ್ಕೆ ನಗರದ ಸಂಪಿಗೆ ರಸ್ತೆಯಲ್ಲಿರುವ ಕಣ್ಣಿನ ಖಾಸಗಿ ಆಸ್ಪತ್ರೆ ಸಿಬ್ಬಂದಿ ಇಂದು ಪ್ರತಿಭಟನೆ ನಡೆಸಿದರು.

ಐ ಕೇರ್ ಸಿಬ್ಬಂದಿಗೆ ಕಳೆದ ಐದಾರು ತಿಂಗಳಿಂದ ಸಂಬಳ ನೀಡಿಲ್ಲ. ಮಾಲೀಕರನ್ನು ಕೇಳಿದರೆ ನಮ್ಮ ಕಂಪನಿ ನಷ್ಟದಲ್ಲಿ ನಡೆಯುತ್ತಿದೆ. ಇಂದು-ನಾಳೆ ಎಂಬ ಸಬೂಬು ಹೇಳಿಕೊಂಡು ಕಳೆದ ಆರು ತಿಂಗಳಿಂದ ನಮಗೆ ಸಂಬಳ ನೀಡದೆ ಸತಾಯಿಸುತ್ತಿದ್ದಾರೆ ಅಂತ ಎಂದು ಸಿಬ್ಬಂದಿ ಆರೋಪ ಮಾಡಿದರು.

ವಾಸನ್ ಐ ಕೇರ್ ವಿರುದ್ಧ ಸಿಬ್ಬಂದಿ ಪ್ರತಿಭಟನೆ

ಹಾಸನ ನಗರದಲ್ಲಿ ಉತ್ತಮವಾಗಿ ಕಂಪನಿ ಲಾಭ ಗಳಿಸುತ್ತಿದ್ದರು ಕೂಡ ನಷ್ಟ ಇದೆ ಎಂಬ ಸಬೂಬನ್ನು ಹೇಳಿ ಸುಮಾರು 20 ಮಂದಿ ಸಿಬ್ಬಂದಿಗಳಿಗೆ 20 ಲಕ್ಷಕ್ಕೂ ಅಧಿಕ ಸಂಬಳ ನೀಡಬೇಕು ಅಂತ ಸಿಬ್ಬಂದಿವರ್ಗದವರು ಆರೋಪಿಸಿದರು. ಇನ್ನು ಐ ಕೇರ್​ನ ಮಾಲೀಕರು ಸಮಸ್ಯೆಯನ್ನು ಆಲಿಸಲು ಖುದ್ದು ನಾನೇ ಹಾಸನಕ್ಕೆ ಬರುತ್ತೇನೆ ಅಂತ ಭರವಸೆ ನೀಡಿದ ಬಳಿಕ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು.

Intro:ಕಳೆದ ಆರು ತಿಂಗಳಿಂದ ವೇತನ ನೀಡಿಲ್ಲ ಎಂಬ ಕಾರಣಕ್ಕೆ ನಗರದ ವಾಸನ್ ಐ ಕೇರ್ ಸಿಬ್ಬಂದಿಗಳು ಇಂದು ಪ್ರತಿಭಟನೆ ನಡೆಸಿದ್ರು.

ನಗರದ ಸಂಪಿಗೆ ರಸ್ತೆಯಲ್ಲಿರುವ ವಾಸನ್ ಐ ಕೇರ್ ನ ಸಿಬ್ಬಂದಿಗಳಿಗೆ ಕಳೆದ ಐದಾರು ತಿಂಗಳಿಂದ ಸಂಬಳ ನೀಡಿಲ್ಲ. ಮಾಲೀಕರನ್ನು ಕೇಳಿದರೆ ನಮ್ಮ ಕಂಪನಿ ನಷ್ಟದಲ್ಲಿ ನಡೆಯುತ್ತಿದೆ. ಇಂದು-ನಾಳೆ ಎಂಬ ಸಬೂಬು ಹೇಳಿಕೊಂಡು ಕಳೆದ ಆರು ತಿಂಗಳಿಂದ ನಮಗೆ ಸಂಬಳ ನೀಡದೆ ಸತಾಯಿಸುತ್ತಿದ್ದಾರೆ ಅಂತ ಆರೋಪ ಮಾಡಿದರು.

ಇನ್ನು ಈಗಾಗಲೇ ಕಂಪನಿ ನಷ್ಟದಲ್ಲಿದ್ದು, ಹಾಸನ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಇದ್ದ ಕಚೇರಿಗಳನ್ನು ಇದೇ ಕಾರಣಕ್ಕೆ ಮುಚ್ಚಿದ್ದಾರೆ ಈಗ ಹಾಸನ ನಗರದಲ್ಲಿ ಉತ್ತಮವಾಗಿ ಕಂಪನಿ ಲಾಭ ಗಳಿಸುತ್ತಿದ್ದರು ಕೂಡ ನಷ್ಟ ಇದೆ ಎಂಬ ಸಬೂಬನ್ನು ಹೇಳಿ ಸುಮಾರು 20 ಮಂದಿ ಸಿಬ್ಬಂದಿಗಳಿಗೆ 20 ಲಕ್ಷಕ್ಕೂ ಅಧಿಕ ಹಣವನ್ನ ಸಂಬಳ ವನ್ನಾಗಿ ನೀಡಬೇಕು ಅಂತ ಸಿಬ್ಬಂದಿವರ್ಗದವರು ಆರೋಪಿಸಿದರು.

ಇನ್ನು ಸ್ಥಳಕ್ಕೆ ಬಂದ ಪೊಲೀಸರು ಕೂಡ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಪಟ್ಟರೂ ಸಾಧ್ಯವಾಗದಿದ್ದಾಗ ನೌಕರವರ್ಗ ಕಂಪನಿಯ ವ್ಯವಸ್ಥಾಪಕರಿಗೆ ವಿಚಾರವನ್ನು ತಿಳಿಸಿದ್ರು. ವಿಚಾರ ತಿಳಿದ ವಾಸನ್ ಐ ಕೇರ್ ಮಾಲೀಕರು ಮಧ್ಯಾಹ್ನದೊಳಗೆ ನಿಮ್ಮ ಸಮಸ್ಯೆಯನ್ನು ಆಲಿಸಲು ಖುದ್ದು ನಾನೇ ಹಾಸನಕ್ಕೆ ಬರುತ್ತೇನೆ ಅಂತ ಭರವಸೆ ನೀಡಿದ ಬಳಿಕ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು.

ಮಧ್ಯಾಹ್ನದವರೆಗೆ ಅಲ್ಲದೇ ಸಂಜೆತನಕ ವ್ಯವಸ್ಥಾಪಕರಿಗೆ ಕಾದು ಕಾದು ಸುಸ್ತಾದ ಸಿಬ್ಬಂದಿವರ್ಗ ವಾಸನ್ ಐ ಕೇರ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮತ್ತೆ ಗಲಾಟೆ ಪ್ರಾರಂಭಿಸಿದರು. ವ್ಯವಸ್ಥಾಪಕರೇ ದೂರವಾಣಿ ಕರೆ ಮಾಡಿ ಕಾರಣಾಂತರಗಳಿಂದ ನಾನು ಇಂದು ಬರಲು ಸಾಧ್ಯವಾಗಿಲ್ಲ. ಆದ್ರೆ ನಾಳೆ ಕಂಡಿತ ಹಾಸನಕ್ಕೆ ಬಂದು ತಮ್ಮ ಸಮಸ್ಯೆಗೆ ಸ್ಪಂದಿಸುತ್ತೇನೆ ಅಂತ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಪಡೆದುಕೊಂಡು ವಾಪಸ್ ತೆರಳಿದರು.Body:0Conclusion:0

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.