ETV Bharat / state

ಹಾಸನದಲ್ಲಿ ವರುಣನ ಸಿಂಚನಕ್ಕೆ ಸಾರ್ವಜನಿಕರು ಫುಲ್​​​​​​ ಖುಷ್​​​

ಜಿಲ್ಲೆಯಲ್ಲಿ ನಿನ್ನೆ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಗಾಳಿ, ಮಳೆಯೊಂದಿಗೆ ಮಳೆಯ ಸಿಂಚನವಾಗಿದೆ.

author img

By

Published : Apr 3, 2019, 12:02 PM IST

ಹಾಸನದಲ್ಲಿ ವರುಣನ ಸಿಂಚನಕ್ಕೆ ಸಾರ್ವಜನಿಕರು ಫೂಲ್​​​ ಖುಷ್​​​​

ಹಾಸನ: ಬಿಸಿಲ ಝಳಕ್ಕೆ ಕಾದು ಕಾವಲಿಯಂತಿದ್ದ ಧರೆಗೆ ಮಳೆ ತಂಪೆರೆದೆ. ಜಿಲ್ಲೆಯಲ್ಲಿ ನಿನ್ನೆ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಗಾಳಿ, ಮಳೆಯೊಂದಿಗೆ ಮಳೆಯ ಸಿಂಚನವಾಗಿದೆ.

ಹಾಸನದಲ್ಲಿ ವರುಣನ ಸಿಂಚನಕ್ಕೆ ಸಾರ್ವಜನಿಕರು ಫುಲ್​​​ ಖುಷ್​​​​


ಸಂಜೆ 3 ಗಂಟೆಗೆ ಶುರುವಾದ ಮಳೆ 4 ಗಂಟೆವರೆಗೆ ಮುಂದುವರೆಯಿತು. ಶಾಂತಿಗ್ರಾಮ, ಮೊಸಳೆ ಹೊಸಹಳ್ಳಿ, ಸಕಲೇಶಪುರ ಹಾಗೂ ಬೇಲೂರು ವ್ಯಾಪ್ತಿಯಲ್ಲಿ ಮಳೆಯಾಗಿದೆ.

ಹಾಸನ: ಬಿಸಿಲ ಝಳಕ್ಕೆ ಕಾದು ಕಾವಲಿಯಂತಿದ್ದ ಧರೆಗೆ ಮಳೆ ತಂಪೆರೆದೆ. ಜಿಲ್ಲೆಯಲ್ಲಿ ನಿನ್ನೆ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಗಾಳಿ, ಮಳೆಯೊಂದಿಗೆ ಮಳೆಯ ಸಿಂಚನವಾಗಿದೆ.

ಹಾಸನದಲ್ಲಿ ವರುಣನ ಸಿಂಚನಕ್ಕೆ ಸಾರ್ವಜನಿಕರು ಫುಲ್​​​ ಖುಷ್​​​​


ಸಂಜೆ 3 ಗಂಟೆಗೆ ಶುರುವಾದ ಮಳೆ 4 ಗಂಟೆವರೆಗೆ ಮುಂದುವರೆಯಿತು. ಶಾಂತಿಗ್ರಾಮ, ಮೊಸಳೆ ಹೊಸಹಳ್ಳಿ, ಸಕಲೇಶಪುರ ಹಾಗೂ ಬೇಲೂರು ವ್ಯಾಪ್ತಿಯಲ್ಲಿ ಮಳೆಯಾಗಿದೆ.

Intro:ಹಾಸನದಲ್ಲಿ ಇಳೆಗೆ ತಂಪೆರೆದ ಮಳೆ‌

ಹಾಸನ: ಬಿಸಿಲ ಝಳಕ್ಕೆ ಕಾಯ್ದು ಕಾವಲಿಯಂತಿದ್ದ ದರೆಗೆ ಮಳೆ ತಂಪೆರೆಯಿತು.
ಜಿಲ್ಲೆಯಲ್ಲಿ ಬೆಳಿಗ್ಗೆಯಿಂದಲೆ ಮೋಡ ಕವಿದ ವಾತಾವರಣವಿತ್ತು.ಮಧ್ಯಾಹ್ನ ಗಾಳಿ, ಮಳೆಯೊಂದಿಗೆ ಮಳೆ ಸಿಂಚನ ಪ್ರಾರಂಭವಾಯಿತು. ಸಂಜೆ 3 ಗಂಟೆಗೆ ಶುರುವಾದ   ವರುಣ 4 ಗಂಟೆವರೆಗೆ ಮುಂದುವರೆಯಿತು. ಶಾಂತಿಗ್ರಾಮ, ಮೊಸಳೆ ಹೊಸಹಳ್ಳಿ,ಸಕಲೇಶಪುರ ಹಾಗೂ ಬೇಲೂರು ವ್ಯಾಪ್ತಿಯಲ್ಲಿ ಮಳೆಯಾಯಿತು.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಹಾಸನ.


Body:0


Conclusion:0

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.