ETV Bharat / state

ಮುಂಬೈನಿಂದ ಬಂದವರಿಗೆ ಚನ್ನರಾಯಪಟ್ಟಣದಲ್ಲಿ ಕ್ವಾರಂಟೈನ್​

author img

By

Published : May 14, 2020, 5:43 PM IST

ಮಹಾರಾಷ್ಟ್ರದ ಮುಂಬೈನಿಂದ ಬಂದ ಜನರನ್ನು ಚನ್ನರಾಯಪಟ್ಟಣದ ನುಗ್ಗೇಹಳ್ಳಿ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್​ ಮಾಡಲಾಗಿದೆ.

Quarantine for those from Mumbai
ಸೀಲ್​​ಡೌನ್​​​

ಚನ್ನರಾಯಪಟ್ಟಣ (ಹಾಸನ): ಮುಬೈನಿಂದ ಬಂದ ಜನರನ್ನು ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ರಸ್ತೆಯಲ್ಲಿರುವ ಮೊರಾರ್ಜಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಹೀಗಾಗಿ ಶಾಲೆಯ ಸುತ್ತಮುತ್ತ (ಒಂದು ಕಿ.ಮೀ.) ಜನರ ಓಡಾಟಕ್ಕೆ ನಿರ್ಬಂಧಿಸಲಾಗಿದೆ.

ಎರಡೇ ದಿನದಲ್ಲಿ ತಾಲೂಕಿನಲ್ಲಿ 9 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇವರು ಮುಂಬೈನಿಂದ ಬಂದಿದ್ದರು. ಕ್ವಾರಂಟೈನ್‌ ಕೇಂದ್ರದ ಮುಂಭಾಗದ ರಸ್ತೆಗೆ ಬ್ಯಾರಿಕೇಡ್ ಹಾಕಿ ಓಡಾಟಕ್ಕೆ ನಿಷೇಧ ಹೇರಲಾಗಿದೆ. ಸುಮಾರು 171 ಮಂದಿಯನ್ನು​ ಕ್ವಾರಂಟೈನ್​​​​ನಲ್ಲಿ ಇಡಲಾಗಿದೆ. ಶಾಲೆಯ ಮುಂಭಾಗದ ರಸ್ತೆ ನುಗ್ಗೇಹಳ್ಳಿ-ತಿಪಟೂರು ರಸ್ತೆಗೆ ಸಂಪರ್ಕಿಸಲಿದೆ.

ಚನ್ನರಾಯಪಟ್ಟಣ (ಹಾಸನ): ಮುಬೈನಿಂದ ಬಂದ ಜನರನ್ನು ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ರಸ್ತೆಯಲ್ಲಿರುವ ಮೊರಾರ್ಜಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಹೀಗಾಗಿ ಶಾಲೆಯ ಸುತ್ತಮುತ್ತ (ಒಂದು ಕಿ.ಮೀ.) ಜನರ ಓಡಾಟಕ್ಕೆ ನಿರ್ಬಂಧಿಸಲಾಗಿದೆ.

ಎರಡೇ ದಿನದಲ್ಲಿ ತಾಲೂಕಿನಲ್ಲಿ 9 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇವರು ಮುಂಬೈನಿಂದ ಬಂದಿದ್ದರು. ಕ್ವಾರಂಟೈನ್‌ ಕೇಂದ್ರದ ಮುಂಭಾಗದ ರಸ್ತೆಗೆ ಬ್ಯಾರಿಕೇಡ್ ಹಾಕಿ ಓಡಾಟಕ್ಕೆ ನಿಷೇಧ ಹೇರಲಾಗಿದೆ. ಸುಮಾರು 171 ಮಂದಿಯನ್ನು​ ಕ್ವಾರಂಟೈನ್​​​​ನಲ್ಲಿ ಇಡಲಾಗಿದೆ. ಶಾಲೆಯ ಮುಂಭಾಗದ ರಸ್ತೆ ನುಗ್ಗೇಹಳ್ಳಿ-ತಿಪಟೂರು ರಸ್ತೆಗೆ ಸಂಪರ್ಕಿಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.