ETV Bharat / state

ಪ್ರಗತಿಪರರು ಮೊದಲು ಪ್ರಗತಿಯತ್ತ ಯೋಚಿಸಲಿ: ಪ್ರೀತಂ ಗೌಡ - ಪ್ರೀತಂ ಜೆ.ಗೌಡ ಹೇಳೀಕೆ

ಹಾಸನದಲ್ಲಿ ನಡೆದ ಗ್ರಂಥಾಲಯ ಕಟ್ಟಡದ ಶಂಕುಸ್ಥಾಪನೆಗೆ ಆಗಮಿಸಿದ್ದ ಶಾಸಕ ಪ್ರೀತಂ ಗೌಡ, ಮಾಧ್ಯಮದೊಂದಿಗೆ ಮಾತನಾಡಿ ಪ್ರಗತಿಪರರು ದೇಶದ ಪ್ರಗತಿಯತ್ತ ಯೋಚಿಸಬೇಕು ಅದು ಬಿಟ್ಟು ಯಾವುದೋ ಒಂದು ಪಕ್ಷದ ಪರವಾಗಿ ಮಾತನಾಡುವುದು ಸಮಂಜಸವಲ್ಲ ಎಂದು ಕಿಡಿಕಾರಿದ್ದಾರೆ.

Preetham Gouda
ಪ್ರೀತಂ ಗೌಡ ಹೇಳಿಕೆ
author img

By

Published : Dec 26, 2019, 1:54 PM IST

ಹಾಸನ: ಪ್ರಗತಿಪರರು ದೇಶವನ್ನ ಪ್ರಗತಿ ಕಡೆಗೆ ತೆಗೆದುಕೊಂಡು ಹೋಗಲಿ. ಅದನ್ನು ಬಿಟ್ಟು ಯಾವುದೋ ಒಂದು ಪಕ್ಷ ಅಥವಾ ಅವರ ಪ್ರಗತಿ ಬಗ್ಗೆ ಚಿಂತನೆ ಮಾಡುವುದನ್ನ ಬಿಡಲಿ ಎಂದು ಹಾಸನ ಶಾಸಕ ಪ್ರೀತಂ ಜೆ.ಗೌಡ ಖಾರವಾಗಿ ನುಡಿದಿದ್ದಾರೆ.

ಹಾಸನದಲ್ಲಿ ನಡೆದ ಗ್ರಂಥಾಲಯ ಕಟ್ಟಡದ ಶಂಕುಸ್ಥಾಪನೆಗೂ ಮುನ್ನ ಮಾತನಾಡಿದ ಅವರು, ದೇವನೂರುನಂತವರೇ ಪೌರತ್ವದ ಬಗ್ಗೆ ವಿರೋಧಿಸುತ್ತಾರೆ ಎಂದರೆ ನಾನೇನು ಮಾತನಾಡಲಿ ಎಂದರು. ಮಂಗಳೂರಿನ ಗೋಲಿಬಾರ್ ಪ್ರಕರಣ ಯೋಜಿತ ಪಿತೂರಿ, ಪ್ರಕರಣ ನಡೆಯಲು ಯಾರು ಕುಮ್ಮಕ್ಕು ನೀಡಿದ್ರು..? ಇದ್ರ ರೂಪು ರೇಷೆಗಳನ್ನ ತಯಾರಿಸಿದ್ದು ಯಾರು ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಹೇಳುವ ಮೂಲಕ ಕುಮಾರಸ್ವಾಮಿಯವರ ಅನುಮಾನದ ವಿಡಿಯೊ ಎಂಬ ಮಾತಿಗೆ ಪ್ರತ್ಯುತ್ತರ ನೀಡಿದರು.

ಪ್ರೀತಂ ಗೌಡ ಹೇಳಿಕೆ

ಡಿ.2014 ರ ಮುನ್ನ ಅರ್ಜಿ ಸಲ್ಲಿಸಿರುವವರಿಗೆ ಪೌರತ್ವ ನೀಡುವ ವಿಚಾರವೇ ಹೊರತು, ಭಾರತೀಯರನ್ನ ಹೊರಹಾಕುವ ಕಾಯ್ದೆಯಲ್ಲ. ಯಾರು ತಮ್ಮ ಜೀವನವನ್ನ ನಡೆಸಲು ಸಾಧ್ಯವಿಲ್ಲ ಎಂದು ಶಾರಣಾರ್ಥಿಯಾಗಿ ಭಾರತಕ್ಕೆ ಬಂದಿದ್ದಾರೋ ಅವರಿಗೆ ಪೌರತ್ವ ನೀಡುವುದು ಈ ಕಾಯ್ದೆಯ ಉದ್ದೇಶ.

ವಿರೋಧ ಪಕ್ಷದವರಿಗೆ ಇದು ಯಾಕೆ ಅರ್ಥವಾಗುತ್ತಿಲ್ಲವೋ ಗೊತ್ತಿಲ್ಲ. ನರೇಂದ್ರ ಮೋದಿ, ಬಿಜೆಪಿ ತಪ್ಪು ಮಾಡಲಿ ಎಂದು ಕಾದಿದ್ದಾರೆ. ಆದರೆ, ತಪ್ಪು ಕಾಣದಿದ್ದಾಗ ಇಂತಹ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹಾಸನ: ಪ್ರಗತಿಪರರು ದೇಶವನ್ನ ಪ್ರಗತಿ ಕಡೆಗೆ ತೆಗೆದುಕೊಂಡು ಹೋಗಲಿ. ಅದನ್ನು ಬಿಟ್ಟು ಯಾವುದೋ ಒಂದು ಪಕ್ಷ ಅಥವಾ ಅವರ ಪ್ರಗತಿ ಬಗ್ಗೆ ಚಿಂತನೆ ಮಾಡುವುದನ್ನ ಬಿಡಲಿ ಎಂದು ಹಾಸನ ಶಾಸಕ ಪ್ರೀತಂ ಜೆ.ಗೌಡ ಖಾರವಾಗಿ ನುಡಿದಿದ್ದಾರೆ.

ಹಾಸನದಲ್ಲಿ ನಡೆದ ಗ್ರಂಥಾಲಯ ಕಟ್ಟಡದ ಶಂಕುಸ್ಥಾಪನೆಗೂ ಮುನ್ನ ಮಾತನಾಡಿದ ಅವರು, ದೇವನೂರುನಂತವರೇ ಪೌರತ್ವದ ಬಗ್ಗೆ ವಿರೋಧಿಸುತ್ತಾರೆ ಎಂದರೆ ನಾನೇನು ಮಾತನಾಡಲಿ ಎಂದರು. ಮಂಗಳೂರಿನ ಗೋಲಿಬಾರ್ ಪ್ರಕರಣ ಯೋಜಿತ ಪಿತೂರಿ, ಪ್ರಕರಣ ನಡೆಯಲು ಯಾರು ಕುಮ್ಮಕ್ಕು ನೀಡಿದ್ರು..? ಇದ್ರ ರೂಪು ರೇಷೆಗಳನ್ನ ತಯಾರಿಸಿದ್ದು ಯಾರು ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಹೇಳುವ ಮೂಲಕ ಕುಮಾರಸ್ವಾಮಿಯವರ ಅನುಮಾನದ ವಿಡಿಯೊ ಎಂಬ ಮಾತಿಗೆ ಪ್ರತ್ಯುತ್ತರ ನೀಡಿದರು.

ಪ್ರೀತಂ ಗೌಡ ಹೇಳಿಕೆ

ಡಿ.2014 ರ ಮುನ್ನ ಅರ್ಜಿ ಸಲ್ಲಿಸಿರುವವರಿಗೆ ಪೌರತ್ವ ನೀಡುವ ವಿಚಾರವೇ ಹೊರತು, ಭಾರತೀಯರನ್ನ ಹೊರಹಾಕುವ ಕಾಯ್ದೆಯಲ್ಲ. ಯಾರು ತಮ್ಮ ಜೀವನವನ್ನ ನಡೆಸಲು ಸಾಧ್ಯವಿಲ್ಲ ಎಂದು ಶಾರಣಾರ್ಥಿಯಾಗಿ ಭಾರತಕ್ಕೆ ಬಂದಿದ್ದಾರೋ ಅವರಿಗೆ ಪೌರತ್ವ ನೀಡುವುದು ಈ ಕಾಯ್ದೆಯ ಉದ್ದೇಶ.

ವಿರೋಧ ಪಕ್ಷದವರಿಗೆ ಇದು ಯಾಕೆ ಅರ್ಥವಾಗುತ್ತಿಲ್ಲವೋ ಗೊತ್ತಿಲ್ಲ. ನರೇಂದ್ರ ಮೋದಿ, ಬಿಜೆಪಿ ತಪ್ಪು ಮಾಡಲಿ ಎಂದು ಕಾದಿದ್ದಾರೆ. ಆದರೆ, ತಪ್ಪು ಕಾಣದಿದ್ದಾಗ ಇಂತಹ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Intro:ಹಾಸನ: ಪ್ರಗತಿಪರರು ದೇಶವನ್ನ ಪ್ರಗತಿ ಕಡೆಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಲಿ. ಅದನ್ನ ಬಿಟ್ಟು ಯಾವುದೋ ಒಂದು ಪಕ್ಷ ಅಥವಾ ಅವರ ಪ್ರಗತಿ ಬಗ್ಗೆ ಚಿಂತನೆ ಮಾಡುವುದನ್ನ ಬಿಡಲಿ ಎಂದು ದೇವನೂರು ಮಹದೇವ್ ಹೇಳಿಕೆ ಹಾಸನ ಶಾಸಕ ಪ್ರೀತಂ ಜೆ.ಗೌಡ ಖಾರವಾಗಿಯೇ ಉತ್ತರಿಸಿದ್ರು.

ಹಾಸನದಲ್ಲಿ ನಡೆದ ಗ್ರಂಥಾಲಯ ಕಟ್ಟಡದ ಶಂಕುಸ್ಥಾಪನೆಗೂ ಮುನ್ನ ಈಟಿವಿ ನ್ಯೂಸ್ ನೊಂದಿಗೆ ಮಾತನಾಡಿದ ಅವರು ದೇವನೂರುನಂತವರೇ ಪೌರತ್ವದ ಬಗ್ಗೆ ವಿರೋಧಿಸುತ್ತಾರೆ ಎಂದ್ರೆ ನಾನೇನು ಮಾತನಾಡಲಿ ಎಂದ ಅವರು ಗೋಲಿಬಾರ್ ಪ್ರಕರಣ ಯೋಜಿತ ಪಿತೂರಿ. ಪ್ರಕರಣ ನಡೆಯಲು ಯಾರು ಕುಮ್ಮಕ್ಕು ನೀಡಿದ್ರು..? ಇದ್ರ ರೂಪು ರೇಷೆಗಳನ್ನ ತಯಾರಿಸಿದ್ದು ಯಾರು ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಹೇಳುವ ಮೂಲಕ ಕುಮಾರಸ್ವಾಮಿಯವರ ಅನುಮಾನದ ವಿಡಿಯೋ ಎಂಬ ಮಾತಿಗೆ ಟಾಂಕ್ ಪ್ರತ್ಯುತ್ತರ ನೀಡಿದ್ರು.

ಕುಮಾರಸ್ವಾಮಿಯವರು ಇಂತಹ ಮಾತನ್ನ ಹೇಳುತ್ತಿರುವುದು ಸರಿಯಿದೆ. ಮೂಗಿನ ಮೇಲೆ ತುಪ್ಪ ಇಟ್ಟಂತಾಗಿದೆ.ಕರ್ನಾಟಕದಲ್ಲಿ ಇಂತಹ ಯೋಚಿತ ಗಲಭೆಗಳು ಆಗಿರಲಿಲ್ಲ. ನಮಗೂ ನಂಬೋದಿಕ್ಕೆ ಆಗಿರಲಿಲ್ಲ. ಅವರು ರಾಜಕಾರಣ ಮಾಡ್ತಿರೋದೆ ಮತಬ್ಯಾಂಕ್ ಮೇಲೆ ಎಂದು ಅವರು ನೀಡಿರುವ ಹೇಳಿಕೆಯಿಂದಲೇ ಗೊತ್ತಾಗುತ್ತೆ ಎಂದು ಯು.ಟಿ.ಖಾದರ್ ನೀಡಿದ್ದ ನನ್ನ ಮತಬ್ಯಾಂಕ್ ಹೊಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಮಾತಿಗೆ ತೀಷ್ಣವಾಗಿ ಪ್ರತಿಕ್ರಿಯೆ ನೀಡಿದ್ರು.

ಡಿ.2014 ರ ಮುನ್ನ ಅರ್ಜಿ ಸಲ್ಲಿಸಿದ್ರೋ ಅವರಿಗೆ ಪೌರತ್ವ ನೀಡುವ ವಿಚಾರವೇ ಹೊರತು. ಭಾರತೀಯರನ್ನ ಹೊರಹಾಕುವ ಕಾಯ್ದಯಲ್ಲ. ಯಾರು ತಮ್ಮ ಜೀವನವನ್ನ ನಡೆಸಲು ಸಾಧ್ಯವಿಲ್ಲ ಎಂದು ಶಾರಣಾರ್ಥಿಯಾಗಿ ಭಾರತಕ್ಕೆ ಬಂದಿದ್ದಾರೋ ಅವರಿಗೆ ಪೌರತ್ವ ನೀಡುವ ಉದ್ದೇಶ ಕಾಯ್ದೆಯ ಉದ್ದೇಶ. ವಿರೋಧ ಪಕ್ಷದವರಿಗೆ ಯಾಕೆ ಅರ್ಥವಾಗುತ್ತಿಲ್ಲವೋ ಗೊತ್ತಿಲ್ಲ. ನರೇಂದ್ರ ಮೋದಿ,ಬಿಜೆಪಿ ತಪ್ಪು ಮಾಡುತ್ತೆ ಎಂದು ಕಾಯ್ದರು. ಆದ್ರೆ ತಪ್ಪು ಕಣದಿದ್ದಾಗ ಇಂತಹ ಪ್ರಯತ್ನ ಮಾಡ್ತಿದ್ದಾರೆ ಎಂದು ಆರೋಪಿಸಿದ್ರು.

ಬಿ.ಕೆ.ಹರಿಪ್ರಸಾದ್ ನಮ್ಮ ರಾಜ್ಯದವರೇ, ಪೌರತ್ವ ಕಾಯ್ದೆ ಎಂಬುದು ಫೆಡರಲ್ ಸಿಸ್ಟಂ ಎಂಬ ಅರಿವಿಲ್ಲದೇ ಗೋಲಿಬಾರ್ ಸರ್ಕಾರ ಆದೇಶ ಮಾಡಿದೆ ಎಂಬ ಹೇಳಿಕೆ ನೀಡುವವರನ್ನ ನಾನೇನನ್ನಬೇಕೋ ಗೊತ್ತಿಲ್ಲ. "ಪೊಲೀಸರ ಮೇಲೆ ಕಲ್ಲು ಹೊಡೆಯೋದನ್ನ ಯಾವ ಸಂವಿಧಾನ ಹೇಳಿದೆ ಹೇಳಲಿ". ಇಲ್ಲ ಸಂವಿಧಾನವನ್ನ ಪೂರ್ಣವಾಗಿ ಓದಿ ಅರ್ಥಮಾಡಿಕೊಳ್ಳಲಿ. ಪ್ರಗತಿಪರರು ದೇಶವನ್ನ ಪ್ರಗತಿ ಕಡೆಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಲಿ ಅದನ್ನ ಬಿಟ್ಟು ಯಾವುದೋ ಒಂದು ಪಕ್ಷ ಅಥವಾ ಅವರ ಪ್ರಗತಿ ಬಗ್ಗೆ ಚಿಂತನೆ ಮಾಡುವುದನ್ನ ಬಿಡಲಿ ಎಂದು ದೇವನೂರು ಮಹದೇವ್ ಹೇಳಿಕೆ ನೀಡಿದ್ದ ಸಂವಿಧಾನ ಶೀಲತೆಗೆ ಧಕ್ಕೆಯಾಗುವ ಪೌರತ್ವ ಎಂಬ ಮಾತಿಗೂ ಖಾರವಾಗಿಯೇ ಉತ್ತರಿಸಿದ್ರು.

ಬೈಟ್: ಪ್ರೀತಂ ಜೆ.ಗೌಡ, ಹಾಸನ ಶಾಸಕ.

•         ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.


Body:7203289


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.