ETV Bharat / state

ಜಾನುವಾರು ಕಳ್ಳರ ಹೆಡೆಮುರಿ ಕಟ್ಟಿದ ಪೊಲೀಸರು.. ಆರೋಪಿಗಳ ವಿರುದ್ಧ 18 ಕೇಸ್‌ ದಾಖಲು

ಹಾಸನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾನುವಾರು ಕಳ್ಳತನ ಮಾಡುತ್ತಿದ್ದ ತಂಡವನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಐವರಲ್ಲಿ ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.

author img

By

Published : Jan 5, 2020, 5:08 PM IST

four cattle thieves arrested in hassan
ಜಾನುವಾರು ಕಳ್ಳರ ಬಂಧನ

ಹಾಸನ: ಗ್ರಾಮಗಳಲ್ಲಿ ರಾತ್ರಿ ವೇಳೆ ಜಾನುವಾರು ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಹಾಸನದ ಶಾಂತಿಗ್ರಾಮ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

four cattle thieves arrested in hassan
ಜಾನುವಾರು ಕಳ್ಳರ ಬಂಧನ

ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಇಲಿಯಾಸ್ ಪಾಷಾ (28) ಕೊಡಗು ಜಿಲ್ಲೆ ಶಕೀರ್ ಅಲಿಯಾಸ್ ಅಸ್ಲಾಂ ಪಾಷ (20), ಇಬ್ರಾಹಿಂ ಬಿನ್ ಖಾದರ್ (23) ಮತ್ತು ಸುಮೀರ್ ಅಹಮದ್ ಅಲಿಯಾಸ್​ ಸುಮು (28) ಅರುಣ್ ಅಲಿಯಾಸ್​ ಜಯ (23) ಬಂಧಿತರು.

ಹಾಸನ ಜಿಲ್ಲಾ ವ್ಯಾಪ್ತಿಯ ಶಾಂತಿಗ್ರಾಮ, ಚನ್ನರಾಯಪಟ್ಟಣ, ಅರಕಲಗೂಡು, ಹಳ್ಳಿ ಮೈಸೂರು, ಶ್ರವಣಬೆಳಗೊಳ, ನುಗ್ಗೇಹಳ್ಳಿ, ಗಂಡಸಿ, ಬಾಣವಾರ, ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನೂರಾರು ಕುರಿ, ಮೇಕೆಗಳ ಕಳ್ಳತನ ಮಾಡಿದ ಪ್ರಕರಣಗಳು ದಾಖಲಾಗಿವೆ. ಆರೋಪಿಗಳು 18 ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತನಿಖೆ ವೇಳೆ ಬಯಲಾಗಿದೆ.

ಬಂಧಿತ ಆರೋಪಿಗಳಿಂದ ₹3.10 ಲಕ್ಷ, 2 ಕಾರು ಮತ್ತು 2 ಕಬ್ಬಿಣದ ರಾಡುಗಳನ್ನ ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಆರೋಪಿಯಾಗಿರುವ ಸಮೀರ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.

ಹಾಸನ: ಗ್ರಾಮಗಳಲ್ಲಿ ರಾತ್ರಿ ವೇಳೆ ಜಾನುವಾರು ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಹಾಸನದ ಶಾಂತಿಗ್ರಾಮ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

four cattle thieves arrested in hassan
ಜಾನುವಾರು ಕಳ್ಳರ ಬಂಧನ

ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಇಲಿಯಾಸ್ ಪಾಷಾ (28) ಕೊಡಗು ಜಿಲ್ಲೆ ಶಕೀರ್ ಅಲಿಯಾಸ್ ಅಸ್ಲಾಂ ಪಾಷ (20), ಇಬ್ರಾಹಿಂ ಬಿನ್ ಖಾದರ್ (23) ಮತ್ತು ಸುಮೀರ್ ಅಹಮದ್ ಅಲಿಯಾಸ್​ ಸುಮು (28) ಅರುಣ್ ಅಲಿಯಾಸ್​ ಜಯ (23) ಬಂಧಿತರು.

ಹಾಸನ ಜಿಲ್ಲಾ ವ್ಯಾಪ್ತಿಯ ಶಾಂತಿಗ್ರಾಮ, ಚನ್ನರಾಯಪಟ್ಟಣ, ಅರಕಲಗೂಡು, ಹಳ್ಳಿ ಮೈಸೂರು, ಶ್ರವಣಬೆಳಗೊಳ, ನುಗ್ಗೇಹಳ್ಳಿ, ಗಂಡಸಿ, ಬಾಣವಾರ, ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನೂರಾರು ಕುರಿ, ಮೇಕೆಗಳ ಕಳ್ಳತನ ಮಾಡಿದ ಪ್ರಕರಣಗಳು ದಾಖಲಾಗಿವೆ. ಆರೋಪಿಗಳು 18 ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತನಿಖೆ ವೇಳೆ ಬಯಲಾಗಿದೆ.

ಬಂಧಿತ ಆರೋಪಿಗಳಿಂದ ₹3.10 ಲಕ್ಷ, 2 ಕಾರು ಮತ್ತು 2 ಕಬ್ಬಿಣದ ರಾಡುಗಳನ್ನ ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಆರೋಪಿಯಾಗಿರುವ ಸಮೀರ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.

Intro:೪ಹಾಸನ: ಹಳ್ಳಿಗಳಲ್ಲಿ ರಾತ್ರಿ ವೇಳೆ ಜಾನುವಾರು ಕಳ್ಳತನ ಮಾಡುತ್ತಿದ್ದ 4ಮಂದಿ ಆರೋಪಿಗಳನ್ನ ಹಾಸನದ ಶಾಂತಿಗ್ರಾಮ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಇಲಿಯಾಸ್ ಪಾಷಾ (28) ಕೊಡಗು ಜಿಲ್ಲೆಯವರಾದ ಶಕೀರ್ @ ಅಸ್ಲಾಂ ಪಾಷ (20), ಇಬ್ರಾಹಿಂ ಬಿನ್ ಖಾದರ್ (23) ಮತ್ತು ಸುಮೀರ್ ಅಹಮದ್ @ ಸುಮು (28) ಅರುಣ್ @ಜಯ (23) ಬಂಧಿತ ಆರೋಪಿಗಳು.

ಹಾಸನ ಜಿಲ್ಲಾ ವ್ಯಾಪ್ತಿಯ ಶಾಂತಿಗ್ರಾಮ, ಚನ್ನರಾಯಪಟ್ಟಣ, ಅರಕಲಗೂಡು, ಹಳ್ಳಿ ಮೈಸೂರು, ಶ್ರವಣಬೆಳಗೊಳ, ನುಗ್ಗೇಹಳ್ಳಿ, ಗಂಡಸಿ, ಬಾಣವಾರ, ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನೂರಾರು ಕುರಿ, ಮೇಕೆಗಳನ್ನ ಕದ್ದು, ಮಾರಾಟ ಮಾಡುತ್ತಿದ್ದು, ಸದ್ಯ ಇವರ 18 ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತನಿಖಾ ವೇಳೆ ಬಯಲಾಗಿದೆ.

ಇನ್ನು ಬಂಧಿತ ಆರೋಪಿಗಳಿಂದ 3ಲಕ್ಷದ 10 ಸಾವಿರ ನಗದು, 2 ಕಾರು, ಮತ್ತು 2 ಕಬ್ಬಿಣದ ರಾಡುಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇನ್ನು ಮತ್ತೊಬ್ಬ ಆರೋಪಿಯಾಗಿರೋ ಸಮೀರ್ ತಲೆಮರೆಸಿಕೊಂಡಿದ್ದು, ಈ ಸಂಬಂಧ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನಾಲ್ವರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


Body:7203289


Conclusion:ಹಾಸನ: ಹಳ್ಳಿಗಳಲ್ಲಿ ರಾತ್ರಿ ವೇಳೆ ಜಾನುವಾರು ಕಳ್ಳತನ ಮಾಡುತ್ತಿದ್ದ 4ಮಂದಿ ಆರೋಪಿಗಳನ್ನ ಹಾಸನದ ಶಾಂತಿಗ್ರಾಮ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಇಲಿಯಾಸ್ ಪಾಷಾ (28) ಕೊಡಗು ಜಿಲ್ಲೆಯವರಾದ ಶಕೀರ್ @ ಅಸ್ಲಾಂ ಪಾಷ (20), ಇಬ್ರಾಹಿಂ ಬಿನ್ ಖಾದರ್ (23) ಮತ್ತು ಸುಮೀರ್ ಅಹಮದ್ @ ಸುಮು (28) ಅರುಣ್ @ಜಯ (23) ಬಂಧಿತ ಆರೋಪಿಗಳು.

ಹಾಸನ ಜಿಲ್ಲಾ ವ್ಯಾಪ್ತಿಯ ಶಾಂತಿಗ್ರಾಮ, ಚನ್ನರಾಯಪಟ್ಟಣ, ಅರಕಲಗೂಡು, ಹಳ್ಳಿ ಮೈಸೂರು, ಶ್ರವಣಬೆಳಗೊಳ, ನುಗ್ಗೇಹಳ್ಳಿ, ಗಂಡಸಿ, ಬಾಣವಾರ, ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನೂರಾರು ಕುರಿ, ಮೇಕೆಗಳನ್ನ ಕದ್ದು, ಮಾರಾಟ ಮಾಡುತ್ತಿದ್ದು, ಸದ್ಯ ಇವರ 18 ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತನಿಖಾ ವೇಳೆ ಬಯಲಾಗಿದೆ.

ಇನ್ನು ಬಂಧಿತ ಆರೋಪಿಗಳಿಂದ 3ಲಕ್ಷದ 10 ಸಾವಿರ ನಗದು, 2 ಕಾರು, ಮತ್ತು 2 ಕಬ್ಬಿಣದ ರಾಡುಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇನ್ನು ಮತ್ತೊಬ್ಬ ಆರೋಪಿಯಾಗಿರೋ ಸಮೀರ್ ತಲೆಮರೆಸಿಕೊಂಡಿದ್ದು, ಈ ಸಂಬಂಧ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನಾಲ್ವರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.