ETV Bharat / state

ಮುಖ್ಯಮಂತ್ರಿ ಪರಿಹಾರ ನಿಧಿಗೆ ಶ್ರವಣಬೆಳಗೋಳ ಜೈನ ಮಠದಿಂದ ಹತ್ತು ಲಕ್ಷ ರೂ. ದೇಣಿಗೆ - Shravanabelagola Jain Mat

ಪ್ರವಾಹ ಸಂತ್ರಸ್ತರ ನೋವಿಗೆ ಶ್ರವಣಬೆಳಗೋಳದ ಜೈನಮಠ ಸ್ಪಂದಿಸಿದೆ. ಮಠದ ಅಧೀನ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಂಘ ಸಂಸ್ಥೆಗಳ ನೆರವಿನೊಂದಿಗೆ 10 ಲಕ್ಷ ರೂಪಾಯಿ ದೇಣಿಗೆಯನ್ನು ಸಂಗ್ರಹಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದೆ.

ಜೈನ ಮಠದಿಂದ ಹತ್ತು ಲಕ್ಷ ರೂ ದೇಣಿಗೆ
author img

By

Published : Sep 5, 2019, 11:17 PM IST

ಹಾಸನ: ಪ್ರವಾಹ ಸಂತ್ರಸ್ತರ ನೋವಿಗೆ ಶ್ರವಣಬೆಳಗೋಳದ ಜೈನಮಠ ಸ್ಪಂದಿಸಿದೆ. ಮಠದ ಅಧೀನ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಂಘ ಸಂಸ್ಥೆಗಳ ನೆರವಿನೊಂದಿಗೆ 10 ಲಕ್ಷ ರೂ. ದೇಣಿಗೆಯನ್ನು ಸಂಗ್ರಹಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದೆ.

ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ಮೂಲಕ ದೇಣಿಗೆಯ ಚೆಕ್​ನ್ನು ಮಠದ ಪ್ರತಿನಿಧಿಗಳು ಸರ್ಕಾರಕ್ಕೆ ಹಸ್ತಾಂತರ ಮಾಡಿದರು.

ಈ ವೇಳೆ ಶ್ರವಣಬೆಳಗೋಳ ಜೈನ ಸಮಾಜದ ಹೆಚ್.ಪಿ. ಅಶೋಕ್ ಕುಮಾರ್, ಗೊಮ್ಮಟೇಶ್ವರ ರಾವಣ್ಣನವರ್, ಪದ್ಮರಾಜ್ ಜೈನ್, ಎಸ್.ಪಿ. ಮಹೇಶ್, ಸತ್ಯನಾರಾಯಣ, ಪ್ರದೀಪ್ ಕುಮಾರ್ ಹಾಜರಿದ್ದರು.

ಹಾಸನ: ಪ್ರವಾಹ ಸಂತ್ರಸ್ತರ ನೋವಿಗೆ ಶ್ರವಣಬೆಳಗೋಳದ ಜೈನಮಠ ಸ್ಪಂದಿಸಿದೆ. ಮಠದ ಅಧೀನ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಂಘ ಸಂಸ್ಥೆಗಳ ನೆರವಿನೊಂದಿಗೆ 10 ಲಕ್ಷ ರೂ. ದೇಣಿಗೆಯನ್ನು ಸಂಗ್ರಹಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದೆ.

ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ಮೂಲಕ ದೇಣಿಗೆಯ ಚೆಕ್​ನ್ನು ಮಠದ ಪ್ರತಿನಿಧಿಗಳು ಸರ್ಕಾರಕ್ಕೆ ಹಸ್ತಾಂತರ ಮಾಡಿದರು.

ಈ ವೇಳೆ ಶ್ರವಣಬೆಳಗೋಳ ಜೈನ ಸಮಾಜದ ಹೆಚ್.ಪಿ. ಅಶೋಕ್ ಕುಮಾರ್, ಗೊಮ್ಮಟೇಶ್ವರ ರಾವಣ್ಣನವರ್, ಪದ್ಮರಾಜ್ ಜೈನ್, ಎಸ್.ಪಿ. ಮಹೇಶ್, ಸತ್ಯನಾರಾಯಣ, ಪ್ರದೀಪ್ ಕುಮಾರ್ ಹಾಜರಿದ್ದರು.

Intro:ಹಾಸನ: ಇತ್ತೀಚೆಗೆ ನೆರೆ ಉಂಟಾಗಿ ತೊಂದರೆಗೆ ಒಳಗಾಗಿರುವ ರಾಜ್ಯ ಜನತೆಯ ಸಂಕಷ್ಟಕ್ಕೆ ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಜೈನಮಠ ಸ್ಪಂದಿಸಿದೆ. ಮಠದ ವತಿಯಿಂದ ಸ್ಥಾಪನೆಯಾಗಿರುವ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಗೂ ಸಂಘ ಸಂಸ್ಥೆಗಳ ನೆರವಿನೊಂದಿಗೆ 10 ಲಕ್ಷ ರೂ. ದೇಣಿಗೆಯನ್ನು ಸಂಗ್ರಹಿಸಿದೆ.

Body:ಈ ದೇಣಿಗೆಯ ಮೊತ್ತವನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿ ಅರ್ಪಿಸಿದೆ. ಹಾಸನ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಆರ್. ಗಿರೀಶ್ ಮೂಲಕ ದೇಣಿಗೆಯ ಚೆಕ್​ ಅನ್ನು ಸರ್ಕಾರಕ್ಕೆ ಹಸ್ತಾಂತರ ಮಾಡಲಾಯಿತು.

Conclusion:ಶ್ರವಣಬೆಳಗೊಳ ಜೈನ ಸಮಾಜದ ಎಚ್.ಪಿ. ಅಶೋಕ್ ಕುಮಾರ್, ಗೊಮ್ಮಟೇಶ್ವರ ರಾವಣ್ಣನವರ್, ಪದ್ಮರಾಜ್ ಜೈನ್, ಎಸ್.ಪಿ. ಮಹೇಶ್, ಸತ್ಯನಾರಾಯಣ, ಪ್ರದೀಪ್ ಕುಮಾರ್ ಹಾಜರಿದ್ದರು.

-ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.