ETV Bharat / state

ಸಮ್ಮಿಶ್ರ ಸರ್ಕಾರ ರಾಜ್ಯವನ್ನ ಗಬ್ಬೆಬ್ಬಿಸಿ ಹೋಗಿದೆ.. ಸಂಸದ ರಮೇಶ್ ಜಿಗಜಿಣಗಿ

author img

By

Published : Oct 9, 2019, 7:06 PM IST

Updated : Oct 9, 2019, 7:16 PM IST

ಈ ಹಿಂದೆ ಇದ್ದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಸಂಪೂರ್ಣ ಗಬ್ಬೆಬ್ಬಿಸಿ ಹೋಗಿದೆ ಎಂದು ಸಂಸದ ರಮೇಶ್ ಜಿಗಜಿಣಗಿ ವಾಗ್ದಾಳಿ ನಡೆಸಿದ್ದಾರೆ.‌

ರಮೇಶ್ ಜಿಗಜಿಣಗಿ

ಗದಗ: ತೋಂಟದ ಸಿದ್ದಲಿಂಗ ಶ್ರೀಗಳ ಪ್ರಥಮ‌ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಂಸದ ರಮೇಶ್ ಜಿಗಜಿಣಗಿ ಭಾಗವಹಿಸಿದರು.

ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಬೊಕ್ಕಸ ಖಾಲಿ ಆಗಿದೆ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಬಿಎಸ್​ವೈ ಹೇಳಿಕೆ ನೂರಕ್ಕೆ ನೂರು ಸತ್ಯ. ಹಿಂದಿನ ಸರ್ಕಾರದ್ದು ಬೇಬೇಟಿ ಆಡಳಿತ. ಕಿಸೆಯಲ್ಲಿ ಹಣ ಇಲ್ಲ ಅಂದ್ರೂ ಬೆಲ್ಲ ಕೊಟ್ಟವರಂತೆ ಮಾಡಿ‌ ಹೋಗಿದ್ದಾರೆ ಎಂದರು.

ಸಮ್ಮಿಶ್ರ ಸರ್ಕಾರ ರಾಜ್ಯವನ್ನು ಸಂಪೂರ್ಣ ಗಬ್ಬೆಬ್ಬಿಸಿ ಹೋಗಿದೆ.. ಸಂಸದ ಜಿಗಜಿಣಗಿ ಆರೋಪ

ಬೊಕ್ಕಸದಲ್ಲಿ ಒಂದು ರೂಪಾಯಿ ಇಲ್ಲ. ಆದರೆ, ಅವರಿಗೆ ಬೇಕಾದದ್ದು ಮಂಜೂರು ಮಾಡಿದ್ದಾರೆ. ಆದರೆ, ಏನ್ಮಾಡೋದು ಸಿಎಂ ಜೊತೆ ಶಾಸಕರು ಜಗಳ ಆಡ್ತಾರೆ. ಹೀಗೆ ಹಾಳೆ ಮೇಲೆ ಮಂಜೂರು ಮಾಡಿದ್ರೆ ಏನು ಬಂತು. ಹಿಂದಿನ ಸರ್ಕಾರದವರು ಸಂಪೂರ್ಣ ಗಬ್ಬೆಬ್ಬಿಸಿ ಹೋಗಿದ್ದಾರೆ‌ ಎಂದು‌ ಸಮ್ಮಿಶ್ರ ಸರ್ಕಾರದ ವಿರುದ್ಧ ಗುಡುಗಿದರು.

ಗದಗ: ತೋಂಟದ ಸಿದ್ದಲಿಂಗ ಶ್ರೀಗಳ ಪ್ರಥಮ‌ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಂಸದ ರಮೇಶ್ ಜಿಗಜಿಣಗಿ ಭಾಗವಹಿಸಿದರು.

ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಬೊಕ್ಕಸ ಖಾಲಿ ಆಗಿದೆ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಬಿಎಸ್​ವೈ ಹೇಳಿಕೆ ನೂರಕ್ಕೆ ನೂರು ಸತ್ಯ. ಹಿಂದಿನ ಸರ್ಕಾರದ್ದು ಬೇಬೇಟಿ ಆಡಳಿತ. ಕಿಸೆಯಲ್ಲಿ ಹಣ ಇಲ್ಲ ಅಂದ್ರೂ ಬೆಲ್ಲ ಕೊಟ್ಟವರಂತೆ ಮಾಡಿ‌ ಹೋಗಿದ್ದಾರೆ ಎಂದರು.

ಸಮ್ಮಿಶ್ರ ಸರ್ಕಾರ ರಾಜ್ಯವನ್ನು ಸಂಪೂರ್ಣ ಗಬ್ಬೆಬ್ಬಿಸಿ ಹೋಗಿದೆ.. ಸಂಸದ ಜಿಗಜಿಣಗಿ ಆರೋಪ

ಬೊಕ್ಕಸದಲ್ಲಿ ಒಂದು ರೂಪಾಯಿ ಇಲ್ಲ. ಆದರೆ, ಅವರಿಗೆ ಬೇಕಾದದ್ದು ಮಂಜೂರು ಮಾಡಿದ್ದಾರೆ. ಆದರೆ, ಏನ್ಮಾಡೋದು ಸಿಎಂ ಜೊತೆ ಶಾಸಕರು ಜಗಳ ಆಡ್ತಾರೆ. ಹೀಗೆ ಹಾಳೆ ಮೇಲೆ ಮಂಜೂರು ಮಾಡಿದ್ರೆ ಏನು ಬಂತು. ಹಿಂದಿನ ಸರ್ಕಾರದವರು ಸಂಪೂರ್ಣ ಗಬ್ಬೆಬ್ಬಿಸಿ ಹೋಗಿದ್ದಾರೆ‌ ಎಂದು‌ ಸಮ್ಮಿಶ್ರ ಸರ್ಕಾರದ ವಿರುದ್ಧ ಗುಡುಗಿದರು.

Intro:

ಸ್ಲಗ್-ರಾಜ್ಯದ ಬೊಕ್ಕಸ ಖಾಲಿ ಎನ್ನೋ ಸಿಎಂ ಬಿಎಸ್ವೈ ಹೇಳಿಕೆ ವಿಚಾರ......ಗದಗನಲ್ಲಿ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ಸಂಸದ ರಮೇಶ್ ಜಿಗಜಿಣಗಿ ವಾಗ್ದಾಳಿ.......ಬಿಎಸ್ವೈ ಹೇಳಿಕೆ ನೂರಕ್ಕೆ ನೂರು ಸತ್ಯ....ಹಿಂದಿನ ಸರ್ಕಾರದ್ದು ಬೇಬೇಟಿ ಆಡಳಿತ

ಆಂಕರ್- ರಾಜ್ಯದ ಬೊಕ್ಕಸ ಖಾಲಿ ಎನ್ನೋ ಸಿಎಂ ಬಿಎಸ್ವೈ ಹೇಳಿಕೆಗೆ ಗದಗನಲ್ಲಿ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ಸಂಸದ ರಮೇಶ್ ಜಿಗಜಿಣಗಿ ವಾಗ್ದಾಳಿ ನಡೆಸಿದ್ದಾರೆ.‌ ಗದಗನ ತೋಂಟದ ಸಿದ್ದಲಿಂಗ ಶ್ರೀಗಳ ಪ್ರಥಮ‌ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಹೇಳಿಕೆ ನೀಡಿದ ಸಂಸದ ರಮೇಶ್ ಜಿಗಜಿಣಗಿ ಮಾಧ್ಯಮವರಿಗೆ ಪ್ರತಿಕ್ರಿಯೆ ನೀಡಿದ್ರು. ಬಿಎಸ್ವೈ ಹೇಳಿಕೆ ನೂರಕ್ಕೆ ನೂರು ಸತ್ಯ. ಹಿಂದಿನ ಸರ್ಕಾರದ್ದು ಬೇಬೇಟಿ ಆಡಳಿತವಾಗಿತ್ತು. ಕಿಸೆಯಲ್ಲಿ ಹಣ ಇಲ್ಲ ಅಂದ್ರೂ ಬೆಲ್ಲ ಕೊಟ್ಟವರಂತೆ ಮಾಡಿ‌ಹೋಗಿದ್ದಾರೆ. ಬೊಕ್ಕಸದಲ್ಲಿ ಒಂದು ರೂಪಾಯಿಯಿಲ್ಲ ಆದರೆ ಅವರಿಗೆ ಬೇಕಾದ್ದು ಮಂಜೂರು ಮಾಡಿದ್ದಾರೆ ಅಂತ ಹೇಳಿದ್ರು.ಆದರೆ ಏನ್ಮಾಡೋದು ಪಾಪ ಸಿಎಂ ಜೊತೆ ಶಾಸಕರು ಜಗಳ ಆಡ್ತಾರೆ. ಮಂಜೂರು ಎಲ್ಲ ಮಾಡ್ತಾರೆ ಆದರೆ ರೊಕ್ಕ ಇಲ್ಲದಂಗೆ ಮಾಡ್ತಾರೆ.ಹೀಗೆ ಹಾಳೆ ಮೇಲೆ ಮಂಜೂರು ಮಾಡಿದ್ರೆ ಏನಬಂತು. ಹಿಂದಿನ ಸರ್ಕಾರದವರು ಸಂಪೂರ್ಣ ಗಬ್ಬೆಬ್ಬಿಸಿ ಹೋಗಿದ್ದಾರೆ‌ ಅಂತಾ‌ ಸಮ್ಮಿಶ್ರ ಸರಕಾರದ ವಿರುದ್ಧ ಗುಡುಗಿದ್ರು. ಇನ್ನು ಬಿಎಸ್ವೈ ಮುಗಿಸಲು ರಾಜ್ಯದ ಇಬ್ಬರು ಕೇಂದ್ರ ಸಚಿವರ ಯತ್ನ ಅನ್ನೋ ಹೇಳಿಕೆ ನೀಡಿದ್ದ ಬಸವರಾಜ್ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ಅದನ್ನು ಅವರನ್ನೇ ಕೇಳಿ, ನನ್ನನ್ನೇನೂ ಕೇಳಬೇಡಿ. ನಮಗ್ಯಾಕೆ ಗಂಟು ಬಿದ್ದೀರಿ ಅಂತ ಸಾರಾ‌ಸಗಟ ಮುನ್ನಡೆದ್ರು.

ಬೈಟ್೦೧-ರಮೇಶ ಜಿಗಜಿಣಗಿ, ಸಂಸದ.

ಬೈಟ್೦೨-ರಮೇಶ ಜಿಗಜಿಣಗಿ, ಸಂಸದ.

Body:GConclusion:G
Last Updated : Oct 9, 2019, 7:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.