ETV Bharat / state

ಶ್ರೀಗಂಧ ಮರ ಕಳ್ಳತನ: 6 ಆರೋಪಿಗಳಿಗೆ 5 ವರ್ಷ ಜೈಲು, ತಲಾ ಒಂದು ಲಕ್ಷ ರೂ. ದಂಡ - ಗುಂಗರಗಟ್ಟಿ ಅರಣ್ಯ ವಲಯ

ಶ್ರೀಗಂಧದ ಮರಗಳನ್ನು ಕಳ್ಳಸಾಗಾಣಿಕೆ ಮಾಡಿದ್ದ ಮಧ್ಯಪ್ರದೇಶದ ಆದಿವಾಸಿ ಜನಾಂಗದ 6 ಜನರಿಗೆ 5 ವರ್ಷ ಜೈಲು ಶಿಕ್ಷೆ ಮತ್ತು ತಲಾ ಒಂದು ಲಕ್ಷ ರೂ. ದಂಡ ವಿಧಿಸಿ ಕೋರ್ಟ್​ ಆದೇಶಿಸಿದೆ.

ಶ್ರೀಗಂಧ ಮರ ಕಳ್ಳತನ
author img

By

Published : Aug 24, 2019, 4:00 AM IST

ಧಾರವಾಡ: ಶ್ರೀಗಂಧದ ಮರಗಳನ್ನು ಕಳ್ಳ ಸಾಗಾಣಿಕೆ ಮಾಡಿದ್ದ ಮಧ್ಯಪ್ರದೇಶದ ಆದಿವಾಸಿ ಜನಾಂಗದ 6 ಜನರಿಗೆ 5 ವರ್ಷ ಜೈಲು ಶಿಕ್ಷೆ ಮತ್ತು ತಲಾ ಒಂದು ಲಕ್ಷ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾ.ಈಶಪ್ಪ.ಕೆ.ಭೂತೆ ಆದೇಶ ನೀಡಿದ್ದಾರೆ.

ಕಳೆದ 2 ವರ್ಷದ ಹಿಂದೆ ಗುಂಗರಗಟ್ಟಿ ಅರಣ್ಯ ವಲಯ ವ್ಯಾಪ್ತಿಯ ರಕ್ಷಿತ ಅರಣ್ಯ ಪ್ರದೇಶದಲ್ಲಿ ಮಧ್ಯಪ್ರದೇಶದ ಆದಿವಾಸಿ ಜನಾಂಗದ 6 ಜನ ಶ್ರೀಗಂಧದ ಮರಗಳನ್ನು ಕಳ್ಳ ಸಾಗಾಣಿಕೆ ಮಾಡಿದ್ದರು. ಸರ್ಕಾರದ ಪರ ಅಭಿಯೋಜಕ ಜೆ.ಎಲ್.ಪವಾರ ವಕಾಲತ್ತು ವಹಿಸಿದ್ದರು.

ಧಾರವಾಡ: ಶ್ರೀಗಂಧದ ಮರಗಳನ್ನು ಕಳ್ಳ ಸಾಗಾಣಿಕೆ ಮಾಡಿದ್ದ ಮಧ್ಯಪ್ರದೇಶದ ಆದಿವಾಸಿ ಜನಾಂಗದ 6 ಜನರಿಗೆ 5 ವರ್ಷ ಜೈಲು ಶಿಕ್ಷೆ ಮತ್ತು ತಲಾ ಒಂದು ಲಕ್ಷ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾ.ಈಶಪ್ಪ.ಕೆ.ಭೂತೆ ಆದೇಶ ನೀಡಿದ್ದಾರೆ.

ಕಳೆದ 2 ವರ್ಷದ ಹಿಂದೆ ಗುಂಗರಗಟ್ಟಿ ಅರಣ್ಯ ವಲಯ ವ್ಯಾಪ್ತಿಯ ರಕ್ಷಿತ ಅರಣ್ಯ ಪ್ರದೇಶದಲ್ಲಿ ಮಧ್ಯಪ್ರದೇಶದ ಆದಿವಾಸಿ ಜನಾಂಗದ 6 ಜನ ಶ್ರೀಗಂಧದ ಮರಗಳನ್ನು ಕಳ್ಳ ಸಾಗಾಣಿಕೆ ಮಾಡಿದ್ದರು. ಸರ್ಕಾರದ ಪರ ಅಭಿಯೋಜಕ ಜೆ.ಎಲ್.ಪವಾರ ವಕಾಲತ್ತು ವಹಿಸಿದ್ದರು.

Intro:ಧಾರವಾಡ: ಕಳೆದ ಎರಡು ವರ್ಷಗಳ ಹಿಂದಡ ಧಾರವಾಡ ಗುಂಗರಗಟ್ಟಿ ಅರಣ್ಯ ವಲಯದ ರಕ್ಷಿತ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಅವರು ಬೆಳಿಸಿದ್ದ ಶ್ರೀಗಂಧವನ್ನು ಕಳ್ಳಸಾಗಾಣಿಕೆ ಮಾಡಿದ್ದ ಮಧ್ಯಪ್ರದೇಶದ ಆದಿವಾಸಿ ಜನಾಂಗದ 6 ಜನರು ಆರೋಪಿಗಳಿಗೆ ತಲಾ 5 ವರ್ಷ ಜೈಲು ಶಿಕ್ಷೆ ಮತ್ತು ತಲಾ ಒಂದು ಲಕ್ಷ ರೂ. ದಂಡವನ್ನು ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸಶೆನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಈಶಪ್ಪ.ಕೆ.ಭೂತೆ ಅವರು ಆದೇಶ ನೀಡಿದ್ದಾರೆ.Body:ಸರ್ಕಾರದ ಪರ ಅಭಿಯೋಜಕ ಜೆ.ಎಲ್.ಪವಾರ ವಕಾಲತ್ತು ವಹಿಸಿದ್ದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.