ETV Bharat / state

ಹುಬ್ಬಳ್ಳಿ ಇಸ್ಕಾನ್​ನಲ್ಲಿ ವೈಕುಂಠ ಏಕಾದಶಿಗೆ ಸಕಲ ಸಿದ್ದತೆ - Vaikuntha Ekadashi at Hubli ISKCON on Jan.6

ಹುಬ್ಬಳ್ಳಿ ನಗರದ ಇಸ್ಕಾನ್ ಮಂದಿರದಲ್ಲಿ ಜನವರಿ 6ರಂದು ನಡೆಯುವ ವೈಕುಂಠ ಏಕಾದಶಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಇಸ್ಕಾನ್ ಅಧ್ಯಕ್ಷ ರಾಜೀವ ಲೋಚನ ದಾಸ ತಿಳಿಸಿದರು.

Preparation for Vaikunta Ekadashi at Hubli ISKCON
ರಾಜೀವ ಲೋಚನ ದಾಸ, ಇಸ್ಕಾನ್ ಅಧ್ಯಕ್ಷ
author img

By

Published : Jan 3, 2020, 1:30 PM IST

ಹುಬ್ಬಳ್ಳಿ: ನಗರದ ಇಸ್ಕಾನ್ ಮಂದಿರದಲ್ಲಿ ಜನವರಿ 6ರಂದು ನಡೆಯುವ ವೈಕುಂಠ ಏಕಾದಶಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಇಸ್ಕಾನ್ ಅಧ್ಯಕ್ಷ ರಾಜೀವ ಲೋಚನ ದಾಸ ತಿಳಿಸಿದರು.

ರಾಜೀವ ಲೋಚನ ದಾಸ, ಇಸ್ಕಾನ್ ಅಧ್ಯಕ್ಷ

ನಗರದಲ್ಲಿ ಮಾತನಾಡಿದ ಅವರು, ಏಕಾದಶಿ ವೃತವನ್ನು ಭಗವಂತನ ನಾಮಸ್ಮರಣೆ, ಜಪ ಹಾಗೂ ಭಕ್ತಿ ಸಂಗೀತದೊಂದಿಗೆ ಆಚರಿಸಲಾಗುತ್ತಿದೆ. ಏಕಾದಶಿಯು, ಪೌರ್ಣಿಮೆ ಅಥವಾ ಅಮಾವಾಸ್ಯೆ ನಂತರ ಬರುವ ಹನ್ನೊಂದನೇ ದಿನವಾಗಿದೆ. ಹೀಗಾಗಿ ಮಹತ್ವ ಪೂರ್ಣವಾಗಿ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತದೆ ಎಂದರು.

ವೈಕುಂಠ ಏಕಾದಶಿ ‌ಪ್ರಯುಕ್ತ ಬೆಳಿಗ್ಗೆ 8ಕ್ಕೆ ವೈಕುಂಠ ದ್ವಾರದ ಪೂಜೆ, 10ಕ್ಕೆ ಸಾರ್ವಜನಿಕ ಲಕ್ಷಾರ್ಚನೆ ಸೇವೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹುಬ್ಬಳ್ಳಿ: ನಗರದ ಇಸ್ಕಾನ್ ಮಂದಿರದಲ್ಲಿ ಜನವರಿ 6ರಂದು ನಡೆಯುವ ವೈಕುಂಠ ಏಕಾದಶಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಇಸ್ಕಾನ್ ಅಧ್ಯಕ್ಷ ರಾಜೀವ ಲೋಚನ ದಾಸ ತಿಳಿಸಿದರು.

ರಾಜೀವ ಲೋಚನ ದಾಸ, ಇಸ್ಕಾನ್ ಅಧ್ಯಕ್ಷ

ನಗರದಲ್ಲಿ ಮಾತನಾಡಿದ ಅವರು, ಏಕಾದಶಿ ವೃತವನ್ನು ಭಗವಂತನ ನಾಮಸ್ಮರಣೆ, ಜಪ ಹಾಗೂ ಭಕ್ತಿ ಸಂಗೀತದೊಂದಿಗೆ ಆಚರಿಸಲಾಗುತ್ತಿದೆ. ಏಕಾದಶಿಯು, ಪೌರ್ಣಿಮೆ ಅಥವಾ ಅಮಾವಾಸ್ಯೆ ನಂತರ ಬರುವ ಹನ್ನೊಂದನೇ ದಿನವಾಗಿದೆ. ಹೀಗಾಗಿ ಮಹತ್ವ ಪೂರ್ಣವಾಗಿ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತದೆ ಎಂದರು.

ವೈಕುಂಠ ಏಕಾದಶಿ ‌ಪ್ರಯುಕ್ತ ಬೆಳಿಗ್ಗೆ 8ಕ್ಕೆ ವೈಕುಂಠ ದ್ವಾರದ ಪೂಜೆ, 10ಕ್ಕೆ ಸಾರ್ವಜನಿಕ ಲಕ್ಷಾರ್ಚನೆ ಸೇವೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

Intro:HubliBody:ವೈಕುಂಠ ಏಕಾದಶಿ ಆಚರಣೆಗೆ ಇಸ್ಕಾನ್ ಸಕಲ ಸಿದ್ಧತೆ

ಹುಬ್ಬಳ್ಳಿ: ಇಸ್ಕಾನ್ ಮಂದಿರದಲ್ಲಿ ಜನವರಿ.06ರಂದು ಆಚರಿಸಲ್ಪಡುವ ವೈಕುಂಠ ಏಕಾದಶಿಗೆ ಸಂಭ್ರಮದ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಇಸ್ಕಾನ್ ಅಧ್ಯಕ್ಷರಾದ ರಾಜೀವ ಲೋಚನ ದಾಸ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏಕಾದಶಿ ವೃತವನ್ನು ವಿಷ್ಣುವಿನ ಭಕ್ತರು ಭಗವಂತನ ನಾಮಸ್ಮರಣೆ,ಜಪ ಹಾಗೂ ಭಕ್ತಿ ಸಂಗೀತದೊಂದಿಗೆ ಆಚರಿಸಲಾಗುತ್ತಿದ್ದು,ಏಕಾದಶಿಯು ಪೌರ್ಣಿಮೆ ಅಥವಾ ಅಮಾವಾಸ್ಯೆ ನಂತರ ಬರುವ ಹನ್ನೊಂದನೆ ದಿನವಾಗಿದ್ದು, ಮಹತ್ವ ಪೂರ್ಣವಾಗಿ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತದೆ ಎಂದರು.ಅಂದು ನಡೆಯಲಿರುವ ವೈಕುಂಠ ಏಕಾದಶಿ ‌ಪ್ರಯುಕ್ತವಾಗಿ ಬೆಳಿಗ್ಗೆ 8ಕ್ಕೆ ವೈಕುಂಠ ದ್ವಾರದ ಪೂಜೆ,10ಕ್ಕೆ ಸಾರ್ವಜನಿಕ ಲಕ್ಷಾರ್ಚನೆ ಸೇವೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಅಲ್ಲದೇ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ರಘೋತ್ತಮ ದಾಸ ಸೇರಿದಂತೆ ಇತರರು ಇದ್ದರು.....

ಬೈಟ್:- ರಾಜೀವ ಲೋಚನ ದಾಸ(ಇಸ್ಕಾನ್ ಅಧ್ಯಕ್ಷರು)

_____________________________

Yallappa kundagol

HubliConclusion:Yallappa kundagol

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.