ETV Bharat / state

ಅಮವಾಸ್ಯೆ -ಹುಣ್ಣಿಮೆ  ಬಂತೆಂದರೆ ಹುಬ್ಬಳ್ಳಿಯಲ್ಲಿ ವಾಮಚಾರ: ಸ್ಥಳೀಯರ ದೂರು

ಹಳೆ ಹುಬ್ಬಳ್ಳಿಯ ಆನಂದ ನಗರದ ಸ್ಮಶಾನದಲ್ಲಿ ವಾಮಚಾರ ಮಾಡಿರುವ ಘಟನೆ ನಡೆದಿದೆ.

author img

By

Published : Jul 17, 2019, 12:51 PM IST

ಹುಬ್ಬಳ್ಳಿಯಲ್ಲಿ ಹೆಚ್ಚುತ್ತಿರುವ ವಾಮಚಾರ

ಹುಬ್ಬಳ್ಳಿ: ನಿನ್ನೆ ರಾತ್ರಿ ಹುಣ್ಣಿಮೆ ಹಾಗೂ ಚಂದ್ರ ಗ್ರಹಣ ಒಟ್ಟಿಗೆ ಬಂದಿದ್ದರಿಂದಾಗಿ, ಹಳೆ ಹುಬ್ಬಳ್ಳಿಯ ಆನಂದ ನಗರದ ಸ್ಮಶಾನದಲ್ಲಿ ವಾಮಚಾರ ಮಾಡಿರುವ ಘಟನೆ ನಡೆದಿದೆ.

ಹುಬ್ಬಳ್ಳಿಯಲ್ಲಿ ಹೆಚ್ಚುತ್ತಿರುವ ವಾಮಚಾರ

ಸ್ಮಶಾನದಲ್ಲಿ ಸೂಜಿ ಚುಚ್ಚಿದ ನಿಂಬೆಹಣ್ಣು, ಗೊಂಬೆಯಾಕಾರದ ವಸ್ತುಗಳು ಮತ್ತು ತೆಂಗಿನಕಾಯಿಗಳು ಪತ್ತೆಯಾಗಿವೆ. ಇಂದು ಬೆಳಗ್ಗೆ ಮೃತ ವ್ಯಕ್ತಿಯನ್ನು ಹೂಳಲು ನೆಲ ಅಗೆಯುವಾಗ ಈ ವಸ್ತುಗಳು ಪತ್ತೆಯಾಗಿದ್ದು, ಇವುಗಳನ್ನು ಮಾಟ ಮಂತ್ರ ಹಾಗೂ ವಾಮಾಚಾರಕ್ಕೆ ಬಳಸಲಾಗಿದೆ ಎನ್ನಲಾಗಿದೆ.

ಅಮವಾಸ್ಯೆ ಹಾಗೂ ಹುಣ್ಣಿಮೆ ಸಮೀಪ ಬಂದರೆ ಸಾಕು ಹುಬ್ಬಳ್ಳಿಯಲ್ಲಿ ಮಾಟ ಮಂತ್ರ ಹಾಗೂ ವಾಮಾಚಾರ ಮಾಡುವವರ ಹಾವಳಿ ಹೆಚ್ಚಾಗುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹುಬ್ಬಳ್ಳಿ: ನಿನ್ನೆ ರಾತ್ರಿ ಹುಣ್ಣಿಮೆ ಹಾಗೂ ಚಂದ್ರ ಗ್ರಹಣ ಒಟ್ಟಿಗೆ ಬಂದಿದ್ದರಿಂದಾಗಿ, ಹಳೆ ಹುಬ್ಬಳ್ಳಿಯ ಆನಂದ ನಗರದ ಸ್ಮಶಾನದಲ್ಲಿ ವಾಮಚಾರ ಮಾಡಿರುವ ಘಟನೆ ನಡೆದಿದೆ.

ಹುಬ್ಬಳ್ಳಿಯಲ್ಲಿ ಹೆಚ್ಚುತ್ತಿರುವ ವಾಮಚಾರ

ಸ್ಮಶಾನದಲ್ಲಿ ಸೂಜಿ ಚುಚ್ಚಿದ ನಿಂಬೆಹಣ್ಣು, ಗೊಂಬೆಯಾಕಾರದ ವಸ್ತುಗಳು ಮತ್ತು ತೆಂಗಿನಕಾಯಿಗಳು ಪತ್ತೆಯಾಗಿವೆ. ಇಂದು ಬೆಳಗ್ಗೆ ಮೃತ ವ್ಯಕ್ತಿಯನ್ನು ಹೂಳಲು ನೆಲ ಅಗೆಯುವಾಗ ಈ ವಸ್ತುಗಳು ಪತ್ತೆಯಾಗಿದ್ದು, ಇವುಗಳನ್ನು ಮಾಟ ಮಂತ್ರ ಹಾಗೂ ವಾಮಾಚಾರಕ್ಕೆ ಬಳಸಲಾಗಿದೆ ಎನ್ನಲಾಗಿದೆ.

ಅಮವಾಸ್ಯೆ ಹಾಗೂ ಹುಣ್ಣಿಮೆ ಸಮೀಪ ಬಂದರೆ ಸಾಕು ಹುಬ್ಬಳ್ಳಿಯಲ್ಲಿ ಮಾಟ ಮಂತ್ರ ಹಾಗೂ ವಾಮಾಚಾರ ಮಾಡುವವರ ಹಾವಳಿ ಹೆಚ್ಚಾಗುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Intro:ಹುಬ್ಬಳ್ಳಿ-02

ಹುಣ್ಣಿಮೆ ಹಾಗೂ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ನಿನ್ನೆ ವಾಮಾಚಾರ ಮಾಡಲಾಗಿದೆ ಎಂಬ ಆರೋಪ ‌ಕೇಳಿ ಬಂದಿದೆ.
ಚಂದ್ರ ಗ್ರಹಣದ ಸಂದರ್ಭದಲ್ಲಿ
ಹಳೆಹುಬ್ಬಳ್ಳಿಯ ಆನಂದ ನಗರದ ಸ್ಮಶಾನದಲ್ಲಿ ನಡೆದ ಘಟನೆ ನಡೆದಿದೆ.
ಸ್ಮಶಾನದಲ್ಲಿ ಸಿಕ್ಕ ಸೂಜಿ ಚುಚ್ಚಿದ ನಿಂಬೆಹಣ್ಣು, ಗೊಂಬೆಯಾಕಾರದ ವಸ್ತುಗಳು ಮತ್ತು ಟೆಂಗಿನಕಾಯಿಗಳು ಪತ್ತೆಯಾಗಿವೆ. ಇಂದು ಬೆಳಿಗ್ಗೆ ಮೃತ ವ್ಯಕ್ತಿಯನ್ನು ಹೂಳಲು ನೆಲ ಅಗೆಯುವಾಗ ಸಿಕ್ಕ ವಸ್ತುಗಳು ಪತ್ತೆಯಾಗಿದ್ದು, ಇವುಗಳನ್ನು ಮಾಟ ಮಂತ್ರ ಹಾಗೂ ವಾಮಾಚಾರಕ್ಕೆ ಬಳಸಲಾಗಿದೆ ಎನ್ನಲಾಗಿದೆ.
ಅಮವಾಸ್ಯೆ ಹಾಗೂ ಹುಣ್ಣಿಮೆ ಸಮೀಪ ಮಾಟ ಮಂತ್ ಹಾಗೂ ವಾಮಾಚಾರ ಮಾಡುವವರ ಹಾವಳಿ ಹೆಚ್ಚಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.Body:H B GaddadConclusion:Etv hubl

For All Latest Updates

TAGGED:

Av
ETV Bharat Logo

Copyright © 2024 Ushodaya Enterprises Pvt. Ltd., All Rights Reserved.