ETV Bharat / state

ಗೋವು ರಕ್ಷಕರ ಹೆಸರಲ್ಲಿ ವಾಹನ ಜಖಂಗೊಳಿಸಿದ ಕಿಡಿಗೇಡಿಗಳು..

author img

By

Published : Nov 22, 2019, 4:39 PM IST

ಧಾರವಾಡ ತಾಲೂಕಿನ ಸೋಮಾಪೂರ ಗ್ರಾಮದ ಬಳಿ ಗೋವು ಸಾಗಿದುತ್ತಿದ್ದ ಟಾಟಾ ಏಸ್​ ವಾಹನವನ್ನು ಪುಡಾರಿಗಳು ಜಖಂಗೊಳಿಸಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಕ್ರಮ ಗೋವು ಸಾಗಾಟ ಆರೋಪಿಸಿ ವಾಹನ ಜಖಂ

ಧಾರವಾಡ:ಅಕ್ರಮ ಗೋವು ಸಾಗಾಟ ಆರೋಪದ ಮೇಲೆ ಟಾಟಾ ಏಸ್ ವಾಹನದ ಗಾಜು ಒಡೆದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ತಾಲೂಕಿನ ಸೋಮಾಪೂರ ಗ್ರಾಮದ ಬಳಿ ನಡೆದಿದೆ.

ಟಾಟಾ ಏಸ್​ ವಾಹನದಲ್ಲಿ ಎರಡು ಆಕಳುಗಳನ್ನ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂದು ಗೋ ರಕ್ಷಕರ ಹೆಸರಲ್ಲಿ ವಾಹನವನ್ನು ಜಖಂಗೊಳಿಸಿದ್ದಾರೆ. ಗೋವುಗಳನ್ನು ಕೆಳಗಿಳಿಸಿ ವಾಹನ ಸುಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಅಕ್ರಮ ಗೋವು ಸಾಗಾಟ ಆರೋಪಿಸಿ ವಾಹನ ಜಖಂ..

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ವಾಹನದಲ್ಲಿ ಸಾಗಿಸುತ್ತಿದ್ದ ಹಸುಗಳು ದೇವರಿಗೆ ಬಿಟ್ಟವು ಎನ್ನಲಾಗುತ್ತಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಧಾರವಾಡ:ಅಕ್ರಮ ಗೋವು ಸಾಗಾಟ ಆರೋಪದ ಮೇಲೆ ಟಾಟಾ ಏಸ್ ವಾಹನದ ಗಾಜು ಒಡೆದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ತಾಲೂಕಿನ ಸೋಮಾಪೂರ ಗ್ರಾಮದ ಬಳಿ ನಡೆದಿದೆ.

ಟಾಟಾ ಏಸ್​ ವಾಹನದಲ್ಲಿ ಎರಡು ಆಕಳುಗಳನ್ನ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂದು ಗೋ ರಕ್ಷಕರ ಹೆಸರಲ್ಲಿ ವಾಹನವನ್ನು ಜಖಂಗೊಳಿಸಿದ್ದಾರೆ. ಗೋವುಗಳನ್ನು ಕೆಳಗಿಳಿಸಿ ವಾಹನ ಸುಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಅಕ್ರಮ ಗೋವು ಸಾಗಾಟ ಆರೋಪಿಸಿ ವಾಹನ ಜಖಂ..

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ವಾಹನದಲ್ಲಿ ಸಾಗಿಸುತ್ತಿದ್ದ ಹಸುಗಳು ದೇವರಿಗೆ ಬಿಟ್ಟವು ಎನ್ನಲಾಗುತ್ತಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Intro:ಧಾರವಾಡ: ಅಕ್ರಮ ಗೋವು ಸಾಗಾಟ ವಾಹನ ಮೇಲೆ ದಾಳಿ ನಡೆದ ಘಟನೆ ತಾಲೂಕಿನ ಸೋಮಾಪೂರ ಗ್ರಾಮದ ಬಳಿ ನಡೆದಿದೆ.

ಗೋವು ಸಾಗಾಟ ಮಾಡುತ್ತಿದ್ದ ಟಾಟಾ ಏಸ್ ವಾಹನದ ಗಾಜು ಒಡೆದು ಹಾಕಲಾಗಿದೆ. ವಾಹನಕ್ಕೆ ಬೆಂಕಿ ಹಚ್ಚಿ ಸುಡಲು ಯತ್ನ ನಡೆಸಲಾಗಿದೆ.

ಎರಡು ಆಕಳ ತೆಗೆದುಕೊಂಡು ಹೋಗುತಿದ್ದ ಟಾಟಾ ಏಸ್ ವಾಹನದ ಬೆನ್ನತ್ತಿ ಬಂದ ಗೋ ರಕ್ಷಕರು ಗೋವು ಬಿಚ್ಚಿ ಬಿಟ್ಟು ವಾಹನ ಸುಡಲು ಯತ್ನಿಸಿದ್ದಾರೆ. ಸ್ಥಳಕ್ಕೆ ಪೊಲೀಸರ ಆಗಮಿಸಿ ಬೆಂಕಿ ನಂದಿಸಿದ್ದಾರೆ.Body:ವಾಹನದಲ್ಲಿ ಸಾಗಿಸುತ್ತಿದ್ದ ಹಸುಗಳು ದೇವರಿಗೆ ಬಿಟ್ಟ ಹಸುಗಳು ಎಂದು ಹೇಳಲಾಗುತ್ತಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.