ETV Bharat / state

ಈಟಿವಿ ಭಾರತ್​​ ಇಂಪ್ಯಾಕ್ಟ್!! ಹದಿನೆಂಟು ವರ್ಷಗಳ ಹೋರಾಟಕ್ಕೆ ಸಿಕ್ತು ಪರಿಹಾರ - ಹುಬ್ಬಳ್ಳಿಯಲ್ಲಿ ಅಂಬಾಲಾಲಾ ಕುಟುಂಬಕ್ಕೆ ಮರಾಠ ಸಮುದಾಯದಿಂದ ನೆರವು ನ್ಯೂಸ್​​

18 ವರ್ಷಗಳ ಹಿಂದೆ ನಗರದಲ್ಲಿ ನಡೆದ ಗೋಲಿಬಾರ್​​​ಗೆ ಬಲಿಯಾಗಿದ್ದ ಅಂಬಾಲಾಲ್ ಮೆಹರವಾಡೆ ಕುಟುಂಬಸ್ಥರಿಗೆ ಮರಾಠ ಸಮುದಾಯದ ಮುಖ್ಯಸ್ಥರು ನೆರವಿನ ಹಸ್ತ ನೀಡಿದ್ದಾರೆ. ಇದು ಈಟಿವ ಭಾರತ್​ ಇಂಪ್ಯಾಕ್ಟ್​​.

impact
ಹದಿನೆಂಟು ವರ್ಷಗಳ ಹೋರಾಟಕ್ಕೆ ಸಿಕ್ತು ಪರಿಹಾರ
author img

By

Published : Dec 22, 2019, 7:07 PM IST

ಹುಬ್ಬಳ್ಳಿ: ಕಳೆದ18 ವರ್ಷಗಳ ಹಿಂದೆ ನಗರದಲ್ಲಿ ನಡೆದ ಗೋಲಿಬಾರ್​​​ಗೆ ಬಲಿಯಾಗಿದ್ದ ಅಂಬಾಲಾಲ್ ಮೆಹರವಾಡೆ ಕುಟುಂಬಸ್ಥರಿಗೆ ಇಂದು ಮರಾಠಾ ಸಮಾಜದ ಮುಖಂಡರು ಪರಿಹಾರ ಧನ ವಿತರಣೆ ಮಾಡಿದ್ದಾರೆ.

ಕಳೆದ 18 ವರ್ಷಗಳ ಹಿಂದೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಪೊಲೀಸರ ಲಾಠಿ ಏಟಿಗೆ ಬಲಿಯಾಗಿದ್ದ ಅಂಬಾಲಾಲ್ ಕುಟುಂಬಕ್ಕೆ ಇಷ್ಟು ವರ್ಷ ಕಳೆದ್ರೂ ಸರ್ಕಾರದಿಂದ ಕೇವಲ ಆಶ್ವಾಸನೆ ದೊರೆತಿತ್ತೇ ವಿನಃ ಯಾವುದೇ ರೀತಿಯ ಪರಿಹಾರಧನ , ಸಹಾಯಹಸ್ತ ದೊರೆತಿರಲಿಲ್ಲ. ಈ ಕುರಿತಂತೆ ನಿನ್ನೆಯಷ್ಟೇ ನಿಮ್ಮ ಈಟಿವಿ ಭಾರತ್ ''ಹುಬ್ಬಳ್ಳಿ ಗೋಲಿಬಾರ್‌ಗೆ ಜೀವ ಕೊಟ್ಟ ಕುಟುಂಬಕ್ಕೆ ಕಣ್ಣೀರೇ ಆಸರೆ.. ಬಡವರಲ್ವೇ, ಅದಕ್ಕೆ ಸರ್ಕಾರದ ತಾತ್ಸಾರ!!'' ಎಂಬ ಶೀರ್ಷಿಕೆಯಡಿ ಕುಟುಂಬದ ಕಣ್ಣೀರಿನ ಕುರಿತು ವಿಸ್ತೃತ ವರದಿ ಮಾಡಿತ್ತು.ಈ ವರದಿ ಕಂಡು ಮಾನವೀಯತೆ ಮೆರೆದ ಮರಾಠ ಸಮುದಾಯದ ಮುಖಂಡರು ಇಂದು ಅಂಬಾಲಾಲ್ ನಿವಾಸಕ್ಕೆ ತೆರಳಿ ಅವರ ಕುಟುಂಬಕ್ಕೆ ಪರಿಹಾರ ವಿತರಿಸುವ ಮೂಲಕ ಪ್ರತಿತಿಂಗಳೂ ಸಹಾಯಹಸ್ತ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ದೆ ಈ ಕುರಿತಂತೆ ಸರ್ಕಾರದ ಗಮನಕ್ಕೂ ತಂದು ಈ ಕುಡುಂಬಕ್ಕೆ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.ಈ ಕುಟುಂಬದ ಜೊತೆ ನಮ್ಮ ಸಮಾಜದವರೆಲ್ಲರೂ ಇರುತ್ತೇವೆ ಆದಷ್ಟು ಬೇಗ ಈ ಕುಟುಂಬಕ್ಕೆ ಪರಿಹಾರ ನೀಡುವುದರ ಬಗ್ಗೆ ಎಲ್ಲಾ ಸಿದ್ಧತೆಗಳನ್ನು ಮಾಡುತ್ತೆವೆ ಎಂದು ಭರವಸೆ ನೀಡಿದರು.

ಹದಿನೆಂಟು ವರ್ಷಗಳ ಹೋರಾಟಕ್ಕೆ ಸಿಕ್ತು ಪರಿಹಾರ

ಇನ್ನು ಈ ಕುರಿತು ಹುಬ್ಬಳ್ಳಿ ಗಲಾಟೆಯೊಂದರಲ್ಲಿ ಬಲಿಯಾಗಿದ್ದ ಅಂಬಲಾಲ್ ಅವರ ಪತ್ನಿ ಮಾತನಾಡಿ' ಹದಿನೆಂಟು ವರ್ಷಗಳಿಂದ ಪರಿಹಾರಕ್ಕಾಗಿ ಹೋರಾಟ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಆದ್ರೆ ನಿನ್ನೆ ಮಾಧ್ಯಮದವರು ಬಂದು ಸುದ್ದಿ ಬಿತ್ತಿರಿಸಿದ ನಂತರ ಎಲ್ಲರೂ ಸಹ ಬಂದು ನಮಗೆ ಸಹಾಯ ಮಾಡುತ್ತಿದ್ದಾರೆ ಆದ್ದರಿಂದ ಮಾಧ್ಯಮದವರಿಗೆ ಧನ್ಯವಾದ ತಿಳಿಸುತ್ತೆನೆ ಇನ್ನೂ ಮುಂದಾದ್ರೂ ಸರಕಾರ' ನಮಗೆ ಪರಿಹಾರ ಕೊಟ್ರೆ ಬಹಳ ಸಹಾಯ ಆಗುತ್ತದೆ ಎಂದು ಮನವಿ ಮಾಡಿದ್ರು.

ಹುಬ್ಬಳ್ಳಿ: ಕಳೆದ18 ವರ್ಷಗಳ ಹಿಂದೆ ನಗರದಲ್ಲಿ ನಡೆದ ಗೋಲಿಬಾರ್​​​ಗೆ ಬಲಿಯಾಗಿದ್ದ ಅಂಬಾಲಾಲ್ ಮೆಹರವಾಡೆ ಕುಟುಂಬಸ್ಥರಿಗೆ ಇಂದು ಮರಾಠಾ ಸಮಾಜದ ಮುಖಂಡರು ಪರಿಹಾರ ಧನ ವಿತರಣೆ ಮಾಡಿದ್ದಾರೆ.

ಕಳೆದ 18 ವರ್ಷಗಳ ಹಿಂದೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಪೊಲೀಸರ ಲಾಠಿ ಏಟಿಗೆ ಬಲಿಯಾಗಿದ್ದ ಅಂಬಾಲಾಲ್ ಕುಟುಂಬಕ್ಕೆ ಇಷ್ಟು ವರ್ಷ ಕಳೆದ್ರೂ ಸರ್ಕಾರದಿಂದ ಕೇವಲ ಆಶ್ವಾಸನೆ ದೊರೆತಿತ್ತೇ ವಿನಃ ಯಾವುದೇ ರೀತಿಯ ಪರಿಹಾರಧನ , ಸಹಾಯಹಸ್ತ ದೊರೆತಿರಲಿಲ್ಲ. ಈ ಕುರಿತಂತೆ ನಿನ್ನೆಯಷ್ಟೇ ನಿಮ್ಮ ಈಟಿವಿ ಭಾರತ್ ''ಹುಬ್ಬಳ್ಳಿ ಗೋಲಿಬಾರ್‌ಗೆ ಜೀವ ಕೊಟ್ಟ ಕುಟುಂಬಕ್ಕೆ ಕಣ್ಣೀರೇ ಆಸರೆ.. ಬಡವರಲ್ವೇ, ಅದಕ್ಕೆ ಸರ್ಕಾರದ ತಾತ್ಸಾರ!!'' ಎಂಬ ಶೀರ್ಷಿಕೆಯಡಿ ಕುಟುಂಬದ ಕಣ್ಣೀರಿನ ಕುರಿತು ವಿಸ್ತೃತ ವರದಿ ಮಾಡಿತ್ತು.ಈ ವರದಿ ಕಂಡು ಮಾನವೀಯತೆ ಮೆರೆದ ಮರಾಠ ಸಮುದಾಯದ ಮುಖಂಡರು ಇಂದು ಅಂಬಾಲಾಲ್ ನಿವಾಸಕ್ಕೆ ತೆರಳಿ ಅವರ ಕುಟುಂಬಕ್ಕೆ ಪರಿಹಾರ ವಿತರಿಸುವ ಮೂಲಕ ಪ್ರತಿತಿಂಗಳೂ ಸಹಾಯಹಸ್ತ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ದೆ ಈ ಕುರಿತಂತೆ ಸರ್ಕಾರದ ಗಮನಕ್ಕೂ ತಂದು ಈ ಕುಡುಂಬಕ್ಕೆ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.ಈ ಕುಟುಂಬದ ಜೊತೆ ನಮ್ಮ ಸಮಾಜದವರೆಲ್ಲರೂ ಇರುತ್ತೇವೆ ಆದಷ್ಟು ಬೇಗ ಈ ಕುಟುಂಬಕ್ಕೆ ಪರಿಹಾರ ನೀಡುವುದರ ಬಗ್ಗೆ ಎಲ್ಲಾ ಸಿದ್ಧತೆಗಳನ್ನು ಮಾಡುತ್ತೆವೆ ಎಂದು ಭರವಸೆ ನೀಡಿದರು.

ಹದಿನೆಂಟು ವರ್ಷಗಳ ಹೋರಾಟಕ್ಕೆ ಸಿಕ್ತು ಪರಿಹಾರ

ಇನ್ನು ಈ ಕುರಿತು ಹುಬ್ಬಳ್ಳಿ ಗಲಾಟೆಯೊಂದರಲ್ಲಿ ಬಲಿಯಾಗಿದ್ದ ಅಂಬಲಾಲ್ ಅವರ ಪತ್ನಿ ಮಾತನಾಡಿ' ಹದಿನೆಂಟು ವರ್ಷಗಳಿಂದ ಪರಿಹಾರಕ್ಕಾಗಿ ಹೋರಾಟ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಆದ್ರೆ ನಿನ್ನೆ ಮಾಧ್ಯಮದವರು ಬಂದು ಸುದ್ದಿ ಬಿತ್ತಿರಿಸಿದ ನಂತರ ಎಲ್ಲರೂ ಸಹ ಬಂದು ನಮಗೆ ಸಹಾಯ ಮಾಡುತ್ತಿದ್ದಾರೆ ಆದ್ದರಿಂದ ಮಾಧ್ಯಮದವರಿಗೆ ಧನ್ಯವಾದ ತಿಳಿಸುತ್ತೆನೆ ಇನ್ನೂ ಮುಂದಾದ್ರೂ ಸರಕಾರ' ನಮಗೆ ಪರಿಹಾರ ಕೊಟ್ರೆ ಬಹಳ ಸಹಾಯ ಆಗುತ್ತದೆ ಎಂದು ಮನವಿ ಮಾಡಿದ್ರು.

Intro:HubliBody:ಸ್ಲಗ್:- ಈಟಿವಿ ಇಂಪ್ಯಾಕ್ಟ್! ಹದ್ನೇಂಟು ವರ್ಷಗಳ ಹೋರಾಟಕ್ಕೆ ಸಿಕ್ತು ಪರಿಹಾರ


ಹುಬ್ಬಳ್ಳಿ- ಹುಬ್ಬಳ್ಳಿಯಲ್ಲಿ 18 ವರ್ಷಗಳ ಹಿಂದೆ ನಡೆದ ಗೋಲಿಬಾರ್ ಗೆ ಬಲಿಯಾಗಿದ್ದ ಅಂಬಾಲಾಲ್ ಮೆಹರವಾಡೆ ಕುಟುಂಬಸ್ಥರಿಗೆ ಇಂದು ಮರಾಠಾ ಸಮಾಜದ ಮುಖಂಡರಿಂದ ಪರಿಹಾರ ಧನ ವಿತರಣೆ ಮಾಡಿದ್ದಾರೆ.
ಕಳೆದ 18 ವರ್ಷಗಳ ಹಿಂದೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಪೊಲೀಸರ ಲಾಠಿ ಹೇಟಿಗೆ ಬಲಿಯಾಗಿದ್ದ ಅಂಬಾಲಾಲ್ ಕುಟುಂಬಕ್ಕೆ ಇಷ್ಟು ವರ್ಷ ಕಳೆದ್ರೂ ಸರ್ಕಾರದಿಂದ ಕೇವಲ ಆಶ್ವಾಸನೆ ದೊರೆತಿತ್ತೇ ವಿನಾ ಯಾವುದೇ ರೀತಿಯ ಪರಿಹಾರ , ಸಹಾಯಹಸ್ತ ದೊರೆತಿರಲಿಲ್ಲ. ಈ ಕುರಿತಂತೆ ನಿನ್ನೆಯಷ್ಟೇ ನಿಮ್ಮ ಈ ಟಿವಿ ಭಾರತ್ ವಿಸ್ತೃತ ವರದಿ ಮಾಡಿತ್ತು. ಈ ವರದಿಯಿಂದ ಮಾನವೀಯತೆ ಮೆರೆದ ಮರಾಠ ಸಮುದಾಯದ ಮುಖಂಡರು ಇಂದು ಅಂಬಾಲಾಲ್ ನಿವಾಸಕ್ಕೆ ತೆರಳಿ ಅವರ ಕುಟುಂಬಕ್ಕೆ ಪರಿಹಾರ ವಿತರಿಸುವ ಮೂಲಕ ಪ್ರತಿತಿಂಗಳೂ ಸಹಾಯಹಸ್ತ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ದೆ ಈ ಕುರಿತಂತೆ ಸರ್ಕಾರದ ಗಮನಕ್ಕೂ ತಂದು ಈ ಕುಡುಂಬಕ್ಕೆ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.ಈ ಕುಟುಂಬದ ಜೊತೆ ನಮ್ಮ ಸಮಾಜದವರೆಲ್ಲರೂ ಇರುತ್ತೇವೆ ಆದಷ್ಟು ಬೇಗ ಈ ಕುಟುಂಬಕ್ಕೆ ಪರಿಹಾರ ನೀಡುವುದರ ಬಗ್ಗೆ ಎಲ್ಲಾ ಸಿದ್ಧತೆಗಳನ್ನು ಮಾಡುತ್ತೆವೆ ಎಂದು ಭರವಸೆ ನೀಡಿದರು..

ಬೈಟ್:- ಉದಯ್ ಸಿಂಗ್( ಕ್ಷತ್ರಿಯ ಸಮಾಜದ ರಾಜ್ಯ ಅಧ್ಯಕ್ಷರು)

ಹುಬ್ಬಳ್ಳಿ ಗಲಾಟೆಯೊಂದ್ರ ಬಲಿಯಾಗಿದ್ದ ಅಂಬಲಾಲ್ ಅವರ ಪತ್ನಿ ಮಾತನಾಡಿ' ಹದ್ನೇಂಟು ವರ್ಷಗಳಿಂದ ಪರಿಹಾರಕ್ಕಾಗಿ ಹೋರಟ' ಮಾಡಿದ್ದರು ಸಹ ಯಾವುದೇ ಪ್ರಯೋಜನವಾಗಿದ್ದಿಲ್ಲ' ಆದ್ರೇ ನಿನ್ನೆ ಮಾಧ್ಯಮದವ್ರು ಬಂದು ಸುದ್ದಿ ಬಿತ್ತಿರಿಸಿದ ನಂತರ ಎಲ್ಲರೂ ಸಹ ಬಂದು ನಮಗೆ ಸಹಾಯ ಹಸ್ತ ಮಾಡುತ್ತಿದ್ದಾರೆ' ಆದ್ದರಿಂದ ಮಾದ್ಯಮದರಿಗೆ ಧನ್ಯವಾದ ತಿಳಿಸುತ್ತೆನೆ' ಇನ್ನೂ ಮುಂದಾದ್ರೂ ಸರಕಾರ' ನಮಗೆ ಪರಿಹಾರ ಕೊಟ್ರೇ ಬಹಳ ಸಹಾಯ ಆಗುತ್ತದೆ ಎಂದು ಮನವಿ ಮಾಡಿದ್ರು.

ಬೈಟ್:- ಹೇಮಾ‌ ಮೇಹರವಾಡೆ ( ಗಲಭೆಯಲ್ಲಿ ಮೃತಪಟ್ಟ ಅಂಬಾಲಾಲ ಪತ್ನಿ)


___________________________Yallappa kundagol

HubliConclusion:Yallappa kundagol

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.