ETV Bharat / state

ಸಾಂವಿಧಾನಿಕ ಹುದ್ದೆ ವಿಚಾರದಲ್ಲಿ ಜಾತಿ ಬಗ್ಗೆ ಮಾತನಾಡುವುದು ತಪ್ಪು: ಹೆಚ್ ಸಿ ಮಹದೇವಪ್ಪ - undefined

ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂಗಿಂತ ದೊಡ್ಡ ಸ್ಥಾನಕ್ಕೆ ಅರ್ಹರು ಎಂದು ಮಾಜಿ ಸಚಿವ ಹೆಚ್​ ಸಿ ಮಹದೇವಪ್ಪ ಹೇಳಿದ್ದಾರೆ. ಹೆಚ್ ಡಿ ರೇವಣ್ಣ ಕೂಡ ಸಿಎಂ ಆಗಲು ಅರ್ಹರು ಎಂಬ ಸಿದ್ದರಾಮಯ್ಯ ಟ್ವೀಟ್​ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಅವರು, ಕಾಂಗ್ರೆಸ್​ನಲ್ಲಿ ಮಲ್ಲಿಕಾರ್ಜುನ ಖರ್ಗೆ ದೊಡ್ಡವರು. ಆದ್ರೆ ಸಾಂವಿಧಾನಿಕ ಹುದ್ದೆ ವಿಚಾರದಲ್ಲಿ ಜಾತಿ ಬಗ್ಗೆ ಮಾತಾಡೋದು ತಪ್ಪು ಎಂದಿದ್ದಾರೆ.

ಎಚ್ ಸಿ ಮಹದೇವಪ್ಪ
author img

By

Published : May 16, 2019, 1:06 PM IST

ಹುಬ್ಬಳ್ಳಿ: ಸಾವಿಧಾನಿಕ ಹುದ್ದೆ ಜಾತಿ ಆಧಾರದ ಮೇಲೆ ಕೊಡಬೇಕು ಎಂಬುದು ಸಂವಿಧಾನಕ್ಕೆ ಮಾಡುವ ದೊಡ್ಡ ಅಪಚಾರ ಎಂದು ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಪ್ರತಿಪಾದಿಸಿದ್ದಾರೆ.

ಹೆಚ್ ಸಿ ಮಹದೇವಪ್ಪ, ಮಾಜಿ ಸಚಿವ

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಎದುರು ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಸಿಎಂಗಿಂತ ದೊಡ್ಡ ಸ್ಥಾನಕ್ಕೆ ಅರ್ಹರು ಎಂದರು. ಹೆಚ್ ಡಿ ರೇವಣ್ಣ ಕೂಡ ಸಿಎಂ ಆಗಲು ಅರ್ಹರು ಎಂಬ ಸಿದ್ದರಾಮಯ್ಯ ಟ್ವೀಟ್​ ವಿಚಾರಕ್ಕೆ ಈ ವೇಳೆ ಮಹದೇವಪ್ಪ ಪ್ರತಿಕ್ರಿಯಿಸಿದರು. ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ದೊಡ್ಡವರು. ಆದ್ರೆ ಸಾಂವಿಧಾನಿಕ ಹುದ್ದೆ ವಿಚಾರದಲ್ಲಿ ಜಾತಿ ಬಗ್ಗೆ ಮಾತಾಡೋದು ತಪ್ಪು ಎಂದರು.

ಸಿಎಂ ಸ್ಥಾನ ನಂಬರ್ ಗೇಮ್ ಇದ್ದಂತೆ. ಹೆಚ್ ಡಿ ರೇವಣ್ಣ ಸಹ ಸಿಎಂ ಸ್ಥಾನಕ್ಕೆ ಅರ್ಹರು ಎಂದು ಸಿದ್ದರಾಮಯ್ಯ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದು ಮಹದೇವಪ್ಪ ತಿಳಿಸಿದರು.

ಹುಬ್ಬಳ್ಳಿ: ಸಾವಿಧಾನಿಕ ಹುದ್ದೆ ಜಾತಿ ಆಧಾರದ ಮೇಲೆ ಕೊಡಬೇಕು ಎಂಬುದು ಸಂವಿಧಾನಕ್ಕೆ ಮಾಡುವ ದೊಡ್ಡ ಅಪಚಾರ ಎಂದು ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಪ್ರತಿಪಾದಿಸಿದ್ದಾರೆ.

ಹೆಚ್ ಸಿ ಮಹದೇವಪ್ಪ, ಮಾಜಿ ಸಚಿವ

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಎದುರು ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಸಿಎಂಗಿಂತ ದೊಡ್ಡ ಸ್ಥಾನಕ್ಕೆ ಅರ್ಹರು ಎಂದರು. ಹೆಚ್ ಡಿ ರೇವಣ್ಣ ಕೂಡ ಸಿಎಂ ಆಗಲು ಅರ್ಹರು ಎಂಬ ಸಿದ್ದರಾಮಯ್ಯ ಟ್ವೀಟ್​ ವಿಚಾರಕ್ಕೆ ಈ ವೇಳೆ ಮಹದೇವಪ್ಪ ಪ್ರತಿಕ್ರಿಯಿಸಿದರು. ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ದೊಡ್ಡವರು. ಆದ್ರೆ ಸಾಂವಿಧಾನಿಕ ಹುದ್ದೆ ವಿಚಾರದಲ್ಲಿ ಜಾತಿ ಬಗ್ಗೆ ಮಾತಾಡೋದು ತಪ್ಪು ಎಂದರು.

ಸಿಎಂ ಸ್ಥಾನ ನಂಬರ್ ಗೇಮ್ ಇದ್ದಂತೆ. ಹೆಚ್ ಡಿ ರೇವಣ್ಣ ಸಹ ಸಿಎಂ ಸ್ಥಾನಕ್ಕೆ ಅರ್ಹರು ಎಂದು ಸಿದ್ದರಾಮಯ್ಯ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದು ಮಹದೇವಪ್ಪ ತಿಳಿಸಿದರು.

Intro:ಹುಬ್ಬಳ್ಳಿ -01

ಸಂವಿಧಾನಿಕ ಹುದ್ದೆ ಜಾತಿ ಆಧಾರದ ಮೇಲೆ ಕೊಡಬೇಕು ಎಂಬುದು ಸಂವಿಧಾನಕ್ಕೆ ಮಾಡುವ ದೊಡ್ಡ ಅಪಚಾರ ಎಂದು ಮಾಜಿ ಸಚಿವ ಎಚ್ ಸಿ ಮಹದೇವಪ್ಪ ಹೇಳಿದರು.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,
ಮಲ್ಲಿಕಾರ್ಜುನ ಖರ್ಗೆ ಸಿಎಂಗಿಂತ ದೊಡ್ಡ ಸ್ಥಾನಕ್ಕೆ ಅರ್ಹರು. ಹೆಚ್ ಡಿ ರೇವಣ್ಣ ಕೂಡ ಸಿಎಂ ಆಗಲು ಅರ್ಹರು ಎಂಬ ಸಿದ್ದರಾಮಯ್ಯ ಟ್ವಿಟ್ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು,
ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ದೊಡ್ಡವರು.
ಸಂವಿಧಾನದ ಹುದ್ದೆ ಕೊಡುವಾಗ ಜಾತಿ ಆಧಾರ ಮೇಲೆ ಮಾತಾಡೋದು ತಪ್ಪು.
ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಗಿಂತ ದೊಡ್ಡ ಹುದೆ ಎರುವ ಅರ್ಹತೆ ಇದೆ.
ಸಿಎಂ ಸ್ಥಾನ ನಂಬರ್ ಗೇಮ್ ಇದ್ದ ಹಾಗೇ.
ಎಚ್ ಡಿ ರೇವಣ್ಣ ಸಹ ಸಿಎಂ ಸ್ಥಾನ ಅರ್ಹ ಎನ್ನುವ ಸಿದ್ದರಾಮಯ್ಯ ಟ್ವಿಟ್ ವಿಚಾರ.
ಸಿದ್ದರಾಮಯ್ಯ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ ಎಂದರು.Body:H B GaddadConclusion:Etv hubli

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.