ETV Bharat / state

ನಾಯಿಗಳನ್ನು ಕೊಲ್ಲಲು ಮುಂದಾದ ಹು-ಧಾ ಪಾಲಿಕೆ: ರಕ್ಷಿಸಿ ಚಿಕಿತ್ಸೆ ಕೊಡಿಸಿದ್ರು ಶ್ವಾನಪ್ರಿಯ

author img

By

Published : Jul 3, 2022, 4:38 PM IST

ಹುಬ್ಬಳ್ಳಿ- ಧಾರವಾಡ ‌ಮಹಾನಗರ ಪಾಲಿಕೆ ಬೀದಿ ನಾಯಿಗಳನ್ನು ಕೊಲ್ಲಲು ಮುಂದಾಗಿದ್ದು, ಅವುಗಳನ್ನು ಶ್ವಾನ ಪ್ರಿಯರಾದ ಸೋಮಶೇಖರ್ ಚನಶೆಟ್ಟಿ ರಕ್ಷಣೆ ಮಾಡಿದ್ದಾರೆ.

Hubli Dharwad Mahanagara Corporation is ready to kill dogs
ನಾಯಿಗಳನ್ನು ಕೊಲ್ಲಲು ಮುಂದಾದ ಪಾಲಿಕೆ

ಧಾರವಾಡ: ಹುಬ್ಬಳ್ಳಿ- ಧಾರವಾಡ ‌ಮಹಾನಗರ ಪಾಲಿಕೆ ಸಿಬ್ಬಂದಿ ಬೀದಿ ನಾಯಿಗಳನ್ನು ಕೊಲ್ಲಲು ಮುಂದಾದ ಘಟನೆ ನಗರದಲ್ಲಿ ನಡೆದಿದೆ. ಧಾರವಾಡದ ನವಲೂರಿನಲ್ಲಿ 6 ನಾಯಿಗಳ ಕಾಲು ಮತ್ತು ಬಾಯಿಯನ್ನು ಕಟ್ಟಿ ಟಂ ಟಂ ವಾಹನಕ್ಕೆ ಹಾಕಿ, ಅವುಗಳನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ.

ನಾಯಿಗಳನ್ನು ಕೊಲ್ಲಲು ಮುಂದಾದ ಪಾಲಿಕೆ, ರಕ್ಷಣೆಗೆ ಬಂದ್ರು ಶ್ವಾನಪ್ರಿಯ

6 ಶ್ವಾನಗಳಲ್ಲಿ ಐದನ್ನು ಪ್ರಾಣಿ ಪ್ರಿಯ ಸೋಮಶೇಖರ್ ಚನಶೆಟ್ಟಿ ರಕ್ಷಣೆ ಮಾಡಿದ್ದಾರೆ. ನಾಯಿಪ್ರಿಯ ಆಗಿರುವ ಸೋಮಶೇಖರ್​ 5 ಶ್ವಾನಗಳನ್ನು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಅಲ್ಲದೇ ಅವಕ್ಕೆ ಚಿಕಿತ್ಸೆ ಸಹ ಕೊಡಿಸಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ: ಗುರಾಯಿಸಿ ನೋಡಿದ್ದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಗೆ ಚಾಕು ಇರಿತ

ಧಾರವಾಡ: ಹುಬ್ಬಳ್ಳಿ- ಧಾರವಾಡ ‌ಮಹಾನಗರ ಪಾಲಿಕೆ ಸಿಬ್ಬಂದಿ ಬೀದಿ ನಾಯಿಗಳನ್ನು ಕೊಲ್ಲಲು ಮುಂದಾದ ಘಟನೆ ನಗರದಲ್ಲಿ ನಡೆದಿದೆ. ಧಾರವಾಡದ ನವಲೂರಿನಲ್ಲಿ 6 ನಾಯಿಗಳ ಕಾಲು ಮತ್ತು ಬಾಯಿಯನ್ನು ಕಟ್ಟಿ ಟಂ ಟಂ ವಾಹನಕ್ಕೆ ಹಾಕಿ, ಅವುಗಳನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ.

ನಾಯಿಗಳನ್ನು ಕೊಲ್ಲಲು ಮುಂದಾದ ಪಾಲಿಕೆ, ರಕ್ಷಣೆಗೆ ಬಂದ್ರು ಶ್ವಾನಪ್ರಿಯ

6 ಶ್ವಾನಗಳಲ್ಲಿ ಐದನ್ನು ಪ್ರಾಣಿ ಪ್ರಿಯ ಸೋಮಶೇಖರ್ ಚನಶೆಟ್ಟಿ ರಕ್ಷಣೆ ಮಾಡಿದ್ದಾರೆ. ನಾಯಿಪ್ರಿಯ ಆಗಿರುವ ಸೋಮಶೇಖರ್​ 5 ಶ್ವಾನಗಳನ್ನು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಅಲ್ಲದೇ ಅವಕ್ಕೆ ಚಿಕಿತ್ಸೆ ಸಹ ಕೊಡಿಸಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ: ಗುರಾಯಿಸಿ ನೋಡಿದ್ದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಗೆ ಚಾಕು ಇರಿತ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.