ETV Bharat / state

ಧಾರವಾಡ: ಲೋಕೋಪಯೋಗಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ - ಧಾರವಾಡದಲ್ಲಿ ಎಸಿಬಿ ದಾಳಿ

ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ ಎಇ ಪ್ರಶಾಂತ್ ಸತ್ತೂರು, ಎಇಇಎಸ್ ಮಂಜಿನಾಳ ಮತ್ತು ಅವರ ಸಂಬಂಧಿ ಮಹಾಂತೇಶ್ ಎಂಬವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ACB attacks on  Public work officers
ಲೋಕೋಪಯೋಗಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ
author img

By

Published : Mar 8, 2022, 6:25 PM IST

ಧಾರವಾಡ: ವಿದ್ಯಾಗಿರಿಯ ಸತ್ತೂರ ಲೇಔಟ್​​ನಲ್ಲಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಲೋಕೋಪಯೋಗಿ ಅಧಿಕಾರಿ
ಲೋಕೋಪಯೋಗಿ ಅಧಿಕಾರಿ

ಎಇ ಪ್ರಶಾಂತ್ ಸತ್ತೂರು ಮನೆಯಿಂದ ಹಣ ತೆಗೆದುಕೊಂಡು ಹೋಗುತ್ತಿದ್ದ ಎಇಎಸ್ ಮಂಜಿನಾಳ ಮತ್ತು ಅವರ ಸಂಬಂಧಿ ಮಹಾಂತೇಶ್​​ ಎಂಬವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ರಾಜಕೀಯ ದ್ವೇಷಕ್ಕೆ ಹೆಚ್ಚು ಹತ್ಯೆಗಳು ನಡೆಯುತ್ತಿರುವುದು ಆಘಾತಕಾರಿ: ಹೈಕೋರ್ಟ್

ಹಣ ಪಡೆದು ಅದನ್ನು ಸಂಬಂಧಿಕರ ಮೂಲಕ ಎಇಇ​ ಮನೆಗೆ ಕಳಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ‌ ನಡೆಸಲಾಗಿದೆ. ಡಿವೈಎಸ್​ಪಿ ಮಹಾಂತೇಶ್ ಜಿದ್ದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಧಾರವಾಡ: ವಿದ್ಯಾಗಿರಿಯ ಸತ್ತೂರ ಲೇಔಟ್​​ನಲ್ಲಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಲೋಕೋಪಯೋಗಿ ಅಧಿಕಾರಿ
ಲೋಕೋಪಯೋಗಿ ಅಧಿಕಾರಿ

ಎಇ ಪ್ರಶಾಂತ್ ಸತ್ತೂರು ಮನೆಯಿಂದ ಹಣ ತೆಗೆದುಕೊಂಡು ಹೋಗುತ್ತಿದ್ದ ಎಇಎಸ್ ಮಂಜಿನಾಳ ಮತ್ತು ಅವರ ಸಂಬಂಧಿ ಮಹಾಂತೇಶ್​​ ಎಂಬವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ರಾಜಕೀಯ ದ್ವೇಷಕ್ಕೆ ಹೆಚ್ಚು ಹತ್ಯೆಗಳು ನಡೆಯುತ್ತಿರುವುದು ಆಘಾತಕಾರಿ: ಹೈಕೋರ್ಟ್

ಹಣ ಪಡೆದು ಅದನ್ನು ಸಂಬಂಧಿಕರ ಮೂಲಕ ಎಇಇ​ ಮನೆಗೆ ಕಳಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ‌ ನಡೆಸಲಾಗಿದೆ. ಡಿವೈಎಸ್​ಪಿ ಮಹಾಂತೇಶ್ ಜಿದ್ದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.