ETV Bharat / state

ಕೋವಿಡ್​ ಆರ್ಭಟ.. ಮೊನ್ನೆ ತಾಯಿ, ಇಂದು ಇಬ್ಬರು ಪುತ್ರರು ಕೊನೆಯುಸಿರು - darawada covid news

ಕೊರೊನಾಗೆ ಮೂವರು ಬಲಿಯಾಗುತ್ತಿದ್ದಂತೆ ಎಚ್ಚೆತ್ತ ಗ್ರಾಪಂ ಸಿಬ್ಬಂದಿ ಗ್ರಾಮದ ಪ್ರತಿ ವಾರ್ಡ್​​​​​ಗಳನ್ನು ಸ್ಯಾನಿಟೈಸ್​​ ಮಾಡುತ್ತಿದ್ದಾರೆ. ಒಂದೇ ಕುಟುಂಬದ ಮೂವರು ಬಲಿಯಾಗುತ್ತಿದಂತೆ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ..

3 died by corona in darwada
ಕೋವಿಡ್​ ಆರ್ಭಟ: ಮೊನ್ನೆ ತಾಯಿ, ಇಂದು ಇಬ್ಬರು ಪುತ್ರರು ಕೊನೆಯುಸಿರು!
author img

By

Published : May 9, 2021, 9:02 PM IST

ಧಾರವಾಡ : ಕೊರೊನಾಗೆ ಒಂದೇ ಕುಟುಂಬದ ಮೂವರು ಬಲಿಯಾಗಿರುವ ಘಟನೆ ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ನಡೆದಿದೆ. ತಾಯಿ ಹಾಗೂ ಇಬ್ಬರು ಗಂಡು ಮಕ್ಕಳು ಕೊರೊನಾಗೆ ಬಲಿಯಾಗಿದ್ದಾರೆ.

ಎರಡು ದಿನಗಳ ಹಿಂದೆ ತಾಯಿ ಮೃತಪಟ್ಟಿದ್ದು, ಇಂದು ಇಬ್ಬರು ಗಂಡು ಮಕ್ಕಳು ಕೊರೊನಾದಿಂದ ಕೊನೆಯುಸಿರೆಳೆದಿದ್ದಾರೆ. ನಾಗಪ್ಪ ಕಡ್ಲಿ (45), ಕಲ್ಲಪ್ಪ ಕಡ್ಲಿ (50) ಮತ್ತು ತಾಯಿ ಶಾಂತವ್ವ ಕಡ್ಲಿ (85) ಕೊರೊನಾಗೆ ಬಲಿಯಾದವರು.

ವಾರ್ಡ್​​​​​ಗಳನ್ನು ಸ್ಯಾನಿಟೈಸ್ ಮಾಡಲಾಯ್ತು..

ಹಾರೋಬೆಳವಡಿ ಗ್ರಾಮದಲ್ಲಿ ಕೊರೊನಾಗೆ ಒಟ್ಟು ನಾಲ್ಕು ಜನ ಬಲಿಯಾಗಿದ್ದಾರೆ. ಈ ಗ್ರಾಮದಲ್ಲಿ ಸದ್ಯ 5 ಪಾಸಿಟಿವ್ ಪ್ರಕರಣಗಳಿವೆ.

ಕೊರೊನಾಗೆ ಮೂವರು ಬಲಿಯಾಗುತ್ತಿದ್ದಂತೆ ಎಚ್ಚೆತ್ತ ಗ್ರಾಪಂ ಸಿಬ್ಬಂದಿ ಗ್ರಾಮದ ಪ್ರತಿ ವಾರ್ಡ್​​​​​ಗಳನ್ನು ಸ್ಯಾನಿಟೈಸ್​​ ಮಾಡುತ್ತಿದ್ದಾರೆ. ಒಂದೇ ಕುಟುಂಬದ ಮೂವರು ಬಲಿಯಾಗುತ್ತಿದಂತೆ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಧಾರವಾಡ : ಕೊರೊನಾಗೆ ಒಂದೇ ಕುಟುಂಬದ ಮೂವರು ಬಲಿಯಾಗಿರುವ ಘಟನೆ ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ನಡೆದಿದೆ. ತಾಯಿ ಹಾಗೂ ಇಬ್ಬರು ಗಂಡು ಮಕ್ಕಳು ಕೊರೊನಾಗೆ ಬಲಿಯಾಗಿದ್ದಾರೆ.

ಎರಡು ದಿನಗಳ ಹಿಂದೆ ತಾಯಿ ಮೃತಪಟ್ಟಿದ್ದು, ಇಂದು ಇಬ್ಬರು ಗಂಡು ಮಕ್ಕಳು ಕೊರೊನಾದಿಂದ ಕೊನೆಯುಸಿರೆಳೆದಿದ್ದಾರೆ. ನಾಗಪ್ಪ ಕಡ್ಲಿ (45), ಕಲ್ಲಪ್ಪ ಕಡ್ಲಿ (50) ಮತ್ತು ತಾಯಿ ಶಾಂತವ್ವ ಕಡ್ಲಿ (85) ಕೊರೊನಾಗೆ ಬಲಿಯಾದವರು.

ವಾರ್ಡ್​​​​​ಗಳನ್ನು ಸ್ಯಾನಿಟೈಸ್ ಮಾಡಲಾಯ್ತು..

ಹಾರೋಬೆಳವಡಿ ಗ್ರಾಮದಲ್ಲಿ ಕೊರೊನಾಗೆ ಒಟ್ಟು ನಾಲ್ಕು ಜನ ಬಲಿಯಾಗಿದ್ದಾರೆ. ಈ ಗ್ರಾಮದಲ್ಲಿ ಸದ್ಯ 5 ಪಾಸಿಟಿವ್ ಪ್ರಕರಣಗಳಿವೆ.

ಕೊರೊನಾಗೆ ಮೂವರು ಬಲಿಯಾಗುತ್ತಿದ್ದಂತೆ ಎಚ್ಚೆತ್ತ ಗ್ರಾಪಂ ಸಿಬ್ಬಂದಿ ಗ್ರಾಮದ ಪ್ರತಿ ವಾರ್ಡ್​​​​​ಗಳನ್ನು ಸ್ಯಾನಿಟೈಸ್​​ ಮಾಡುತ್ತಿದ್ದಾರೆ. ಒಂದೇ ಕುಟುಂಬದ ಮೂವರು ಬಲಿಯಾಗುತ್ತಿದಂತೆ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.