ETV Bharat / state

ನೂರಾರು ಕುರಿಗಳ ದಾರುಣ ಸಾವು; ವಿಷಪೂರಿತ ಸೊಪ್ಪು ಸೇವನೆ ಶಂಕೆ - ದಾವಣಗೆರೆಯ ನ್ಯಾಮತಿ ತಾಲೂಕಿನ ಜಯನಗರ ಗ್ರಾಮ

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಜಯನಗರ ಗ್ರಾಮದಲ್ಲಿ ವಿಷಪೂರಿತ ಸೊಪ್ಪು ತಿಂದು 150 ಕುರಿಗಳು ಮೃತಪಟ್ಟ ದಾರುಣ ಘಟನೆ ನಡೆದಿದೆ.

ವಿಷಪೂರಿತ ಸೊಪ್ಪು ಸೇವಿಸಿ ನೂರಾರು ಕುರಿಗಳು ಸಾವು...!
author img

By

Published : Oct 18, 2019, 2:18 PM IST

ದಾವಣಗೆರೆ: ವಿಷಪೂರಿತ ಸೊಪ್ಪು ತಿಂದು 150 ಕುರಿಗಳು ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಜಯನಗರ ಗ್ರಾಮದಲ್ಲಿ ನಡೆದಿದೆ.

ವಿಷಪೂರಿತ ಸೊಪ್ಪು ಸೇವಿಸಿ ಸಾವನ್ನಪ್ಪಿದ ನೂರಾರು ಕುರಿಗಳನ್ನು ಸಾಮೂಹಿಕವಾಗಿ ಹೂಳುತ್ತಿರುವ ದೃಶ್ಯ

ಕುರಿಗಾಯಿ ಮೈಲಪ್ಪ ಎಂಬವರು ತನ್ನ ಕುರಿಗಳನ್ನು ಜಮೀನೊಂದರಲ್ಲಿ ಮೇಯಲು ಬಿಟ್ಟಿದ್ದರು. ನಿನ್ನೆ ಮೇವು ತಿಂದಿದ್ದ ನೂರಾರು ಕುರಿಗಳು ತೀವ್ರವಾಗಿ ಅಸ್ವಸ್ಥಗೊಂಡಿದ್ದು ಬಳಿಕ ಸಾವನ್ನಪ್ಪಿವೆ ಎಂಬ ಮಾಹಿತಿ ದೊರೆತಿದೆ.

ಕುರಿಗಳ ಸಾವಿನ ಬಗ್ಗೆ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದ್ದು, ಯಾವ ವಿಷಪೂರಿತ ಸೊಪ್ಪು ಸೇವಿಸಿ ಮೃತಪಟ್ಟಿವೆ ಎಂಬುದು ಗೊತ್ತಾಗಿಲ್ಲ. ಕುರಿಗಳ ಮೃತದೇಹದ ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ ಎಂದು ಹೇಳಿದ್ದಾರೆ.

ಘಟನೆಯಿಂದ ಕುರಿಗಾಯಿ ಮೈಲಪ್ಪಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು ಸೂಕ್ತ ಪರಿಹಾರ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ದಾವಣಗೆರೆ: ವಿಷಪೂರಿತ ಸೊಪ್ಪು ತಿಂದು 150 ಕುರಿಗಳು ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಜಯನಗರ ಗ್ರಾಮದಲ್ಲಿ ನಡೆದಿದೆ.

ವಿಷಪೂರಿತ ಸೊಪ್ಪು ಸೇವಿಸಿ ಸಾವನ್ನಪ್ಪಿದ ನೂರಾರು ಕುರಿಗಳನ್ನು ಸಾಮೂಹಿಕವಾಗಿ ಹೂಳುತ್ತಿರುವ ದೃಶ್ಯ

ಕುರಿಗಾಯಿ ಮೈಲಪ್ಪ ಎಂಬವರು ತನ್ನ ಕುರಿಗಳನ್ನು ಜಮೀನೊಂದರಲ್ಲಿ ಮೇಯಲು ಬಿಟ್ಟಿದ್ದರು. ನಿನ್ನೆ ಮೇವು ತಿಂದಿದ್ದ ನೂರಾರು ಕುರಿಗಳು ತೀವ್ರವಾಗಿ ಅಸ್ವಸ್ಥಗೊಂಡಿದ್ದು ಬಳಿಕ ಸಾವನ್ನಪ್ಪಿವೆ ಎಂಬ ಮಾಹಿತಿ ದೊರೆತಿದೆ.

ಕುರಿಗಳ ಸಾವಿನ ಬಗ್ಗೆ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದ್ದು, ಯಾವ ವಿಷಪೂರಿತ ಸೊಪ್ಪು ಸೇವಿಸಿ ಮೃತಪಟ್ಟಿವೆ ಎಂಬುದು ಗೊತ್ತಾಗಿಲ್ಲ. ಕುರಿಗಳ ಮೃತದೇಹದ ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ ಎಂದು ಹೇಳಿದ್ದಾರೆ.

ಘಟನೆಯಿಂದ ಕುರಿಗಾಯಿ ಮೈಲಪ್ಪಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು ಸೂಕ್ತ ಪರಿಹಾರ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

Intro:KN_DVG_18_KURI SAVU_SCRIPT_01_7203307

ವಿಷಪೂರಿತ ಸೊಪ್ಪು ಸೇವಿಸಿ ನೂರಾರು ಕುರಿಗಳು ಸಾವು...!

ದಾವಣಗೆರೆ: ವಿಷಪೂರಿತ ಸೊಪ್ಪು ತಿಂದು 150 ಕುರಿಗಳು ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಜಯನಗರ ಗ್ರಾಮದಲ್ಲಿ ನಡೆದಿದೆ.

ಕುರಿಗಾಯಿ ಮೈಲಪ್ಪ ಎಂಬಾತ ತನ್ನ ಕುರಿಗಳನ್ನು ಜಮೀನೊಂದರಲ್ಲಿ ಬಿಟ್ಟಿದ್ದ. ನಿನ್ನೆ ಮೇವು ತಿಂದ ಕುರಿಗಳು ತೀವ್ರ ಅಸ್ವಸ್ಥಗೊಂಡಿದ್ದು, ಬಳಿಕ ನೂರಾರು ಕುರಿಗಳು ಸಾವನ್ನಪ್ಪಿವೆ.

ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುರಿ ಸಾವಿನಿಂದ ಲಿಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು ಸೂಕ್ತ ಪರಿಹಾರ ನೀಡಬೇಕೆಂದು ಕುರಿಗಾಯಿ ಮೈಲಪ್ಪ ಮನವಿ ಮಾಡಿದ್ದಾರೆ.Body:KN_DVG_18_KURI SAVU_SCRIPT_01_7203307

ವಿಷಪೂರಿತ ಸೊಪ್ಪು ಸೇವಿಸಿ ನೂರಾರು ಕುರಿಗಳು ಸಾವು...!

ದಾವಣಗೆರೆ: ವಿಷಪೂರಿತ ಸೊಪ್ಪು ತಿಂದು 150 ಕುರಿಗಳು ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಜಯನಗರ ಗ್ರಾಮದಲ್ಲಿ ನಡೆದಿದೆ.

ಕುರಿಗಾಯಿ ಮೈಲಪ್ಪ ಎಂಬಾತ ತನ್ನ ಕುರಿಗಳನ್ನು ಜಮೀನೊಂದರಲ್ಲಿ ಬಿಟ್ಟಿದ್ದ. ನಿನ್ನೆ ಮೇವು ತಿಂದ ಕುರಿಗಳು ತೀವ್ರ ಅಸ್ವಸ್ಥಗೊಂಡಿದ್ದು, ಬಳಿಕ ನೂರಾರು ಕುರಿಗಳು ಸಾವನ್ನಪ್ಪಿವೆ.

ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುರಿ ಸಾವಿನಿಂದ ಲಿಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು ಸೂಕ್ತ ಪರಿಹಾರ ನೀಡಬೇಕೆಂದು ಕುರಿಗಾಯಿ ಮೈಲಪ್ಪ ಮನವಿ ಮಾಡಿದ್ದಾರೆ.Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.