ETV Bharat / state

ನೆಚ್ಚಿನ ಶಿಕ್ಷಕರನ್ನ ವರ್ಗಾವಣೆ ಮಾಡಬೇಡಿ:ಗ್ರಾಮಸ್ಥರ ಪಟ್ಟು

ದಾವಣಗೆರೆಯ ಸರ್ಕಾರಿ ಶಾಲಾ ಶಿಕ್ಷಕರೊಬ್ಬರ ವರ್ಗಾವಣೆ ಖಂಡಿಸಿ ಜನರು ಹಾಗೂ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

author img

By

Published : Jun 15, 2019, 3:17 PM IST

ನೆಚ್ಚಿನ ಶಿಕ್ಷಕರನ್ನ ವರ್ಗಾವಣೆ ಮಾಡಬೇಡಿ

ದಾವಣಗೆರೆ: ಈ ಸರ್ಕಾರಿ ಶಾಲೆ ಯಾವುದೇ ಖಾಸಗೀ ಶಾಲೆಗಿಂತಲೂ ಕಡಿಮೆ ಏನಿಲ್ಲ. ಶಿಕ್ಷಕರೊಬ್ಬರ ಇಚ್ಛಾಶಕ್ತಿಯಿಂದ ಖಾಸಗಿ ಶಾಲೆಗಳನ್ನು ಮೀರಿಸುವಷ್ಟು ಮಟ್ಟಿಗೆ ಈ ಶಾಲೆ ಬೆಳೆದು ನಿಂತಿದೆ. ಆದರೆ, ಸರ್ಕಾರ ಅಂತಹ ಶಿಕ್ಷಕರನ್ನೇ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ..

ಬಣ್ಣ ಬಣ್ಣದ ಚಿತ್ತಾರಗಳಿಂದ ಸಿಂಗಾರಗೊಂಡಿರುವ ಶಾಲೆ.. ಶಾಲೆಯಲ್ಲಿ ಜೋಡಿಸಿರುವ ಕಂಪ್ಯೂಟರ್​, ಲ್ಯಾಪ್ ಟಾಪ್​​​, ಸ್ಮಾರ್ಟ್ ಕ್ಲಾಸ್​ಗಾಗಿ ಹಾಕಿರುವ ಪ್ರೊಜೆಕ್ಟರ್​​ಗಳು.ಇವನ್ನೆಲ್ಲ ನೋಡಿ ಯಾವುದೋ ಖಾಸಗಿ ಶಾಲೆ ಅಂದುಕೊಂಡ್ರಾ? ಹಾಗಿದ್ರೆ, ನಿಮ್ಮ ಊಹೆ ತಪ್ಪು.. ಇದು ದಾವಣಗೆರೆ ತಾಲೂಕಿನ ಬೊಮ್ಮೇನಹಳ್ಳಿ ಸರ್ಕಾರಿ ಶಾಲೆಯ ಚಿತ್ರಣವಿದು. ಒಂದರಿಂದ ಎಂಟನೇ ತರಗತಿವರೆಗೆ ಇರುವ ಈ ಶಾಲೆಯಲ್ಲಿ 6 ಕಂಪ್ಯೂಟರ್, 6 ಲ್ಯಾಪ್ ಟಾಪ್, 2 ಪ್ರೊಜೆಕ್ಟರ್​ ಗಳಿವೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸ್ಮಾರ್ಟ್ ಕ್ಲಾಸ್ ಕೂಡ ಆರಂಭ ಮಾಡಲಾಗಿದೆ. ಇದಕ್ಕೆಲ್ಲ ಕಾರಣ ಈ ಶಾಲಾ ಶಿಕ್ಷಕ ಕೆ.ಪಿ.ಆಂಜನೇಯ.

ನೆಚ್ಚಿನ ಶಿಕ್ಷಕರನ್ನ ವರ್ಗಾವಣೆ ಮಾಡಬೇಡಿ

ಆಂಜನೇಯ ಅವರು, ಹಳೇ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿ ಅವರ ಸಹಾಯದಿಂದ ಸುಮಾರು 20 ಲಕ್ಷ ರೂಪಾಯಿ ಹಣ ಕೂಡಿಸಿ ಇಂತಹ ಉತ್ತಮ ಕಾರ್ಯ ಮಾಡಿದ್ದಾರೆ. ಇದರ ಜೊತೆ ತಮ್ಮ ಮಕ್ಕಳು ಖಾಸಗಿ ಶಾಲೆಗೆ ಬೇರೆಡೆ ಹೋಗಬಾರದೆಂದು, ಇದೇ ಶಾಲೆಯಲ್ಲಿ ಎಲ್​.ಕೆ.ಜಿ, ಯುಕೆಜಿ ಕೂಡ ಆರಂಭಿಸಿದ್ರಂತೆ.. ಜೊತೆಗೆ ಬೇರೆ ಗ್ರಾಮಗಳಿಂದ ಮಕ್ಕಳನ್ನು ಶಾಲೆಗೆ ಕರೆತರಲು ಕರಪತ್ರ, ಬ್ಯಾನರ್​ ಕೂಡ ಅಳವಡಿಸಿದ್ದಾರೆ. ಅಲ್ಲದೆ ಶಾಲೆಗೆ ಮಕ್ಕಳನ್ನು ಕರೆತರಲು ಆಟೋ ವ್ಯವಸ್ಥೆ ಮಾಡಿದ್ದು ಶಾಲಾ ಹಾಜರಾತಿ ಕೂಡ ಹೆಚ್ಚಾಗಿದೆ. ಇಷ್ಟೆಲ್ಲ ಶಾಲಾಭಿವೃದ್ಧಿಗೆ ಶ್ರಮಿಸಿದ ಶಿಕ್ಷಕರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಮಾಡಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.. ಸರ್ಕಾರದ ಈ ನಿರ್ಧಾರಕ್ಕೆ ಸಹ ಶಿಕ್ಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ಆಂಜನೇಯ ಅವರ ವರ್ಗಾವಣೆ ವಿರೋಧಿಸಿ ಮಕ್ಕಳು ಕೂಡ ಪ್ರತಿಭಟಿಸುತ್ತಿದ್ದಾರೆ. ಇನ್ನಾದ್ರು ಸರ್ಕಾರ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರ ವರ್ಗಾವಣೆ ರದ್ದುಗೊಳಿಸಬೇಕಿದೆ.

ದಾವಣಗೆರೆ: ಈ ಸರ್ಕಾರಿ ಶಾಲೆ ಯಾವುದೇ ಖಾಸಗೀ ಶಾಲೆಗಿಂತಲೂ ಕಡಿಮೆ ಏನಿಲ್ಲ. ಶಿಕ್ಷಕರೊಬ್ಬರ ಇಚ್ಛಾಶಕ್ತಿಯಿಂದ ಖಾಸಗಿ ಶಾಲೆಗಳನ್ನು ಮೀರಿಸುವಷ್ಟು ಮಟ್ಟಿಗೆ ಈ ಶಾಲೆ ಬೆಳೆದು ನಿಂತಿದೆ. ಆದರೆ, ಸರ್ಕಾರ ಅಂತಹ ಶಿಕ್ಷಕರನ್ನೇ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ..

ಬಣ್ಣ ಬಣ್ಣದ ಚಿತ್ತಾರಗಳಿಂದ ಸಿಂಗಾರಗೊಂಡಿರುವ ಶಾಲೆ.. ಶಾಲೆಯಲ್ಲಿ ಜೋಡಿಸಿರುವ ಕಂಪ್ಯೂಟರ್​, ಲ್ಯಾಪ್ ಟಾಪ್​​​, ಸ್ಮಾರ್ಟ್ ಕ್ಲಾಸ್​ಗಾಗಿ ಹಾಕಿರುವ ಪ್ರೊಜೆಕ್ಟರ್​​ಗಳು.ಇವನ್ನೆಲ್ಲ ನೋಡಿ ಯಾವುದೋ ಖಾಸಗಿ ಶಾಲೆ ಅಂದುಕೊಂಡ್ರಾ? ಹಾಗಿದ್ರೆ, ನಿಮ್ಮ ಊಹೆ ತಪ್ಪು.. ಇದು ದಾವಣಗೆರೆ ತಾಲೂಕಿನ ಬೊಮ್ಮೇನಹಳ್ಳಿ ಸರ್ಕಾರಿ ಶಾಲೆಯ ಚಿತ್ರಣವಿದು. ಒಂದರಿಂದ ಎಂಟನೇ ತರಗತಿವರೆಗೆ ಇರುವ ಈ ಶಾಲೆಯಲ್ಲಿ 6 ಕಂಪ್ಯೂಟರ್, 6 ಲ್ಯಾಪ್ ಟಾಪ್, 2 ಪ್ರೊಜೆಕ್ಟರ್​ ಗಳಿವೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸ್ಮಾರ್ಟ್ ಕ್ಲಾಸ್ ಕೂಡ ಆರಂಭ ಮಾಡಲಾಗಿದೆ. ಇದಕ್ಕೆಲ್ಲ ಕಾರಣ ಈ ಶಾಲಾ ಶಿಕ್ಷಕ ಕೆ.ಪಿ.ಆಂಜನೇಯ.

ನೆಚ್ಚಿನ ಶಿಕ್ಷಕರನ್ನ ವರ್ಗಾವಣೆ ಮಾಡಬೇಡಿ

ಆಂಜನೇಯ ಅವರು, ಹಳೇ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿ ಅವರ ಸಹಾಯದಿಂದ ಸುಮಾರು 20 ಲಕ್ಷ ರೂಪಾಯಿ ಹಣ ಕೂಡಿಸಿ ಇಂತಹ ಉತ್ತಮ ಕಾರ್ಯ ಮಾಡಿದ್ದಾರೆ. ಇದರ ಜೊತೆ ತಮ್ಮ ಮಕ್ಕಳು ಖಾಸಗಿ ಶಾಲೆಗೆ ಬೇರೆಡೆ ಹೋಗಬಾರದೆಂದು, ಇದೇ ಶಾಲೆಯಲ್ಲಿ ಎಲ್​.ಕೆ.ಜಿ, ಯುಕೆಜಿ ಕೂಡ ಆರಂಭಿಸಿದ್ರಂತೆ.. ಜೊತೆಗೆ ಬೇರೆ ಗ್ರಾಮಗಳಿಂದ ಮಕ್ಕಳನ್ನು ಶಾಲೆಗೆ ಕರೆತರಲು ಕರಪತ್ರ, ಬ್ಯಾನರ್​ ಕೂಡ ಅಳವಡಿಸಿದ್ದಾರೆ. ಅಲ್ಲದೆ ಶಾಲೆಗೆ ಮಕ್ಕಳನ್ನು ಕರೆತರಲು ಆಟೋ ವ್ಯವಸ್ಥೆ ಮಾಡಿದ್ದು ಶಾಲಾ ಹಾಜರಾತಿ ಕೂಡ ಹೆಚ್ಚಾಗಿದೆ. ಇಷ್ಟೆಲ್ಲ ಶಾಲಾಭಿವೃದ್ಧಿಗೆ ಶ್ರಮಿಸಿದ ಶಿಕ್ಷಕರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಮಾಡಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.. ಸರ್ಕಾರದ ಈ ನಿರ್ಧಾರಕ್ಕೆ ಸಹ ಶಿಕ್ಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ಆಂಜನೇಯ ಅವರ ವರ್ಗಾವಣೆ ವಿರೋಧಿಸಿ ಮಕ್ಕಳು ಕೂಡ ಪ್ರತಿಭಟಿಸುತ್ತಿದ್ದಾರೆ. ಇನ್ನಾದ್ರು ಸರ್ಕಾರ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರ ವರ್ಗಾವಣೆ ರದ್ದುಗೊಳಿಸಬೇಕಿದೆ.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ದಾವಣಗೆರೆಯಲ್ಲಿರುವ ಈ ಸರ್ಕಾರಿ ಶಾಲೆ ಯಾವುದೇ ಖಾಸಗೀ ಶಾಲೆಗಿಂತಲೂ ಕಡಿಮೆ ಏನಿಲ್ಲ. ಶಿಕ್ಷಕರೊಬ್ಬರ ಇಚ್ಚಾಶಕ್ತಿಯಿಂದ ಖಾಸಗೀ ಶಾಲೆಗಳನ್ನು ಮೀರಿಸುವಷ್ಟು ಮಟ್ಟಿಗೆ ಸರ್ಕಾರಿ ಶಾಲೆ ಬೆಳೆದು ನಿಂತಿದೆ. ಆದರೇ ಇದೀಗ ಸರ್ಕಾರ ಅಂತಹ ಶಿಕ್ಷಕರನ್ನು ವರ್ಗಾವಣೆ ಮಾಡಿ ಆದೇಶ ಮಾಡಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಹೀಗೆ ಬಣ್ಣದ ಚಿತ್ತಾರಗಳಿಂದ ಶೃಂಗಾರಗೊಂಡಿರುವ ಶಾಲೆ, ಶಾಲೆಯಲ್ಲಿ ಜೋಡಿಸಿರುವ ಕಂಪ್ಯೂಟರ್,ಲ್ಯಾಪ್ಟಾಪ್ ಗಳೂ, ಸ್ಮಾರ್ಟ್ ಕ್ಲಾಸ್ ಗಾಗೀ ಹಾಖಿರುವ ಪ್ರಜೋಕ್ಟರ್ ಗಳು ಇದುನ್ನೆಲ್ಲಾ ನೋಡಿ ಇದ್ಯಾವುದೋ ಖಾಸಗೀ ಶಾಲೆ ಅಂದುಕೊಡ್ರೇ ನಿಮ್ಮ ಊಯೇ ತಪ್ಪು, ಇದು ದಾವಣಗೆರೆ ತಾಲ್ಲೂಕಿನ ಬೊಮ್ಮೇನಹಳ್ಳಿ ಸರ್ಕಾರಿ ಶಾಲೆಯಲ್ಲಿನ ಚಿತ್ರಣ ಇದು. ಬೊಮ್ಮೇನಹಳ್ಳಿಯ ಸರ್ಕಾರಿ ಶಾಲೆ ಖಾಸಗೀ ಶಾಲೆಗಳನ್ನು ಮೀರಿಸುವ ಮಟ್ಟಿಗೆ ಇದೇ ಎಂದರೆ ತಪ್ಪಾಗಲಾರದು, ಒಂದರಿಂದ ಎಂಟನೇ ತರಗತಿಯವರೆಗೆ ಇರುವ ಈ ಶಾಲೆಯಲ್ಲಿ 6 ಕಂಪ್ಯೂಟರ್, 6 ಲ್ಯಾಪ್ ಟಾಪ್, 2 ಪ್ರಾಜೆಕ್ಟರ್ಗಳಿಗೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸ್ಮಾರ್ಟ್ ಕ್ಲಾಸ್ ಕೂಡ ಆರಂಭ ಮಾಡಲಾಗಿದೆ. ಇದಕ್ಕೆಲ್ಲಾ ಕಾರಣ ಶಾಲೆಯ ಶಿಕ್ಷಕ ಕೆ.ಪಿ.ಆಂಜನೇಯ. ಹಳೇ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿರುವ ಶಿಕ್ಷಕರು ಹಳೇ ವಿದ್ಯಾರ್ಥಿಗಳ ಸಹಾಯದಿಂದ ಸುಮಾರು 20 ಲಕ್ಷಕ್ಕೂ ಹೆಚ್ಚು ಹಣ ತಂದಿದ್ದು, ಇದನ್ನೇಲ್ಲಾ ಮಾಡಿದ್ದಾರೆ. ಇದರ ಜೊತೆ ತಮ್ಮ ಮಕ್ಕಳು ಖಾಸಗೀ ಶಾಲೆಗೆ ಬೇರೆ ಕಡೆ ಹೋಗ ಬಾರದೆಂದು, ಇಲ್ಲೇ ಗ್ರಾಮಸ್ಥರು ಎಲ್ ಕೆ ಜಿ, ಯುಕೆಜಿ ಆರಂಭಿಸಲು ಆಂಜನೇಯ ಮಾಸ್ಟರ್ ಪ್ರೇರಣೆ ನೀಡಿದ್ದಾರೆ. ಅಷ್ಟೇ ಅಲ್ಲಾ ಬೇರೆ ಗ್ರಾಮದಿಂದ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರಲು ಕರಪತ್ರ ಹಾಗೂ ಬ್ಯಾನರ್ ಗಳನ್ನು ಆಂಜನೇಯ ಕಟ್ಟಿದ್ದಾರೆ, ಅಷ್ಟೇ ಅಲ್ಲಾ ಶಾಲೆಗೆ ಮಕ್ಕಳನ್ನು ಕರೆತರಲು ಆಟೋ ವ್ಯವಸ್ಥೆ ಮಾಡಿದ್ದಾರೆ. ಇದರಿಂದಾಗಿ ಶಾಲೆಯ ಹಾಜರಾತಿ ಕೂಡ ಹೆಚ್ಚಾಗಿದೆ.

ವರ್ಗಾವಣೆ ಬರ ಸಿಡಿಲು

ಇಷ್ಟೇಲ್ಲಾ ಶಾಲೆಯ ಅಭಿವೃದ್ದಿಗೆ ಶ್ರಮಿಸಿದ ಶಿಕ್ಷಕರನ್ನು ಇದೀಗ ಸರ್ಕಾರ ವರ್ಗಾವಣೆ ಮಾಡಿ ಆದೇಶ ಮಾಡಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಐದು ವರ್ಷಗಳಿಂದ ಶಾಲೆಯ ಅಭಿವೃದ್ದಿಗೆ ಶಿಕ್ಷಕ ಆಂಜನೇಯ ಶ್ರಮಿಸಿದ್ದಾರೆ. ಆದರೇ ಇದೀಗ ಅವರನ್ನು ವರ್ಗಾವಣೆ ಮಾಡಲಾಗಿದೆ. ಒಂದರಿಂದ ಎಂಟನೇ ತರಗತಿವರೆಗೆ ಆರು ಜನ ಮಾತ್ರ ಶಿಕ್ಷಕರಿದ್ದಾರೆ. ಇದರಲ್ಲಿ ಮುಖ್ಯ ಶಿಕ್ಷಕರ ಇದೇ ತಿಂಗಳು, ನಿವೃತ್ತಿಯಾಗುತ್ತಿದ್ದಾರೆ. ಇದರ ಜೊತೆ ಆಂಜನೇಯ ಅವರನ್ನು ವರ್ಗಾವಣೆ ಮಾಡಿದರೆ, ಶಾಲೆಯಲ್ಲಿ ಶಿಕ್ಷಕರ ಕೊರತೆಯ ಜೊತೆ ಗುಣಮಟ್ಟ ಕೂಡ ಕಡಿಮೆಯಾಗಲಿದೆ. ಅಕ್ಕಪಕ್ಕದ ಗ್ರಾಮದವರು ಆಂಜನೇಯ ಮಾಸ್ಟರ್ ನೋಡಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದು,130 ಜನ ಮಕ್ಕಳಿದ್ದಾರೆ. ಇದೀಗ ಶಿಕ್ಷಕರನ್ನು ವರ್ಗಾವಣೆ ಮಾಡಿದರೆ, ಶಿಕ್ಷಕರ ಕೊರತೆ ತಲೆದೋರುತ್ತದೆ ಆದ್ದರಿಂದ ಶಿಕ್ಷಕರನ್ನು ಇಲ್ಲೇ ಉಳಿಸಿಕೊಡ ಬೇಕೆಂದು ಮನವಿ ಮಾಡಿದ್ದಾರೆ...

ಇದೀಗ ಶಿಕ್ಷಕರ ವರ್ಗಾವಣೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು ಮಕ್ಕಳೂ ಕೂಡ ಹೋರಾಟಕ್ಕೆ ದುಮುಕಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು, ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕ ಆಂಜನೇಯ ಅವರನ್ನು ಇಲ್ಲೇ ಉಳಿಸುವ ಮೂಲಕ ಮಕ್ಕಳ ಭವಿಷ್ಯ ರೂಪಿಸಲು ಅನುಕೂಲ ಮಾಡಿ ಕೊಡ ಬೇಕಾಗಿದೆ.

ಪ್ಲೊ...

ಬೈಟ್; ಸುಭಾಶ್.. ಸಹ ಶಿಕ್ಷಕರು

ಬೈಕ್; ಚಂದ್ರಪ್ಪ.. ಸಹ ಶಿಕ್ಷಕರು..Body:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ದಾವಣಗೆರೆಯಲ್ಲಿರುವ ಈ ಸರ್ಕಾರಿ ಶಾಲೆ ಯಾವುದೇ ಖಾಸಗೀ ಶಾಲೆಗಿಂತಲೂ ಕಡಿಮೆ ಏನಿಲ್ಲ. ಶಿಕ್ಷಕರೊಬ್ಬರ ಇಚ್ಚಾಶಕ್ತಿಯಿಂದ ಖಾಸಗೀ ಶಾಲೆಗಳನ್ನು ಮೀರಿಸುವಷ್ಟು ಮಟ್ಟಿಗೆ ಸರ್ಕಾರಿ ಶಾಲೆ ಬೆಳೆದು ನಿಂತಿದೆ. ಆದರೇ ಇದೀಗ ಸರ್ಕಾರ ಅಂತಹ ಶಿಕ್ಷಕರನ್ನು ವರ್ಗಾವಣೆ ಮಾಡಿ ಆದೇಶ ಮಾಡಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಹೀಗೆ ಬಣ್ಣದ ಚಿತ್ತಾರಗಳಿಂದ ಶೃಂಗಾರಗೊಂಡಿರುವ ಶಾಲೆ, ಶಾಲೆಯಲ್ಲಿ ಜೋಡಿಸಿರುವ ಕಂಪ್ಯೂಟರ್,ಲ್ಯಾಪ್ಟಾಪ್ ಗಳೂ, ಸ್ಮಾರ್ಟ್ ಕ್ಲಾಸ್ ಗಾಗೀ ಹಾಖಿರುವ ಪ್ರಜೋಕ್ಟರ್ ಗಳು ಇದುನ್ನೆಲ್ಲಾ ನೋಡಿ ಇದ್ಯಾವುದೋ ಖಾಸಗೀ ಶಾಲೆ ಅಂದುಕೊಡ್ರೇ ನಿಮ್ಮ ಊಯೇ ತಪ್ಪು, ಇದು ದಾವಣಗೆರೆ ತಾಲ್ಲೂಕಿನ ಬೊಮ್ಮೇನಹಳ್ಳಿ ಸರ್ಕಾರಿ ಶಾಲೆಯಲ್ಲಿನ ಚಿತ್ರಣ ಇದು. ಬೊಮ್ಮೇನಹಳ್ಳಿಯ ಸರ್ಕಾರಿ ಶಾಲೆ ಖಾಸಗೀ ಶಾಲೆಗಳನ್ನು ಮೀರಿಸುವ ಮಟ್ಟಿಗೆ ಇದೇ ಎಂದರೆ ತಪ್ಪಾಗಲಾರದು, ಒಂದರಿಂದ ಎಂಟನೇ ತರಗತಿಯವರೆಗೆ ಇರುವ ಈ ಶಾಲೆಯಲ್ಲಿ 6 ಕಂಪ್ಯೂಟರ್, 6 ಲ್ಯಾಪ್ ಟಾಪ್, 2 ಪ್ರಾಜೆಕ್ಟರ್ಗಳಿಗೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸ್ಮಾರ್ಟ್ ಕ್ಲಾಸ್ ಕೂಡ ಆರಂಭ ಮಾಡಲಾಗಿದೆ. ಇದಕ್ಕೆಲ್ಲಾ ಕಾರಣ ಶಾಲೆಯ ಶಿಕ್ಷಕ ಕೆ.ಪಿ.ಆಂಜನೇಯ. ಹಳೇ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿರುವ ಶಿಕ್ಷಕರು ಹಳೇ ವಿದ್ಯಾರ್ಥಿಗಳ ಸಹಾಯದಿಂದ ಸುಮಾರು 20 ಲಕ್ಷಕ್ಕೂ ಹೆಚ್ಚು ಹಣ ತಂದಿದ್ದು, ಇದನ್ನೇಲ್ಲಾ ಮಾಡಿದ್ದಾರೆ. ಇದರ ಜೊತೆ ತಮ್ಮ ಮಕ್ಕಳು ಖಾಸಗೀ ಶಾಲೆಗೆ ಬೇರೆ ಕಡೆ ಹೋಗ ಬಾರದೆಂದು, ಇಲ್ಲೇ ಗ್ರಾಮಸ್ಥರು ಎಲ್ ಕೆ ಜಿ, ಯುಕೆಜಿ ಆರಂಭಿಸಲು ಆಂಜನೇಯ ಮಾಸ್ಟರ್ ಪ್ರೇರಣೆ ನೀಡಿದ್ದಾರೆ. ಅಷ್ಟೇ ಅಲ್ಲಾ ಬೇರೆ ಗ್ರಾಮದಿಂದ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರಲು ಕರಪತ್ರ ಹಾಗೂ ಬ್ಯಾನರ್ ಗಳನ್ನು ಆಂಜನೇಯ ಕಟ್ಟಿದ್ದಾರೆ, ಅಷ್ಟೇ ಅಲ್ಲಾ ಶಾಲೆಗೆ ಮಕ್ಕಳನ್ನು ಕರೆತರಲು ಆಟೋ ವ್ಯವಸ್ಥೆ ಮಾಡಿದ್ದಾರೆ. ಇದರಿಂದಾಗಿ ಶಾಲೆಯ ಹಾಜರಾತಿ ಕೂಡ ಹೆಚ್ಚಾಗಿದೆ.

ವರ್ಗಾವಣೆ ಬರ ಸಿಡಿಲು

ಇಷ್ಟೇಲ್ಲಾ ಶಾಲೆಯ ಅಭಿವೃದ್ದಿಗೆ ಶ್ರಮಿಸಿದ ಶಿಕ್ಷಕರನ್ನು ಇದೀಗ ಸರ್ಕಾರ ವರ್ಗಾವಣೆ ಮಾಡಿ ಆದೇಶ ಮಾಡಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಐದು ವರ್ಷಗಳಿಂದ ಶಾಲೆಯ ಅಭಿವೃದ್ದಿಗೆ ಶಿಕ್ಷಕ ಆಂಜನೇಯ ಶ್ರಮಿಸಿದ್ದಾರೆ. ಆದರೇ ಇದೀಗ ಅವರನ್ನು ವರ್ಗಾವಣೆ ಮಾಡಲಾಗಿದೆ. ಒಂದರಿಂದ ಎಂಟನೇ ತರಗತಿವರೆಗೆ ಆರು ಜನ ಮಾತ್ರ ಶಿಕ್ಷಕರಿದ್ದಾರೆ. ಇದರಲ್ಲಿ ಮುಖ್ಯ ಶಿಕ್ಷಕರ ಇದೇ ತಿಂಗಳು, ನಿವೃತ್ತಿಯಾಗುತ್ತಿದ್ದಾರೆ. ಇದರ ಜೊತೆ ಆಂಜನೇಯ ಅವರನ್ನು ವರ್ಗಾವಣೆ ಮಾಡಿದರೆ, ಶಾಲೆಯಲ್ಲಿ ಶಿಕ್ಷಕರ ಕೊರತೆಯ ಜೊತೆ ಗುಣಮಟ್ಟ ಕೂಡ ಕಡಿಮೆಯಾಗಲಿದೆ. ಅಕ್ಕಪಕ್ಕದ ಗ್ರಾಮದವರು ಆಂಜನೇಯ ಮಾಸ್ಟರ್ ನೋಡಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದು,130 ಜನ ಮಕ್ಕಳಿದ್ದಾರೆ. ಇದೀಗ ಶಿಕ್ಷಕರನ್ನು ವರ್ಗಾವಣೆ ಮಾಡಿದರೆ, ಶಿಕ್ಷಕರ ಕೊರತೆ ತಲೆದೋರುತ್ತದೆ ಆದ್ದರಿಂದ ಶಿಕ್ಷಕರನ್ನು ಇಲ್ಲೇ ಉಳಿಸಿಕೊಡ ಬೇಕೆಂದು ಮನವಿ ಮಾಡಿದ್ದಾರೆ...

ಇದೀಗ ಶಿಕ್ಷಕರ ವರ್ಗಾವಣೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು ಮಕ್ಕಳೂ ಕೂಡ ಹೋರಾಟಕ್ಕೆ ದುಮುಕಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು, ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕ ಆಂಜನೇಯ ಅವರನ್ನು ಇಲ್ಲೇ ಉಳಿಸುವ ಮೂಲಕ ಮಕ್ಕಳ ಭವಿಷ್ಯ ರೂಪಿಸಲು ಅನುಕೂಲ ಮಾಡಿ ಕೊಡ ಬೇಕಾಗಿದೆ.

ಪ್ಲೊ...

ಬೈಟ್; ಸುಭಾಶ್.. ಸಹ ಶಿಕ್ಷಕರು

ಬೈಕ್; ಚಂದ್ರಪ್ಪ.. ಸಹ ಶಿಕ್ಷಕರು..Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.