ETV Bharat / state

ದಾವಣಗೆರೆಯಲ್ಲಿ ಉಪ್ಪಿ ಪಕ್ಷದಿಂದ ಸಿವಿಲ್​ ಇಂಜಿನಿಯರ್​ ಕಣಕ್ಕೆ! - undefined

ಬೆಣ್ಣೆ ನಗರಿಯಲ್ಲಿ ಲೋಕಸಭಾ ಚುನಾವಣಾ ಕಣ ರಂಗೇರಿದ್ದು ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದು, ಚುನಾವಣಾ ಕಣ ಮತ್ತಷ್ಟು ಬಿರುಸುಗೊಂಡಿದೆ.

ಉಪ್ಪಿ ಪಕ್ಷದಿಂದ ಸಿವಿಲ್​ ಇಂಜಿನಿಯರ್​ ಕಣಕ್ಕೆ
author img

By

Published : Mar 29, 2019, 4:39 AM IST

ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಹಾಲಿವಾಣ ಗ್ರಾಮದ ಗಣೇಶ್ ಉತ್ತಮ ಪ್ರಜಾಕೀಯ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಹುಬ್ಬಳ್ಳಿಯಲ್ಲಿ ಖಾಸಗಿ ಸಂಸ್ಥೆಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಇತ, ಇದೀಗ ಲೋಕಸಭಾ ಚುನಾವಣಾ ಕಣಕ್ಕಿಳಿದಿದ್ದಾರೆ. ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡು ಚುನಾವಣೆಗೆ ಇಳಿದಿರುವ ಈತನ ಬಳಿ ಇರೋದು ಕೇವಲ 31 ಸಾವಿರ ರೂ ಮಾತ್ರ.

2ನೇ ಹಂತದಲ್ಲಿ ಮತದಾನ ನಡೆಯುವ ದಾವಣಗೆರೆ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಮೊದಲ ಅಭ್ಯರ್ಥಿಯಾಗಿ ನಟ ಉಪೇಂದ್ರ ನಾಯಕತ್ವದ ಉತ್ತಮ‌ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಗಣೇಶ್ ನಾಮಪತ್ರ ಸಲ್ಲಿಸಿದ್ದಾರೆ.

ಉಪ್ಪಿ ಪಕ್ಷದಿಂದ ಸಿವಿಲ್​ ಇಂಜಿನಿಯರ್​ ಕಣಕ್ಕೆ

ತಮ್ಮ ಬಳಿ ಕೇವಲ 31 ಸಾವಿರ ರೂ ಹಾಗೂ ಪತ್ನಿಯ ಬಳಿ ಒಂದುವರೆ ಲಕ್ಷ ಹಣ ಬಿಟ್ಟರೆ ಬೇರೆ ಯಾವೂದೇ ಆಸ್ತಿ ಇಲ್ಲ. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಪ್ರಜಾಕೀಯ ಪಕ್ಷ ಸ್ಥಾಪಿಸಲ್ಪಟ್ಟಿದೆ. ಉಪೇಂದ್ರ ಅವರ ನಾಯಕತ್ವದಲ್ಲಿ ಜನರಿಗೆ ಅನುಕೂಲವಾಗುವ ಸಾಕಷ್ಟು ಯೋಜನೆ ರೂಪಿಸಿದೆ. ನಾನು ಗೆದ್ದು ಬಂದರೆ ಪ್ರಜಾ ಸೇವಕನಾಗಿ ಕೆಲಸ ಮಾಡುತ್ತೇನೆ. ಪ್ರತಿ ಹಳ್ಳಿಗೂ ಹೋಗಿ ಸಮಸ್ಯೆ ತಿಳಿದುಕೊಳ್ಳುತ್ತೇನೆ. ಸಂಸತ್​ನಲ್ಲಿ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆಂದು ಗಣೇಶ್ ತಿಳಿಸಿದ್ದಾರೆ.

ದಾವಣಗೆರೆ ಲೋಕಸಭಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಗಣೇಶ್ ಅವರಿಗೆ ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ ಅವರ ಸಹೋದರ ಸುದೀಂದ್ರ ಸಾಥ್ ನೀಡಿದರು. ಈಗಾಗಲೇ ಬಿಜೆಪಿ ಅಭ್ಯರ್ಥಿ ಜಿಎಂ ಸಿದ್ದೇಶ್ವರ್ ಹಳ್ಳಿಗಳಿಗೆ ತೆರಳಿ ಒಂದು ಸುತ್ತಿನ ಪ್ರಚಾರ ಶುರು ಮಾಡಿದ್ದಾರೆ. ಇತ್ತ ಕಾಂಗ್ರೆಸ್ ಮಾತ್ರ ಇನ್ನೂ ಗೊಂದಲದಲ್ಲಿದೆ.

ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಹಾಲಿವಾಣ ಗ್ರಾಮದ ಗಣೇಶ್ ಉತ್ತಮ ಪ್ರಜಾಕೀಯ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಹುಬ್ಬಳ್ಳಿಯಲ್ಲಿ ಖಾಸಗಿ ಸಂಸ್ಥೆಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಇತ, ಇದೀಗ ಲೋಕಸಭಾ ಚುನಾವಣಾ ಕಣಕ್ಕಿಳಿದಿದ್ದಾರೆ. ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡು ಚುನಾವಣೆಗೆ ಇಳಿದಿರುವ ಈತನ ಬಳಿ ಇರೋದು ಕೇವಲ 31 ಸಾವಿರ ರೂ ಮಾತ್ರ.

2ನೇ ಹಂತದಲ್ಲಿ ಮತದಾನ ನಡೆಯುವ ದಾವಣಗೆರೆ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಮೊದಲ ಅಭ್ಯರ್ಥಿಯಾಗಿ ನಟ ಉಪೇಂದ್ರ ನಾಯಕತ್ವದ ಉತ್ತಮ‌ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಗಣೇಶ್ ನಾಮಪತ್ರ ಸಲ್ಲಿಸಿದ್ದಾರೆ.

ಉಪ್ಪಿ ಪಕ್ಷದಿಂದ ಸಿವಿಲ್​ ಇಂಜಿನಿಯರ್​ ಕಣಕ್ಕೆ

ತಮ್ಮ ಬಳಿ ಕೇವಲ 31 ಸಾವಿರ ರೂ ಹಾಗೂ ಪತ್ನಿಯ ಬಳಿ ಒಂದುವರೆ ಲಕ್ಷ ಹಣ ಬಿಟ್ಟರೆ ಬೇರೆ ಯಾವೂದೇ ಆಸ್ತಿ ಇಲ್ಲ. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಪ್ರಜಾಕೀಯ ಪಕ್ಷ ಸ್ಥಾಪಿಸಲ್ಪಟ್ಟಿದೆ. ಉಪೇಂದ್ರ ಅವರ ನಾಯಕತ್ವದಲ್ಲಿ ಜನರಿಗೆ ಅನುಕೂಲವಾಗುವ ಸಾಕಷ್ಟು ಯೋಜನೆ ರೂಪಿಸಿದೆ. ನಾನು ಗೆದ್ದು ಬಂದರೆ ಪ್ರಜಾ ಸೇವಕನಾಗಿ ಕೆಲಸ ಮಾಡುತ್ತೇನೆ. ಪ್ರತಿ ಹಳ್ಳಿಗೂ ಹೋಗಿ ಸಮಸ್ಯೆ ತಿಳಿದುಕೊಳ್ಳುತ್ತೇನೆ. ಸಂಸತ್​ನಲ್ಲಿ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆಂದು ಗಣೇಶ್ ತಿಳಿಸಿದ್ದಾರೆ.

ದಾವಣಗೆರೆ ಲೋಕಸಭಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಗಣೇಶ್ ಅವರಿಗೆ ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ ಅವರ ಸಹೋದರ ಸುದೀಂದ್ರ ಸಾಥ್ ನೀಡಿದರು. ಈಗಾಗಲೇ ಬಿಜೆಪಿ ಅಭ್ಯರ್ಥಿ ಜಿಎಂ ಸಿದ್ದೇಶ್ವರ್ ಹಳ್ಳಿಗಳಿಗೆ ತೆರಳಿ ಒಂದು ಸುತ್ತಿನ ಪ್ರಚಾರ ಶುರು ಮಾಡಿದ್ದಾರೆ. ಇತ್ತ ಕಾಂಗ್ರೆಸ್ ಮಾತ್ರ ಇನ್ನೂ ಗೊಂದಲದಲ್ಲಿದೆ.

Intro:(ಸ್ಟ್ರೀಂಜರ್; ಮಧುದಾವಣಗೆರೆ)

(ವಿಶೇಷ ವರದಿ)

ದಾವಣಗೆರೆ; ಜಿಲ್ಲೆಯ ಹರಿಹರ ತಾಲ್ಲೂಕಿನ ಹಾಲಿವಾಣ ಗ್ರಾಮದ ಗಣೇಶ್, ಹುಬ್ಬಳ್ಳಿಯಲ್ಲಿ ಖಾಸಗಿ ಸಂಸ್ಥೆಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಇತ, ಇದೀಗ ಲೋಕಸಭಾ ಚುನಾವಣಾ ಕಣಕ್ಕೆ ದುಮುಕಿದ್ದಾರೆ. ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡು ಚುನಾವಣೆಗೆ ಇಳಿದಿರುವ ಈತನ ಬಳಿ ಇರೋದು 31 ಸಾವಿರ ಮಾತ್ರ....

ಹೌದು.. ದಾವಣಗೆರೆ ಲೋಕಸಭೆ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ ವಾಗಿದೆ. ಎರಡನೇ ಹಂತದಲ್ಲಿ ದಾವಣಗೆರೆಯಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಅಭ್ಯರ್ಥಿಯಾಗಿ ನಟ ಉಪೇಂದ್ರ ನಾಯಕತ್ವದ ಉತ್ತಮ‌ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಗಣೇಶ್ ಇಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.

ಹಲವು ಕನಸು ಹೊತ್ತಿರುವ ಗಣೇಶ್

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹಾಲಿವಾಣ ಗ್ರಾಮದ ವಾಸಿಯಾಗಿರುವ ಗಣೇಶ್, ಹುಬ್ಬಳಿಯಲ್ಲಿ ಸಮೃದ್ದಿ ಇನ್ ಕಾರ್ಪರೇಶನ್ ಸಂಸ್ಥೆಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ 20 ಸಾವಿರ ಸಂಬಳ ಪಡೆಯುತ್ತಿದ್ದು, ಇದೀಗ ಹಲವು ಕನಸು ಹೊತ್ತು ರಾಜಕೀಯಕ್ಕೆ ದುಮುಕಿದ್ದಾರೆ.

ತಮ್ಮ ಬಳಿ ಕೇವಲ 31 ಸಾವಿರ ಹಾಗೂ ಪತ್ನಿಯ ಬಳಿ ಒಂದುವರೆ ಲಕ್ಷ ಹಣ ಬಿಟ್ಟರೆ ಇವರ ಬಳಿ ಯಾವೂದೇ ಆಸ್ತಿ ಇಲ್ಲ. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಪ್ರಜಾಕೀಯ ಪಕ್ಷ ಸ್ಥಾಪಿಸಲ್ಪಟ್ಟಿದೆ. ಉಪೇಂದ್ರ ಅವರ ನಾಯಕತ್ವದಲ್ಲಿ ಜನರಿಗೆ ಅನುಕೂಲವಾಗುವ ಸಾಕಷ್ಟು ಯೋಜನೆ ರೂಪಿಸಿದೆ. ನಾನು ಗೆದ್ದು ಬಂದರೆ ಪ್ರಜಾ ಸೇವಕನಾಗಿ ಕೆಲಸ ಮಾಡುತ್ತೇನೆ, ಪ್ರತಿ ಹಳ್ಳಿಗೂ ಹೋಗಿ ಸಮಸ್ಯೆ ತಿಳಿದುಕೊಳ್ಳುತ್ತೇನೆ, ಬಳಿಕ ಸಮಸ್ಯೆ ಬಗೆ ಹರಿಸಲು ಸಂಸತ್ ನಲ್ಲಿ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಗಣೇಶ್ ತಿಳಿಸಿದ್ದಾರೆ.

ಉಪೇಂದ್ರ ಸಹೋದರ ಸುದೀಂದ್ರ ಸಾಥ್

ದಾವಣಗೆರೆ ಲೋಕಸಭಾ ಅಭ್ಯರ್ಥಿಯಾಗಿ ಮೊದಲ ನಾಮಪತ್ರ ಸಲ್ಲಿಸಿದ ಗಣೇಶ್ ಅವರಿಗೆ ಪ್ರಜಾಕೀಯ ಸ್ಥಾಪಕ ಉಪೇಂದ್ರ ಅವರ ಸಹೋದರ ಸುದೀಂದ್ರ ಸಾಥ್ ನೀಡಿದರು, ಅಭ್ಯರ್ಥಿ ಗಣೇಶ್ ಜೊತೆಗಿದ್ದ ಸುದೀಂದ್ರ, ಜಿಲ್ಲಾಧಿಕಾರಿ ಶಿವಮೂರ್ತಿ ಅವರಿಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮುಗಿಯುವ ತನಕ ಜೊತೆಗಿದ್ದರು.

ಒಟ್ಟಾರೆ ದಾವಣಗೆರೆ ಲೋಕಸಭೆ ಚುನಾವಣೆ ಕಣ ರಂಗೇರುತ್ತಿದ್ದು, ಮೊದಲ ದಿನವೇ ಪ್ರಜಾಕೀಯ ನಾಮಪತ್ರ ಸಲ್ಲಿಸಿದೆ‌. ಇನ್ನೂ ಹೀಗಾಗಲೇ ಬಿಜೆಪಿ ಅಭ್ಯರ್ಥಿ ಜಿಎಂ ಸಿದ್ದೇಶ್ವರ್ ಹಳ್ಳಿಗಳಿಗೆ ತೆರಳಿ ಒಂದು ಸುತ್ತಿನ ಪ್ರಚಾರ ಶುರು ಮಾಡಿದ್ದಾರೆ. ಇತ್ತ ಕಾಂಗ್ರೆಸ್ ಮಾತ್ರ ಅಭ್ಯರ್ಥಿ ಗೊಂದಲದಲ್ಲಿದೆ.

ಬೈಟ್1 : ಗಣೇಶ್. ಪ್ರಜಾಕೀಯ ಅಭ್ಯರ್ಥಿ.

ಬೈಟ್ 2: ಸುದೀಂದ್ರ. ಉಪೇಂದ್ರರ ಸಹೋದರ.


Body:(ಸ್ಟ್ರೀಂಜರ್; ಮಧುದಾವಣಗೆರೆ)

(ವಿಶೇಷ ವರದಿ)

ದಾವಣಗೆರೆ; ಜಿಲ್ಲೆಯ ಹರಿಹರ ತಾಲ್ಲೂಕಿನ ಹಾಲಿವಾಣ ಗ್ರಾಮದ ಗಣೇಶ್, ಹುಬ್ಬಳ್ಳಿಯಲ್ಲಿ ಖಾಸಗಿ ಸಂಸ್ಥೆಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಇತ, ಇದೀಗ ಲೋಕಸಭಾ ಚುನಾವಣಾ ಕಣಕ್ಕೆ ದುಮುಕಿದ್ದಾರೆ. ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡು ಚುನಾವಣೆಗೆ ಇಳಿದಿರುವ ಈತನ ಬಳಿ ಇರೋದು 31 ಸಾವಿರ ಮಾತ್ರ....

ಹೌದು.. ದಾವಣಗೆರೆ ಲೋಕಸಭೆ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ ವಾಗಿದೆ. ಎರಡನೇ ಹಂತದಲ್ಲಿ ದಾವಣಗೆರೆಯಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಅಭ್ಯರ್ಥಿಯಾಗಿ ನಟ ಉಪೇಂದ್ರ ನಾಯಕತ್ವದ ಉತ್ತಮ‌ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಗಣೇಶ್ ಇಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.

ಹಲವು ಕನಸು ಹೊತ್ತಿರುವ ಗಣೇಶ್

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹಾಲಿವಾಣ ಗ್ರಾಮದ ವಾಸಿಯಾಗಿರುವ ಗಣೇಶ್, ಹುಬ್ಬಳಿಯಲ್ಲಿ ಸಮೃದ್ದಿ ಇನ್ ಕಾರ್ಪರೇಶನ್ ಸಂಸ್ಥೆಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ 20 ಸಾವಿರ ಸಂಬಳ ಪಡೆಯುತ್ತಿದ್ದು, ಇದೀಗ ಹಲವು ಕನಸು ಹೊತ್ತು ರಾಜಕೀಯಕ್ಕೆ ದುಮುಕಿದ್ದಾರೆ.

ತಮ್ಮ ಬಳಿ ಕೇವಲ 31 ಸಾವಿರ ಹಾಗೂ ಪತ್ನಿಯ ಬಳಿ ಒಂದುವರೆ ಲಕ್ಷ ಹಣ ಬಿಟ್ಟರೆ ಇವರ ಬಳಿ ಯಾವೂದೇ ಆಸ್ತಿ ಇಲ್ಲ. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಪ್ರಜಾಕೀಯ ಪಕ್ಷ ಸ್ಥಾಪಿಸಲ್ಪಟ್ಟಿದೆ. ಉಪೇಂದ್ರ ಅವರ ನಾಯಕತ್ವದಲ್ಲಿ ಜನರಿಗೆ ಅನುಕೂಲವಾಗುವ ಸಾಕಷ್ಟು ಯೋಜನೆ ರೂಪಿಸಿದೆ. ನಾನು ಗೆದ್ದು ಬಂದರೆ ಪ್ರಜಾ ಸೇವಕನಾಗಿ ಕೆಲಸ ಮಾಡುತ್ತೇನೆ, ಪ್ರತಿ ಹಳ್ಳಿಗೂ ಹೋಗಿ ಸಮಸ್ಯೆ ತಿಳಿದುಕೊಳ್ಳುತ್ತೇನೆ, ಬಳಿಕ ಸಮಸ್ಯೆ ಬಗೆ ಹರಿಸಲು ಸಂಸತ್ ನಲ್ಲಿ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಗಣೇಶ್ ತಿಳಿಸಿದ್ದಾರೆ.

ಉಪೇಂದ್ರ ಸಹೋದರ ಸುದೀಂದ್ರ ಸಾಥ್

ದಾವಣಗೆರೆ ಲೋಕಸಭಾ ಅಭ್ಯರ್ಥಿಯಾಗಿ ಮೊದಲ ನಾಮಪತ್ರ ಸಲ್ಲಿಸಿದ ಗಣೇಶ್ ಅವರಿಗೆ ಪ್ರಜಾಕೀಯ ಸ್ಥಾಪಕ ಉಪೇಂದ್ರ ಅವರ ಸಹೋದರ ಸುದೀಂದ್ರ ಸಾಥ್ ನೀಡಿದರು, ಅಭ್ಯರ್ಥಿ ಗಣೇಶ್ ಜೊತೆಗಿದ್ದ ಸುದೀಂದ್ರ, ಜಿಲ್ಲಾಧಿಕಾರಿ ಶಿವಮೂರ್ತಿ ಅವರಿಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮುಗಿಯುವ ತನಕ ಜೊತೆಗಿದ್ದರು.

ಒಟ್ಟಾರೆ ದಾವಣಗೆರೆ ಲೋಕಸಭೆ ಚುನಾವಣೆ ಕಣ ರಂಗೇರುತ್ತಿದ್ದು, ಮೊದಲ ದಿನವೇ ಪ್ರಜಾಕೀಯ ನಾಮಪತ್ರ ಸಲ್ಲಿಸಿದೆ‌. ಇನ್ನೂ ಹೀಗಾಗಲೇ ಬಿಜೆಪಿ ಅಭ್ಯರ್ಥಿ ಜಿಎಂ ಸಿದ್ದೇಶ್ವರ್ ಹಳ್ಳಿಗಳಿಗೆ ತೆರಳಿ ಒಂದು ಸುತ್ತಿನ ಪ್ರಚಾರ ಶುರು ಮಾಡಿದ್ದಾರೆ. ಇತ್ತ ಕಾಂಗ್ರೆಸ್ ಮಾತ್ರ ಅಭ್ಯರ್ಥಿ ಗೊಂದಲದಲ್ಲಿದೆ.

ಬೈಟ್1 : ಗಣೇಶ್. ಪ್ರಜಾಕೀಯ ಅಭ್ಯರ್ಥಿ.

ಬೈಟ್ 2: ಸುದೀಂದ್ರ. ಉಪೇಂದ್ರರ ಸಹೋದರ.


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.