ETV Bharat / state

ಆರೋಗ್ಯ ಸಚಿವರು ವಾಸ್ತವ್ಯ ಮುಗಿಸಿ ತೆರಳಿದ ಬಳಿಕ ಯಥಾಸ್ಥಿತಿ: ನೆಲದ ಮೇಲೆಯೇ ಬಾಣಂತಿಯರಿಗೆ ಚಿಕಿತ್ಸೆ! - ಶ್ರೀರಾಮುಲು ವಾಸ್ತವ್ಯ ಮುಗಿಸಿ ತೆರಳಿದ ಬಳಿಕ ಯಥಾಸ್ಥಿತಿ

ಸಚಿವರು ನಿನ್ನೆ ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿ, ಬೆಳಗ್ಗೆ ವಿವಿಧ ವಾರ್ಡ್​ಗಳಿಗೆ ಭೇಟಿ ನೀಡಿದ್ದರು. ಆ ವೇಳೆ ಇಡೀ ಆಸ್ಪತ್ರೆ ಸಂಪೂರ್ಣವಾಗಿ ಸ್ವಚ್ಛಗೊಂಡಿತ್ತು. ಅಲ್ಲದೇ, ಬಾಣಂತಿಯರಿಗೆ ವಾರ್ಡ್‌ಗಳಲ್ಲಿ ಬೆಡ್ ವ್ಯವಸ್ಥೆ ಮಾಡಲಾಗಿತ್ತು.

ನೆಲದ ಮೇಲೆಯೇ ಬಾಣಂತಿಯರಿಗೆ ಚಿಕಿತ್ಸೆ , Treatment to patients on the ground at Chitradurga
ನೆಲದ ಮೇಲೆಯೇ ಬಾಣಂತಿಯರಿಗೆ ಚಿಕಿತ್ಸೆ
author img

By

Published : Jan 24, 2020, 4:56 PM IST

ಚಿತ್ರದುರ್ಗ: ಸಚಿವ ಶ್ರೀ ರಾಮುಲು ವಾಸ್ತವ್ಯ ಹೂಡಿ ತೆರಳಿದ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಮತ್ತದೇ ಅವ್ಯವಸ್ಥೆ ತಲೆದೋರಿದೆ.

ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಇಲ್ಲದೆ ನೆಲದಲ್ಲಿ ಹಾಕಲಾದ ಚಾಪೆಗಳ ಮೇಲೆ ಬಾಣಂತಿಯರು ಮಲಗಿರುವ ದೃಶ್ಯ ಕಂಡುಬಂತು. ಸಚಿವರು ನಿನ್ನೆ(ಗುರುವಾರ) ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿ, ಬೆಳಗ್ಗೆ ವಿವಿಧ ವಾರ್ಡ್​ಗಳಿಗೆ ಭೇಟಿ ನೀಡಿದ್ದರು. ಆ ವೇಳೆ ಇಡೀ ಆಸ್ಪತ್ರೆ ಸಂಪೂರ್ಣವಾಗಿ ಸ್ವಚ್ಛಗೊಂಡಿತ್ತು. ಅಲ್ಲದೆ, ಬಾಣಂತಿಯರಿಗೆ ವಾರ್ಡ್‌ಗಳಲ್ಲಿ ಬೆಡ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ನೆಲದ ಮೇಲೆಯೇ ಬಾಣಂತಿಯರಿಗೆ ಚಿಕಿತ್ಸೆ

ಸಚಿವರು ಆಸ್ಪತ್ರೆಯಿಂದ ನಿರ್ಗಮಿಸಿದ ಬಳಿಕ ಯಥಾಸ್ಥಿತಿಯ ಅವ್ಯವಸ್ಥೆ ಕಂಡು ಬಂದಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಹಾಗೂ ಸಚಿವರ ವಿರುದ್ಧ ಬಾಣಂತಿಯರು ಅಸಮಾಧಾನ ವ್ಯಕ್ತಪಡಿಸಿದ್ರು.

ಚಿತ್ರದುರ್ಗ: ಸಚಿವ ಶ್ರೀ ರಾಮುಲು ವಾಸ್ತವ್ಯ ಹೂಡಿ ತೆರಳಿದ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಮತ್ತದೇ ಅವ್ಯವಸ್ಥೆ ತಲೆದೋರಿದೆ.

ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಇಲ್ಲದೆ ನೆಲದಲ್ಲಿ ಹಾಕಲಾದ ಚಾಪೆಗಳ ಮೇಲೆ ಬಾಣಂತಿಯರು ಮಲಗಿರುವ ದೃಶ್ಯ ಕಂಡುಬಂತು. ಸಚಿವರು ನಿನ್ನೆ(ಗುರುವಾರ) ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿ, ಬೆಳಗ್ಗೆ ವಿವಿಧ ವಾರ್ಡ್​ಗಳಿಗೆ ಭೇಟಿ ನೀಡಿದ್ದರು. ಆ ವೇಳೆ ಇಡೀ ಆಸ್ಪತ್ರೆ ಸಂಪೂರ್ಣವಾಗಿ ಸ್ವಚ್ಛಗೊಂಡಿತ್ತು. ಅಲ್ಲದೆ, ಬಾಣಂತಿಯರಿಗೆ ವಾರ್ಡ್‌ಗಳಲ್ಲಿ ಬೆಡ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ನೆಲದ ಮೇಲೆಯೇ ಬಾಣಂತಿಯರಿಗೆ ಚಿಕಿತ್ಸೆ

ಸಚಿವರು ಆಸ್ಪತ್ರೆಯಿಂದ ನಿರ್ಗಮಿಸಿದ ಬಳಿಕ ಯಥಾಸ್ಥಿತಿಯ ಅವ್ಯವಸ್ಥೆ ಕಂಡು ಬಂದಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಹಾಗೂ ಸಚಿವರ ವಿರುದ್ಧ ಬಾಣಂತಿಯರು ಅಸಮಾಧಾನ ವ್ಯಕ್ತಪಡಿಸಿದ್ರು.

Intro:ಸಚಿವ ಶ್ರೀ ರಾಮುಲು ವಾಸ್ತವ್ಯ ಬೆನ್ನಲ್ಲೇ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಅವ್ಯವಸ್ಥೆ.

Exclusive.....

ಆ್ಯಂಕರ್:- ಕಳೆದ ದಿನ ಸಚಿವ ಶ್ರೀ ರಾಮುಲು ವಾಸ್ತವ್ಯ ಹೂಡಿ ತೆರಳಿದ ಬಳಿಕ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮತ್ತೇ ಅವ್ಯವಸ್ಥೆ ತಲೆ ದೋರಿದೆ, ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಇಲ್ಲದೆ ನೆಲದ ಹಾಸಿಗೆ ಮೇಲೆ ಬಾಣಂತಿಯರು ಮಲಗಿರುವ ದೃಶ್ಯ ಕಂಡುಬಂತು. ಸಚಿವರು ನಿನ್ನೆ ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿ ಬೆಳಗ್ಗೆ ವಿವಿಧ ವಾರ್ಡ್ ಗೆ ಭೇಟಿ ನೀಡಿದ್ದಾಗ ಇಡೀ ಆಸ್ಪತ್ರೆ ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಮೂಲಕ ಬಾಣಂತಿಯರಿಗೆ ವಾರ್ಡ್ ಗಳಲ್ಲಿ ಅಧಿಕಾರಿಗಳು ಬೆಡ್ ವ್ಯವಸ್ಥೆ ಮಾಡಿದ್ದರು. ಅದ್ರೇ ಮರುದಿನ ಸಚಿವರ ಆಸ್ಪತ್ರೆಯಿಂದ ನಿರ್ಗಮಿಸಿದ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಯಥಾಸ್ಥಿತಿ ಅವ್ಯವಸ್ಥೆ ಕಂಡುಬಂದಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ, ಸಚಿವರ ವಿರುದ್ಧ ಬಾಣಂತಿಯರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಹೆರಿಗೆ ವಾರ್ಡಿಗೆ ಹೆಚ್ಚುವರಿ ಕಟ್ಟಡ ಬೆಡ್ ವ್ಯವಸ್ಥೆಗೆ ಆಗ್ರಹಿಸಿದರು.

ಫ್ಲೋ....Body:EtvConclusion:Exclusive
ETV Bharat Logo

Copyright © 2025 Ushodaya Enterprises Pvt. Ltd., All Rights Reserved.