ETV Bharat / state

'ಗೋ ಬ್ಯಾಕ್ ಮೋದಿ' ಪ್ರತಿಭಟನೆಗೆ ಸಿಗದ ಅನುಮತಿ: ಮನವಿ ವಾಪಸ್​ ಪಡೆದ ಡಿಸೋಜ ನಿಯೋಗ - undefined

'ಗೋ ಬ್ಯಾಕ್ ಮೋದಿ' ಪ್ರತಿಭಟನೆಗೆ ಜಿಲ್ಲಾಡಳಿತದಿಂದ ಅನುಮತಿ ದೊರೆಯದಿದ್ದಕ್ಕೆ ಐವನ್ ಡಿಸೋಜರ ನಿಯೋಗ ಮನವಿ ಹಿಂಪಡೆದಿದೆ

'ಗೋ ಬ್ಯಾಕ್ ಮೋದಿ' ಪ್ರತಿಭಟನೆ ಹಿಂಪಡೆದ ಐವನ್ ಡಿಸೋಜ
author img

By

Published : Apr 13, 2019, 5:31 AM IST

ಮಂಗಳೂರು: 'ಗೋ ಬ್ಯಾಕ್ ಮೋದಿ' ಪ್ರತಿಭಟನೆಗೆ ಅನುಮತಿ ದೊರೆಯದ ಹಿನ್ನೆಲೆ ಸಿಎಂರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜರ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ತಮ್ಮ ಮನವಿ ವಾಪಸ್​ ಪಡೆದುಕೊಂಡಿದೆ.

Ivan Dsouza
'ಗೋ ಬ್ಯಾಕ್ ಮೋದಿ' ಪ್ರತಿಭಟನೆ ಹಿಂಪಡೆದ ಐವನ್ ಡಿಸೋಜ

ಐವನ್ ಡಿಸೋಜರ ನಿಯೋಗ ಜಿಲ್ಲಾಧಿಕಾರಿ ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರನ್ನು‌ ಭೇಟಿ ಮಾಡಿ, ಪ್ರತಿಭಟನೆ ಹಿಂದೆಗೆದುಕೊಂಡಿದೆ.

ವಿಜಯ ಬ್ಯಾಂಕ್ ವಿಲೀನ ಹಾಗೂ ಎನ್​ಎಂಪಿಟಿ ಪೋರ್ಟ್ ಖಾಸಗೀಕರಣ ಬಗ್ಗೆ ಕೇಂದ್ರ ಸರಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕೆಂದು ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ಮೋದಿಗೆ ಆಗ್ರಹಿಸಲಾಗಿತ್ತು. ಶನಿವಾರ ಮಂಗಳೂರಿಗೆ ಬರುವ ಪ್ರಧಾನಿ‌ ಮೋದಿ ಜತೆ ಈ ವಿಚಾರ ಮಾತನಾಡಲು ಅವಕಾಶ ನೀಡಬೇಕು ಎಂದೂ ಡಿಸೋಜ ಮನವಿ ಮಾಡಿದ್ದರು. ಒಂದು ವೇಳೆ ಪ್ರಧಾನಿ ಭೇಟಿಗೆ ಅವಕಾಶ ನೀಡದಿದ್ದರೆ ಗೋ ಬ್ಯಾಕ್ ಮೋದಿ ಘೋಷಣೆ ಕೂಗಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದರು.

Ivan Dsouza
'ಗೋ ಬ್ಯಾಕ್ ಮೋದಿ' ಪ್ರತಿಭಟನೆ ಹಿಂಪಡೆದ ಐವನ್ ಡಿಸೋಜ

ಆದರೆ ಜಿಲ್ಲಾಡಳಿತದಿಂದ ಪ್ರತಿಭಟನೆಗೆ ಅವಕಾಶ ದೊರೆಯದ ಹಿನ್ನೆಲೆ ಡಿಸೋಜ ನಿಯೋಗ ಮನವಿಯನ್ನು ಹಿಂದೆಗೆದುಕೊಂಡಿದೆ.

ಮಂಗಳೂರು: 'ಗೋ ಬ್ಯಾಕ್ ಮೋದಿ' ಪ್ರತಿಭಟನೆಗೆ ಅನುಮತಿ ದೊರೆಯದ ಹಿನ್ನೆಲೆ ಸಿಎಂರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜರ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ತಮ್ಮ ಮನವಿ ವಾಪಸ್​ ಪಡೆದುಕೊಂಡಿದೆ.

Ivan Dsouza
'ಗೋ ಬ್ಯಾಕ್ ಮೋದಿ' ಪ್ರತಿಭಟನೆ ಹಿಂಪಡೆದ ಐವನ್ ಡಿಸೋಜ

ಐವನ್ ಡಿಸೋಜರ ನಿಯೋಗ ಜಿಲ್ಲಾಧಿಕಾರಿ ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರನ್ನು‌ ಭೇಟಿ ಮಾಡಿ, ಪ್ರತಿಭಟನೆ ಹಿಂದೆಗೆದುಕೊಂಡಿದೆ.

ವಿಜಯ ಬ್ಯಾಂಕ್ ವಿಲೀನ ಹಾಗೂ ಎನ್​ಎಂಪಿಟಿ ಪೋರ್ಟ್ ಖಾಸಗೀಕರಣ ಬಗ್ಗೆ ಕೇಂದ್ರ ಸರಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕೆಂದು ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ಮೋದಿಗೆ ಆಗ್ರಹಿಸಲಾಗಿತ್ತು. ಶನಿವಾರ ಮಂಗಳೂರಿಗೆ ಬರುವ ಪ್ರಧಾನಿ‌ ಮೋದಿ ಜತೆ ಈ ವಿಚಾರ ಮಾತನಾಡಲು ಅವಕಾಶ ನೀಡಬೇಕು ಎಂದೂ ಡಿಸೋಜ ಮನವಿ ಮಾಡಿದ್ದರು. ಒಂದು ವೇಳೆ ಪ್ರಧಾನಿ ಭೇಟಿಗೆ ಅವಕಾಶ ನೀಡದಿದ್ದರೆ ಗೋ ಬ್ಯಾಕ್ ಮೋದಿ ಘೋಷಣೆ ಕೂಗಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದರು.

Ivan Dsouza
'ಗೋ ಬ್ಯಾಕ್ ಮೋದಿ' ಪ್ರತಿಭಟನೆ ಹಿಂಪಡೆದ ಐವನ್ ಡಿಸೋಜ

ಆದರೆ ಜಿಲ್ಲಾಡಳಿತದಿಂದ ಪ್ರತಿಭಟನೆಗೆ ಅವಕಾಶ ದೊರೆಯದ ಹಿನ್ನೆಲೆ ಡಿಸೋಜ ನಿಯೋಗ ಮನವಿಯನ್ನು ಹಿಂದೆಗೆದುಕೊಂಡಿದೆ.

Mangaluru Delegation File name_Ivan Dsouza Reporter_Vishwanath Panjimogaru 'ಗೋ ಬ್ಯಾಕ್ ಮೋದಿ' ಪ್ರತಿಭಟನೆ ಹಿಂದೆಗೆದ ನಿಯೋಗ ಮಂಗಳೂರು: 'ಗೋ ಬ್ಯಾಕ್ ಮೋದಿ' ಪ್ರತಿಭಟನೆಗೆ ಅವಕಾಶ ದೊರೆಯದ ಹಿನ್ನೆಲೆಯಲ್ಲಿ ಇಂದು ಐವನ್ ಡಿಸೋಜ ಹಾಗೂ ನಿಯೋಗ ಇಂದು ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರನ್ನು‌ ಭೇಟಿ ಮಾಡಿ ಪ್ರತಿಭಟನೆಯನ್ನು ಹಿಂದೆಗೆದುಕೊಂಡಿತು. ಆದರೆ ಈ ಬಗ್ಗೆ ಪ್ರಧಾನಿ ಮೋದಿಯವರ ಗಮನ ಸೆಳೆಯಲು, ವಿಜಯ ಬ್ಯಾಂಕ್ ವಿಲೀನ ಹಾಗೂ ಎನ್ ಎಂಪಿಟಿ ಪೋರ್ಟ್ ಖಾಸಗೀಕರಣ ಬಗ್ಗೆ ಕೇಂದ್ರ ಸರಕಾರದ ನಿಲುವು ಸ್ಪಷ್ಟಪಡಿಸಲು ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ಮೋದಿಗೆ ಮನವಿ ನೀಡಬೇಕೆಂದು ನಿಯೋಗ ಆಗ್ರಹಿಸಿತು. ನಾಳೆ ಪ್ರಧಾನಿ‌ ಮೋದಿಯವರು ಮಂಗಳೂರಿಗೆ ಬರುವ ಹಿನ್ನೆಲೆಯಲ್ಲಿ ವಿಜಯ ಬ್ಯಾಂಕ್ ವಿಲೀನ ಹಾಗೂ ಎನ್ ಎಂಪಿಟಿ ಪೋರ್ಟ್ ಖಾಸಗೀಕರಣದ ಬಗ್ಗೆ ಅವರ ಜೊತೆಯಲ್ಲಿ ಮಾತನಾಡಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಗೋ ಬ್ಯಾಕ್ ಮೋದಿ ಘೋಷಣೆ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಚುನಾವಣಾಧಿಕಾರಿ, ಜಿಲ್ಲಾಧಿಕಾರಿಗೆ ಮನವಿ ನೀಡಿದ್ದರು. ಆದರೆ ಪ್ರತಿಭಟನೆಗೆ ಅವಕಾಶ ದೊರೆಯದ ಹಿನ್ನೆಲೆಯಲ್ಲಿ ನಿಯೋಗ ಮನವಿಯನ್ನು ಹಿಂದೆಗೆದುಕೊಂಡಿದೆ. Reporter_Vishwanath Panjimogaru

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.