ETV Bharat / state

ತಡರಾತ್ರಿ ಆಸ್ಪತ್ರೆಗೆ ಭೇಟಿ ನೀಡಿದ ರಾಮುಲು: ರೋಗಿಗಳಿಂದಲೇ ಸಮಸ್ಯೆ ಆಲಿಸಲು ವಾಸ್ತವ್ಯ

author img

By

Published : Jan 24, 2020, 10:05 AM IST

ಮೈಸೂರು ಹಾಗೂ ಹೆಚ್ ಡಿ ಕೋಟೆ ಕಾರ್ಯಕ್ರಮದಿಂದ ತಡರಾತ್ರಿ 12 ಗಂಟೆಗೆ ಬಂದ ಕಾರಣ ಜಿಲ್ಲಾಸ್ಪತ್ರೆಯ ಕುಂದು ಕೊರತೆಗಳನ್ನ ರೋಗಿಗಳಿಂದಲೇ ಆಲಿಸಲು ಸಾಧ್ಯವಾಗದೆ ವಾಸ್ತವ್ಯ ಹೂಡಿ ಬೆಳಗ್ಗೆ ಸಮಸ್ಯೆಗಳನ್ನು ವಿಚಾರಿಸುವುದಾಗಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ramulu-is-a-stay-at-chitradurga-district-hospital
ಚಿತ್ರದುರ್ಗದ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ ಆರೊಗ್ಯ ಸಚಿವ

ಚಿತ್ರದುರ್ಗ: ಮೈಸೂರು ಹಾಗೂ ಹೆಚ್ ಡಿ ಕೋಟೆ ಕಾರ್ಯಕ್ರಮದಿಂದ ತಡರಾತ್ರಿ 12 ಗಂಟೆಗೆ ಬಂದ ಕಾರಣ ಜಿಲ್ಲಾಸ್ಪತ್ರೆಯ ಕುಂದು ಕೊರತೆಗಳನ್ನ ರೋಗಿಗಳಿಂದಲೇ ಆಲಿಸಲು ಸಾಧ್ಯವಾಗದೆ ವಾಸ್ತವ್ಯ ಹೂಡಿ ಬೆಳಗ್ಗೆ ಸಮಸ್ಯೆಗಳನ್ನು ವಿಚಾರಿಸುವುದಾಗಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ಚಿತ್ರದುರ್ಗದ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ ಆರೊಗ್ಯ ಸಚಿವ

ಕಳೆದ ಬಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದಾಗ ಸಾಕಷ್ಟು ಬದಲಾವಣೆ ಮಾಡಲು ಸೂಚನೆ ನೀಡಿದ್ದೆ. ಬಡ ರೋಗಿಗಳಿಂದ ಲಂಚ ಸ್ವೀಕಾರ ಮಾಡುವವರನ್ನು ಕ್ಷಮಿಸುವುದಿಲ್ಲ, ಹಾಗೇನಾದರೂ ಲಂಚ ಸ್ವೀಕರಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದರು.

ಹೊರಗುತ್ತಿಗೆ ಆಧಾರದ ಮೇಲೆ ಡಿ ದರ್ಜೆಯ ಕೆಲಸಗಾರಿಗೆ ಮುಂದಿನ ದಿನಗಳಲ್ಲಿ ಅನುಕೂಲ ಮಾಡಿಕೊಡುವುದಾಗಿ ಹೇಳಿದರು. ತಡರಾತ್ರಿ ಬಂದ ಕಾರಣ ಯಾವುದೇ ಸಮಸ್ಯೆ ಕುರಿತು ಚರ್ಚಿಸದೆ ಆಸ್ಪತ್ರೆಯ ವಿಐಪಿ ವಾರ್ಡ್​​ನ ಎಸಿ ಕೊಠಟಿಗೆ ಹೋಗಿ ನಿದ್ರೆಗೆ ಜಾರಿದರು.

ಚಿತ್ರದುರ್ಗ: ಮೈಸೂರು ಹಾಗೂ ಹೆಚ್ ಡಿ ಕೋಟೆ ಕಾರ್ಯಕ್ರಮದಿಂದ ತಡರಾತ್ರಿ 12 ಗಂಟೆಗೆ ಬಂದ ಕಾರಣ ಜಿಲ್ಲಾಸ್ಪತ್ರೆಯ ಕುಂದು ಕೊರತೆಗಳನ್ನ ರೋಗಿಗಳಿಂದಲೇ ಆಲಿಸಲು ಸಾಧ್ಯವಾಗದೆ ವಾಸ್ತವ್ಯ ಹೂಡಿ ಬೆಳಗ್ಗೆ ಸಮಸ್ಯೆಗಳನ್ನು ವಿಚಾರಿಸುವುದಾಗಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ಚಿತ್ರದುರ್ಗದ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ ಆರೊಗ್ಯ ಸಚಿವ

ಕಳೆದ ಬಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದಾಗ ಸಾಕಷ್ಟು ಬದಲಾವಣೆ ಮಾಡಲು ಸೂಚನೆ ನೀಡಿದ್ದೆ. ಬಡ ರೋಗಿಗಳಿಂದ ಲಂಚ ಸ್ವೀಕಾರ ಮಾಡುವವರನ್ನು ಕ್ಷಮಿಸುವುದಿಲ್ಲ, ಹಾಗೇನಾದರೂ ಲಂಚ ಸ್ವೀಕರಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದರು.

ಹೊರಗುತ್ತಿಗೆ ಆಧಾರದ ಮೇಲೆ ಡಿ ದರ್ಜೆಯ ಕೆಲಸಗಾರಿಗೆ ಮುಂದಿನ ದಿನಗಳಲ್ಲಿ ಅನುಕೂಲ ಮಾಡಿಕೊಡುವುದಾಗಿ ಹೇಳಿದರು. ತಡರಾತ್ರಿ ಬಂದ ಕಾರಣ ಯಾವುದೇ ಸಮಸ್ಯೆ ಕುರಿತು ಚರ್ಚಿಸದೆ ಆಸ್ಪತ್ರೆಯ ವಿಐಪಿ ವಾರ್ಡ್​​ನ ಎಸಿ ಕೊಠಟಿಗೆ ಹೋಗಿ ನಿದ್ರೆಗೆ ಜಾರಿದರು.

Intro:ಆಸ್ಪತ್ರೆಗೆ ಭೇಟಿ ನೀಡಿದ್ರು...ಎಸಿ ರೂಮ್ ಲ್ಲಿ ಮಲಗಿದ್ರು

ಆ್ಯಂಕರ್: ಆರೋಗ್ಯ ಸಚಿವ ಬಿ ಶ್ರೀರಾಮುಲು ಚಿತ್ರದುರ್ಗ ದ ಜಿಲ್ಲಾಸ್ಪತ್ರೆಯಲ್ಲಿ ರಾತ್ರಿ ವಾಸ್ತವ್ಯ ಮಾಡಿದರು. ಮೈಸೂರು ಮತ್ತೆ ಹೆಚ್ ಡಿ ಕೋಟೆ ಕಾರ್ಯಕ್ರಮದಿಂದ ತಡರಾತ್ರಿ 12 ಗಂಟೆಗೆ ಬಂದ ಕಾರಣ ಜಿಲ್ಲಾಸ್ಪತ್ರೆಯಲ್ಲಿರುವ ಕುಂದು ಕೊರತೆಗಳನ್ನ ರೋಗಿಗಳಿಂದಲೇ ಆಲಿಸಲು ಸಾಧ್ಯವಾಗದೇ ವಾಸ್ತವ್ಯ ಹೂಡಿ ಬೆಳಗ್ಗೆ ಕುಂದುಕೊರತೆಗಳನ್ನು ವಿಚಾರಿಸುವುದಾಗಿ ಹೇಳಿದರು. ಕಳೆದ ಬಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದಾಗ ಸಾಕಷ್ಟು ಬದಲಾವಣೆ ಮಾಡಲು ಈಗಾಗಲೇ ಸೂಚನೆ ನೀಡಿದ್ದೇನೆ ಎಂದ ಸಚಿವರು ಬಡ ರೋಗಿಗಳಿಂದ ಲಂಚ ಸ್ವೀಕಾರ ಮಾಡುವವರನ್ನು ಕ್ಷಮಿಸುವುದಿಲ್ಲ ಎಂದರು. ಒಂದು ವೇಳೆ ಹಾಗೇನಾದರೂ ಲಂಚ ಸ್ವೀಕರಿಸಿದೆ ಆದರೆ ಅಂತವರ ವಿರುದ್ದ ಕಠಿಣ ಕ್ರಮ ಜರುಗಿಸುವುದಾಗಿ ಹೇಳಿದರು. ಇನ್ನೂ ಹೊರಗುತ್ತಿಗೆ ಆಧಾರದ ಮೇಲೆ ಡಿ ದರ್ಜೆಯ ಕೆಲಸಗಾರಿಗೆ ಮುಂದಿನ ದಿನಗಳಲ್ಲಿ ಅನುಕೂಲ ಮಾಡಿಕೊಡುವುದಾಗಿ ಹೇಳಿದರು. ತಡವಾಗಿ ಬಂದ ಕಾರಣ ಯಾವುದೇ ವಾರ್ಡ್ ಗಳಿಗೆ ಹೋಗಿ ರೋಗಿಗಳನ್ನು ಭೇಟಿ ಮಾಡಿ ರೋಗಿಗಳ ಮತ್ತು ವೈದ್ಯರ ಕುಂದು ಕೊರತೆಗಳನ್ನು ಅಲಿಸದೆ ಎಸಿ ಕೊಠಡಿ ಗೆ ಹೋಗಿ ನಿದ್ದೆಗೆ ಜಾರಿದರು

ಫ್ಲೋ...

ಬೈಟ್ ಶ್ರೀರಾಮುಲು, ಜಿಲ್ಲಾ ಉಸ್ತುವಾರಿ ಸಚಿವರು

Body:ಎಸಿ ೋಮ್Conclusion:ಎವಿಬಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.