ETV Bharat / state

ಗಂಡ ನೇಣಿಗೆ ಶರಣಾಗಿದ್ದನ್ನು ಕಂಡು ಮಗುವಿನ ಜತೆ ಪತ್ನಿಯೂ ಆತ್ಮಹತ್ಯೆ ಯತ್ನ: ಇಬ್ಬರು ಮೃತ

author img

By

Published : Aug 3, 2019, 3:20 PM IST

ಚಿತ್ರದುರ್ಗ ನಗರದಲ್ಲಿ ಕೌಟುಂಬಿಕ ಕಲಹದಿಂದ ಪತಿ ಆತ್ಮಹತ್ಯೆ ಮಾಡಿಕೊಂಡಿ ಘಟನೆ ನೋಡಿ, ಪತ್ನಿಯೂ ಮಗಳೊಂದಿಗೆ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಈ ದುರ್ಘಟನೆಯಲ್ಲಿ ಮಗಳು ಅಸುನೀಗಿದ್ದು, ತಾಯಿ ತೀವ್ರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಮೃತ ನಾರಾಯಣಪ್ಪ ಮತ್ತು ಮಗಳು ಆಧ್ಯಾ
sucide
ಮೃತ ನಾರಾಯಣಪ್ಪ ಮತ್ತು ಮಗಳು ಆಧ್ಯಾ

ನಗರದ ನಿವಾಸಿ ನಾರಾಯಣಪ್ಪ (35) ಎಂಬುವವರು ಹಾಗೂ ಅವರ ಮಗಳು ಆಧ್ಯಾ (2) ಮೃತ ದುರ್ದೈವಿಗಳು. ನಾರಾಯಣಪ್ಪ ಅವರ ಪತ್ನಿ ರಮ್ಯ ಎಂಬುವವರು ತೀವ್ರವಾಗಿ ಗಾಯಿಗೊಂಡಿದ್ದಾರೆ ಎನ್ನಲಾಗಿದೆ.

ಚಿತ್ರದುರ್ಗ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

sucide
ಮೃತ ನಾರಾಯಣಪ್ಪ ಮತ್ತು ಮಗಳು ಆಧ್ಯಾ

ನಗರದ ನಿವಾಸಿ ನಾರಾಯಣಪ್ಪ (35) ಎಂಬುವವರು ಹಾಗೂ ಅವರ ಮಗಳು ಆಧ್ಯಾ (2) ಮೃತ ದುರ್ದೈವಿಗಳು. ನಾರಾಯಣಪ್ಪ ಅವರ ಪತ್ನಿ ರಮ್ಯ ಎಂಬುವವರು ತೀವ್ರವಾಗಿ ಗಾಯಿಗೊಂಡಿದ್ದಾರೆ ಎನ್ನಲಾಗಿದೆ.

ಚಿತ್ರದುರ್ಗ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Intro:ಗಂಡ ನೇಣಿಗೆ ಶರಣಾಗಿದ್ದನು ಕಂಡು ಮಗುವಿನ ಜತೆ ಪತ್ನಿ ಆತ್ಮಹತ್ಯೆಗೆ ಯತ್ನ

ಆ್ಯಂಕರ್:- ಚಿತ್ರದುರ್ಗ ನಗರದಲ್ಲಿ ಹೃದಯ ವಿದ್ರಾವಕ ಘಟನೆ ನಡೆದು ಹೋಗಿದೆ. ಪತಿ ಪತ್ನಿ ಮಧ್ಯೆ ನಡೆದ ಕೌಟುಂಬಿಕ ಕಲಹದಲ್ಲಿ ಪತಿಯ ಆತ್ಮಹತ್ಯೆ ದೃಶ್ಯ ಕಂಡ ಪತ್ನಿ ಲಾರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಪತಿ ನಾರಾಯಣಪ್ಪ( 35) ಮನೆಯಲ್ಲಿ ನೇಣಿಗೆ ಶರಣಾಗಿದ್ದು, ಇದನ್ನು ಗಮನಿಸಿದ ಪತ್ನಿ ರಮ್ಯ(30) ಮಗು ಆಧ್ಯಾ(02) ನೊಂದಿಗೆ ರಾಷ್ಟ್ರೀಯ ಹೆದ್ದಾರಿ 04 ಕ್ಕೆ ತೆರಳಿ ಲಾರಿ ಕೆಳಗೆ ಬಿದ್ದು ಆತ್ಮಹತ್ಯೆ ಯತ್ನಿಸಿ ಬದುಕುಳಿದಿದ್ದಾಳೆ. ವಿಧಿಯಾಟಕ್ಕೆ ಮಗು ಆಧ್ಯಾ (02) ಸಾವನಪ್ಪಿದ್ದು, ಪತ್ನಿ ರಮ್ಯಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ರಮ್ಯ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಜಿಲ್ಲಾ ಖಜಾನೆ ಇಲಾಖೆಯ ಮುಖ್ಯ ಲೆಕ್ಕಿಗನಾಗಿ ಕಾರ್ಯನಿರ್ವಹಿಸಿದ್ದ ನಾರಾಯಣ್ಣಪ್ಪ ಕೆಳಗೋಟೆ ಬಡಾವಣೆಯಲ್ಲಲಿರುವ ನಿವಾಸದಲ್ಲಿಂದು ಬೆಳಿಗ್ಗೆ ಆತ್ಮಹತ್ಯೆಗೆ ಶರಣಾಗಿದ್ದರು. ಪತಿ ಆತ್ಮಹತ್ಯೆ ಕಂಡು ಮಗುವಿನ ಜತೆ ಪತ್ನಿ ರಮ್ಯ(30) ಆತ್ಮಹತ್ಯೆ ಯತ್ನನಿಸಿದ್ದು, ಆಧ್ಯಾ (2) ವರ್ಷದ ಹೆಣ್ಣುಮಗು ಅಪಘಾತದಲ್ಲಿ ಸಾವನಪ್ಪಿದ್ದಾಳೆ. ಇನ್ನೂ ತೀವ್ರ ಗಾಯಗೊಂಡಿರುವ ರಮ್ಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದು, ಚಿತ್ರದುರ್ಗ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಫ್ಲೋ....Body:ಹೃದಯ ವಿದ್ರವಾಕ ಘಟನೆConclusion:ಎವಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.