ETV Bharat / state

ಭಾರತವನ್ನು ಸ್ವಾವಲಂಬಿಯಾಗಿಸಲು ಬಜೆಟ್​ನಲ್ಲಿ ಉತ್ತಮ ಯೋಜನೆ: ಬಾಬಾ ರಾಮ್​ದೇವ್ ಶ್ಲಾಘನೆ - ಕೇಂದ್ರ ಬಜೆಟ್ ಬಗ್ಗೆ ರಾಮ್​ದೇವ್ ಹೇಳಿಕೆ

ಭಾರತವನ್ನ ಸ್ವಾವಲಂಬಿ ಆಗಿಸಲು ಬಜೆಟ್​ನಲ್ಲಿ ಉತ್ತಮ ಯೋಜನೆ ರೂಪಿಸಲಾಗಿದೆ ಎಂದು ಬಾಬಾ ರಾಮ್​ದೇವ್ ಕೇಂದ್ರ ಸರ್ಕಾರದ ಬಜೆಟ್ ಅನ್ನು ಪ್ರಶಂಸಿದ್ದಾರೆ.

baba ramdev talks about union budget
ಬಾಬಾ ರಾಮ್​ದೇವ್
author img

By

Published : Feb 2, 2020, 3:24 AM IST

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಂಡನೆ ಮಾಡಿರುವ ಈ ಬಜೆಟ್ ಮುಂದಾಲೋಚನೆಯ ಬಜೆಟ್ ಆಗಿದೆ.ರೈತರು, ಗ್ರಾಮ, ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಬಗ್ಗೆ ಉತ್ತಮ ನಿರ್ಣಯ ಕೈಗೊಳ್ಳಲಾಗಿದ್ದು, ಭಾರತವನ್ನು ಸ್ವಾವಲಂಬಿಯನ್ನಾಗಿಸಲು ಬಜೆಟ್​ನಲ್ಲಿ ಉತ್ತಮ ಯೋಜನೆ ರೂಪಿಸಲಾಗಿದೆ ಎಂದು ಬಾಬಾ ರಾಮ್​ದೇವ್ ಕೇಂದ್ರ ಸರ್ಕಾರದ ಬಜೆಟ್​ಅನ್ನು ಪ್ರಶಂಸಿದ್ದಾರೆ.

ಬಾಬಾ ರಾಮ್​ದೇವ್, ಯೋಗ ಗುರು

ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ನಡೆದ ಜಿಹ್ವೇಶ್ವರಾನಂದ ಭಾರತಿ ಶ್ರೀ ಪೀಠಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೇಂದ್ರ ಬಜೆಟ್​ನಲ್ಲಿ ಕೈಗಾರಿಕೆಗೂ ಉತ್ತೇಜನ ನೀಡಲಾಗಿದ್ದು, ದೇಶದ ಜನರ ನಿರೀಕ್ಷೆ ಮತ್ತು ಸವಾಲುಗಳು ಹೆಚ್ಚಾಗಿವೆ. ಭಾರತದ ಆರ್ಥಿಕತೆ ಹೆಚ್ಚಿಸಲು ತುಂಬಾ ಶ್ರಮಿಸಬೇಕಾಗಿದೆ ಎಂದು ಹೇಳಿದ್ದಾರೆ.

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಂಡನೆ ಮಾಡಿರುವ ಈ ಬಜೆಟ್ ಮುಂದಾಲೋಚನೆಯ ಬಜೆಟ್ ಆಗಿದೆ.ರೈತರು, ಗ್ರಾಮ, ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಬಗ್ಗೆ ಉತ್ತಮ ನಿರ್ಣಯ ಕೈಗೊಳ್ಳಲಾಗಿದ್ದು, ಭಾರತವನ್ನು ಸ್ವಾವಲಂಬಿಯನ್ನಾಗಿಸಲು ಬಜೆಟ್​ನಲ್ಲಿ ಉತ್ತಮ ಯೋಜನೆ ರೂಪಿಸಲಾಗಿದೆ ಎಂದು ಬಾಬಾ ರಾಮ್​ದೇವ್ ಕೇಂದ್ರ ಸರ್ಕಾರದ ಬಜೆಟ್​ಅನ್ನು ಪ್ರಶಂಸಿದ್ದಾರೆ.

ಬಾಬಾ ರಾಮ್​ದೇವ್, ಯೋಗ ಗುರು

ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ನಡೆದ ಜಿಹ್ವೇಶ್ವರಾನಂದ ಭಾರತಿ ಶ್ರೀ ಪೀಠಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೇಂದ್ರ ಬಜೆಟ್​ನಲ್ಲಿ ಕೈಗಾರಿಕೆಗೂ ಉತ್ತೇಜನ ನೀಡಲಾಗಿದ್ದು, ದೇಶದ ಜನರ ನಿರೀಕ್ಷೆ ಮತ್ತು ಸವಾಲುಗಳು ಹೆಚ್ಚಾಗಿವೆ. ಭಾರತದ ಆರ್ಥಿಕತೆ ಹೆಚ್ಚಿಸಲು ತುಂಬಾ ಶ್ರಮಿಸಬೇಕಾಗಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.