ETV Bharat / state

ಶೋಭಾ ಗೆಲುವಿನ ಅಂತರ ಎಷ್ಟಿರುತ್ತೆ... ಯಡಿಯೂರಪ್ಪ ಭವಿಷ್ಯ ಹೀಗಿದೆ! - undefined

ಉಡುಪಿ-ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಇಂದು ಪ್ರಚಾರ ನಡೆಸಿದರು. ಈ ವೇಳೆ ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಗುಡುಗಿದರು. ಅಲ್ಲದೆ, ಶೋಭಾ ಕರಂದ್ಲಾಜೆ ಗೆಲುವಿನ ಕುರಿತು ವಿಶ್ವಾಸ ವ್ಯಕ್ತಪಡಿಸಿದರು.

ಬಿ .ಎಸ್ .ಯಡಿಯೂರಪ್ಪ
author img

By

Published : Apr 11, 2019, 1:48 PM IST

ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಪಕ್ಷದ ರಾಜ್ಯಾಧ್ಯಕ್ಷ ಬಿ .ಎಸ್ .ಯಡಿಯೂರಪ್ಪ ತಾಲೂಕಿನ ಸಖರಾಯ ಪಟ್ಟಣದಲ್ಲಿ ಭರ್ಜರಿ ಪ್ರಚಾರ ನಡೆಸಿದರು.

ಪ್ರಚಾರ ನಂತರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, 2014ಕ್ಕೆ ಹೋಲಿಕೆ ಮಾಡಿದರೆ ಮೋದಿ ಅಲೆ ಈ ಬಾರಿ ಹೆಚ್ಚಾಗಿದೆ. ಈ ಬಾರಿ 15ರಿಂದ 20 ಪರ್ಸೆಂಟ್ ವೋಟ್ ಹೆಚ್ಚಾಗಲಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದು ಭವಿಷ್ಯ ನುಡಿದರು. ಅಲ್ಲದೆ, ಕರ್ನಾಟಕದಲ್ಲಿ ಕನಿಷ್ಠ 22 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುತ್ತೇವೆ.

ಕುಮಾರಸ್ವಾಮಿ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲೇ ರೈತರ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದರು. ಆದರೆ ಒಂಭತ್ತು ತಿಂಗಳು ಕಳೆದರೂ ಯಾವುದೇ ಪ್ರಯೋಜನ ಆಗಿಲ್ಲ. ಪ್ರಧಾನಿ ಅವರನ್ನು ಸಿಎಂ ಎಲ್ಲೆಂದರಲ್ಲಿ ಟೀಕಿಸುತ್ತಿರುವುದು ಸರಿಯಲ್ಲ ಎಂದು ಬಿಎಸ್​ವೈ ಕಿಡಿಕಾರಿದರು.

ಇನ್ನು ಸಿದ್ದರಾಮಯ್ಯ ದೇವೇಗೌಡ ಒಟ್ಟಿಗೆ ಪ್ರಚಾರ ಕುರಿತು ಪ್ರತಿಕ್ರಿಯಿಸಿದ ಬಿಎಸ್​ವೈ ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಸೇಡು ತೀರಿಸಿಕೊಳ್ಳಲು ಸಿದ್ದರಾಮಯ್ಯ ಹೋರಾಟ ಮಾಡುತ್ತಿದ್ದಾರೆ. ಆದರೆ ದೇವೇಗೌಡ, ಸಿದ್ದರಾಮಯ್ಯ ಒಟ್ಟಿಗೆ ಹೆಲಿಕಾಪ್ಟರ್​​​ನಲ್ಲಿ ಕುಳಿತಿರುವಾಗಷ್ಟೇ ಅವರ ಸಂಬಂಧ ಚೆನ್ನಾಗಿರುತ್ತೆ. ಕೆಳಗಿಳಿದ ಮೇಲೆ ಅದು ಕಂಡುಬರುವುದಿಲ್ಲ. ಅಲ್ಲದೆ ಈ ದೋಸ್ತಿ ಇದು ಮುಖಂಡರ ಮೈತ್ರಿಯೇ ಹೊರತು ಕಾರ್ಯಕರ್ತರ ಮೈತ್ರಿ ಅಲ್ಲವೆಂದು ವ್ಯಂಗ್ಯವಾಡಿದರು.

ಬಿ .ಎಸ್ .ಯಡಿಯೂರಪ್ಪ

ಇನ್ನು, ಪುಲ್ವಾಮಾ ದಾಳಿ ವಿಚಾರ ಎರಡು ವರ್ಷಗಳ ಹಿಂದೆಯೇ ಗೊತ್ತಿತ್ತು ಎಂದು ಸಿಎಂ ಹೇಳಿಕೆ ನೀಡಿದ್ದಾರೆನ್ನಲಾದ ವಿಚಾರ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ, ನಿಜಕ್ಕೂ ನಿಮಗೆ ಗೊತ್ತಿದ್ದಿದ್ರೆ ರಾಷ್ಟ್ರಪತಿಗಳಿಗೋ, ಸಂಬಂಧಪಟ್ಟ ಅಧಿಕಾರಿಗಳಿಗೋ ಮಾಹಿತಿ ನೀಡಬೇಕಿತ್ತು. ಒಂದು ರಾಜ್ಯದ ನಾಯಕನಾಗಿ ತಿಳಿಸುವುದು ನಿಮ್ಮ ಕರ್ತವ್ಯವಾಗಿತ್ತು. ಇದೊಂದು ದೇಶದ್ರೋಹದ ಕೆಸಲವಾಗಿದೆ. ನಂಬಿಕೆ ದ್ರೋಹದ ಕೆಲಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಐಟಿ ದಾಳಿ ನಿರಂತರವಾಗಿ ನಡೆಯುತ್ತಿರುತ್ತದೆ. ಈ ದಾಳಿಯಲ್ಲಿ ಯಾವುದೇ ಪಕ್ಷ ಭೇದ ಭಾವ ಇಲ್ಲ. ಅಧಿಕಾರಿಗೆ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಎಂಬುದು ಇಲ್ಲ. ಅವರ ಕೆಲಸ ಅವರು ಮಾಡುತ್ತಾರೆ ಎಂದರು.

ಇನ್ನು ಡಿ.ಎನ್.ಎ. ಗೆ ಟಿಕೆಟ್ ಕೊಟ್ಟರೆ ಕಾರ್ಯಕರ್ತರ ಕತೆ ಏನು ಎಂಬ ಸಂತೋಷ್ ಹೇಳಿಕೆ ಕುರಿತು ಮಾತನಾಡಿದ ಬಿಎಸ್​ವೈ ಅವರು, ತೇಜಸ್ವಿನಿ ಅನಂತ್ ಕುಮಾರ್ ಅವರ ಒಂದೇ ಹೆಸರನ್ನು ಆಯ್ಕೆ ಮಾಡಿ ಹೈಕಮಾಂಡ್​ಗೆ ಕಳುಹಿಸಲಾಗಿತ್ತು. ಅನಂತ್ ಕುಮಾರ್ ಅವರ ಸೇವೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಯಾರೇ ದೆಹಲಿಗೆ ಹೋದರು ಅವರ ಕೆಲಸವನ್ನು ಅನಂತಕುಮಾರ್​ ಮಾಡಿ ಕೊಡುತ್ತಿದ್ದರು. ಅನಿವಾರ್ಯ ಕಾರಣಕ್ಕೆ ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಲಾಗಿದೆ. ತೇಜಸ್ವಿ ಸೂರ್ಯರನ್ನು ಸಹ ದೊಡ್ಡ ಅಂತರದಲ್ಲಿ ಗೆಲ್ಲಿಸಲಾಗುವುದು ಎಂದು ಹೇಳಿದರು.

ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಪಕ್ಷದ ರಾಜ್ಯಾಧ್ಯಕ್ಷ ಬಿ .ಎಸ್ .ಯಡಿಯೂರಪ್ಪ ತಾಲೂಕಿನ ಸಖರಾಯ ಪಟ್ಟಣದಲ್ಲಿ ಭರ್ಜರಿ ಪ್ರಚಾರ ನಡೆಸಿದರು.

ಪ್ರಚಾರ ನಂತರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, 2014ಕ್ಕೆ ಹೋಲಿಕೆ ಮಾಡಿದರೆ ಮೋದಿ ಅಲೆ ಈ ಬಾರಿ ಹೆಚ್ಚಾಗಿದೆ. ಈ ಬಾರಿ 15ರಿಂದ 20 ಪರ್ಸೆಂಟ್ ವೋಟ್ ಹೆಚ್ಚಾಗಲಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದು ಭವಿಷ್ಯ ನುಡಿದರು. ಅಲ್ಲದೆ, ಕರ್ನಾಟಕದಲ್ಲಿ ಕನಿಷ್ಠ 22 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುತ್ತೇವೆ.

ಕುಮಾರಸ್ವಾಮಿ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲೇ ರೈತರ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದರು. ಆದರೆ ಒಂಭತ್ತು ತಿಂಗಳು ಕಳೆದರೂ ಯಾವುದೇ ಪ್ರಯೋಜನ ಆಗಿಲ್ಲ. ಪ್ರಧಾನಿ ಅವರನ್ನು ಸಿಎಂ ಎಲ್ಲೆಂದರಲ್ಲಿ ಟೀಕಿಸುತ್ತಿರುವುದು ಸರಿಯಲ್ಲ ಎಂದು ಬಿಎಸ್​ವೈ ಕಿಡಿಕಾರಿದರು.

ಇನ್ನು ಸಿದ್ದರಾಮಯ್ಯ ದೇವೇಗೌಡ ಒಟ್ಟಿಗೆ ಪ್ರಚಾರ ಕುರಿತು ಪ್ರತಿಕ್ರಿಯಿಸಿದ ಬಿಎಸ್​ವೈ ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಸೇಡು ತೀರಿಸಿಕೊಳ್ಳಲು ಸಿದ್ದರಾಮಯ್ಯ ಹೋರಾಟ ಮಾಡುತ್ತಿದ್ದಾರೆ. ಆದರೆ ದೇವೇಗೌಡ, ಸಿದ್ದರಾಮಯ್ಯ ಒಟ್ಟಿಗೆ ಹೆಲಿಕಾಪ್ಟರ್​​​ನಲ್ಲಿ ಕುಳಿತಿರುವಾಗಷ್ಟೇ ಅವರ ಸಂಬಂಧ ಚೆನ್ನಾಗಿರುತ್ತೆ. ಕೆಳಗಿಳಿದ ಮೇಲೆ ಅದು ಕಂಡುಬರುವುದಿಲ್ಲ. ಅಲ್ಲದೆ ಈ ದೋಸ್ತಿ ಇದು ಮುಖಂಡರ ಮೈತ್ರಿಯೇ ಹೊರತು ಕಾರ್ಯಕರ್ತರ ಮೈತ್ರಿ ಅಲ್ಲವೆಂದು ವ್ಯಂಗ್ಯವಾಡಿದರು.

ಬಿ .ಎಸ್ .ಯಡಿಯೂರಪ್ಪ

ಇನ್ನು, ಪುಲ್ವಾಮಾ ದಾಳಿ ವಿಚಾರ ಎರಡು ವರ್ಷಗಳ ಹಿಂದೆಯೇ ಗೊತ್ತಿತ್ತು ಎಂದು ಸಿಎಂ ಹೇಳಿಕೆ ನೀಡಿದ್ದಾರೆನ್ನಲಾದ ವಿಚಾರ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ, ನಿಜಕ್ಕೂ ನಿಮಗೆ ಗೊತ್ತಿದ್ದಿದ್ರೆ ರಾಷ್ಟ್ರಪತಿಗಳಿಗೋ, ಸಂಬಂಧಪಟ್ಟ ಅಧಿಕಾರಿಗಳಿಗೋ ಮಾಹಿತಿ ನೀಡಬೇಕಿತ್ತು. ಒಂದು ರಾಜ್ಯದ ನಾಯಕನಾಗಿ ತಿಳಿಸುವುದು ನಿಮ್ಮ ಕರ್ತವ್ಯವಾಗಿತ್ತು. ಇದೊಂದು ದೇಶದ್ರೋಹದ ಕೆಸಲವಾಗಿದೆ. ನಂಬಿಕೆ ದ್ರೋಹದ ಕೆಲಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಐಟಿ ದಾಳಿ ನಿರಂತರವಾಗಿ ನಡೆಯುತ್ತಿರುತ್ತದೆ. ಈ ದಾಳಿಯಲ್ಲಿ ಯಾವುದೇ ಪಕ್ಷ ಭೇದ ಭಾವ ಇಲ್ಲ. ಅಧಿಕಾರಿಗೆ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಎಂಬುದು ಇಲ್ಲ. ಅವರ ಕೆಲಸ ಅವರು ಮಾಡುತ್ತಾರೆ ಎಂದರು.

ಇನ್ನು ಡಿ.ಎನ್.ಎ. ಗೆ ಟಿಕೆಟ್ ಕೊಟ್ಟರೆ ಕಾರ್ಯಕರ್ತರ ಕತೆ ಏನು ಎಂಬ ಸಂತೋಷ್ ಹೇಳಿಕೆ ಕುರಿತು ಮಾತನಾಡಿದ ಬಿಎಸ್​ವೈ ಅವರು, ತೇಜಸ್ವಿನಿ ಅನಂತ್ ಕುಮಾರ್ ಅವರ ಒಂದೇ ಹೆಸರನ್ನು ಆಯ್ಕೆ ಮಾಡಿ ಹೈಕಮಾಂಡ್​ಗೆ ಕಳುಹಿಸಲಾಗಿತ್ತು. ಅನಂತ್ ಕುಮಾರ್ ಅವರ ಸೇವೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಯಾರೇ ದೆಹಲಿಗೆ ಹೋದರು ಅವರ ಕೆಲಸವನ್ನು ಅನಂತಕುಮಾರ್​ ಮಾಡಿ ಕೊಡುತ್ತಿದ್ದರು. ಅನಿವಾರ್ಯ ಕಾರಣಕ್ಕೆ ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಲಾಗಿದೆ. ತೇಜಸ್ವಿ ಸೂರ್ಯರನ್ನು ಸಹ ದೊಡ್ಡ ಅಂತರದಲ್ಲಿ ಗೆಲ್ಲಿಸಲಾಗುವುದು ಎಂದು ಹೇಳಿದರು.

Intro:R_kn_ckm_01_110419_Bsy press meet_Rajakumar_ckm_avb


ಚಿಕ್ಕಮಗಳೂರು : -


ಉಡುಪಿ - ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಪ್ರಚಾರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾಧ್ಯಮ ಗೋಷ್ಠಿ ನಡೆಸಿದ್ದು 2014 ಕ್ಕೆ ಹೋಲಿಕೆ ಮಾಡಿದರೆ ಮೋದಿ ಅಲೆ ಈಗ ಹೆಚ್ಚಾಗಿದೆ. ಈ ಭಾರಿ 15 ರಿಂದ 20 ಪರ್ಸೆಂಟ್ ವೋಟ್ ಹೆಚ್ಚಾಗಲಿದ್ದು ಕರ್ನಾಟಕದಲ್ಲಿ ಕನಿಷ್ಟ 22 ಲೋಕಸಭಾ ಕ್ಷೇತ್ರ ಗೆಲ್ಲುತ್ತೇವೆ.
ಸಿ ಎಂ ಕುಮಾರಸ್ವಾಮಿ ಅಧಿಕಾರಕ್ಕೆ ಬಂದ 24 ಗಂಟೆಲಿ ರೈತರ ಸಾಲ ಮನ್ನಾ ಮಾಡ್ತೀವಿ ಅಂದಿದ್ದರು ಆದರೆ ಒಂಭತ್ತು ತಿಂಗಳು ಕಳೆದ್ರು ಯಾವುದೇ ಪ್ರಯೋಜನ ಆಗಿಲ್ಲ
ಪ್ರಧಾನ ಮಂತ್ರಿಯವರನ್ನು ಸಿ ಎಂ ಎಲ್ಲೆಂದರಲ್ಲಿ ಟೀಕಿಸುತ್ತಿದ್ದಾರೆ ಪಾಕಿಸ್ತಾನ ಭಾರತ ಸಂಘರ್ಷ ವಿಚಾರ ಎರಡು ವರ್ಷದ ಹಿಂದೆ ತಿಳಿದಿತ್ತು ಎಂಬ ಸಿಎಂ ಹೇಳಿಕೆ ವಿಚಾರ ಕುರಿತು ಮಾತನಾಡಿ ನಿಜಕ್ಕೂ ನಿಮಗೆ ಗೊತ್ತಿದ್ರೆ ರಾಷ್ಟ್ರಪತಿಗಳಿಗೆ ತಿಳಿಸಬೇಕಿತ್ತು ತಿಳಿಸದೇ ಇರುವುದು ರಾಷ್ಟ್ರ ದ್ರೋಹದ ಕೆಲಸ ಐಟಿ ರೈಡ್ ವಿಚಾರ ಸಂಬಂಧ ಸಿ ಎಂ ಆಪ್ತರ ಮನೆಯಲ್ಲಿದ್ದ ಹಣವನ್ನು ಬೇರೆ ಕಡೆ ತಗೆದುಕೊಂಡು ಹೋಗಲು ವ್ಯವಸ್ಥೆ ಮಾಡಿದ್ದಾರೆ ಐಟಿ ದಾಳಿಯ ವಿರುದ್ಧ ರಸ್ತೆಯಲ್ಲಿ ನಿಂತು ಪ್ರತಿಭಟನೆ ಮಾಡಿದ್ದು‌ ದುರದೃಷ್ಟಕರ ರಾಜ್ಯದ ಅಭಿವೃದ್ದಿ ಐದು ವರ್ಷ ಹಿಂದೆ ಹೋದ ಆಗಿದೆ ತಂದೆ ಮಕ್ಕಳ ಚಿಂತೆ ಅವರ ಮೊಮ್ಮಕ್ಕಳು ಹಾಗೂ ಮಕ್ಕಳನ್ನು ಗೆಲ್ಲಿಸುವುದಾಗಿದೆ ರಾಜ್ಯದ ಅಭಿವೃದ್ದಿ ಬಗ್ಗೆ ಗಮನ ಇಲ್ಲ ಲೋಕಸಭೆ ಚುನಾವಣೆ ನಂತರ ಈ ಸರ್ಕಾರ ಬಿದ್ದು ಹೋಗುತ್ತದೆ ಎಂದು ಮೈತ್ರಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಎರಡು ಲಕ್ಷ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ. ಸಿದ್ದರಾಮಯ್ಯ ದೇವೇಗೌಡ ಒಟ್ಟಿಗೆ ಪ್ರಚಾರ ಕುರಿತು ಮಾತನಾಡಿ
ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಸೇಡು ತೀರಿಸಿಕೊಳ್ಳಲು ಸಿದ್ದರಾಮಯ್ಯ ಹೋರಾಟ ಮಾಡುತ್ತಾ ಇದ್ದಾರೆ ಆದರೆ ದೇವೇಗೌಡ, ಸಿದ್ದರಾಮಯ್ಯ ಒಟ್ಟಿಗೆ ಹೆಲಿಕ್ಯಾಫ್ಟರ್ ನಲ್ಲಿ ಕೂತಿರುವಾಗ ಅಷ್ಟೇ ಅವರ ಸಂಬಂಧ ಕೆಳಗೆ ಇಳಿದ ಮೇಲೆ ಅದು ಇರುವುದಿಲ್ಲ
ಇದು ಮುಖಂಡರ ಮೈತ್ರಿಯೇ ಹೊರತು ಕಾರ್ಯಕರ್ತರ ಮೈತ್ರಿ ಅಲ್ಲ ಎಂದು ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ವಿರುದ್ಧ ವ್ಯಂಗ್ಯ ಮಾಡಿದರು....Body:R_kn_ckm_01_110419_Bsy press meet_Rajakumar_ckm_avb


ಚಿಕ್ಕಮಗಳೂರು : -


ಉಡುಪಿ - ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಪ್ರಚಾರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾಧ್ಯಮ ಗೋಷ್ಠಿ ನಡೆಸಿದ್ದು 2014 ಕ್ಕೆ ಹೋಲಿಕೆ ಮಾಡಿದರೆ ಮೋದಿ ಅಲೆ ಈಗ ಹೆಚ್ಚಾಗಿದೆ. ಈ ಭಾರಿ 15 ರಿಂದ 20 ಪರ್ಸೆಂಟ್ ವೋಟ್ ಹೆಚ್ಚಾಗಲಿದ್ದು ಕರ್ನಾಟಕದಲ್ಲಿ ಕನಿಷ್ಟ 22 ಲೋಕಸಭಾ ಕ್ಷೇತ್ರ ಗೆಲ್ಲುತ್ತೇವೆ.
ಸಿ ಎಂ ಕುಮಾರಸ್ವಾಮಿ ಅಧಿಕಾರಕ್ಕೆ ಬಂದ 24 ಗಂಟೆಲಿ ರೈತರ ಸಾಲ ಮನ್ನಾ ಮಾಡ್ತೀವಿ ಅಂದಿದ್ದರು ಆದರೆ ಒಂಭತ್ತು ತಿಂಗಳು ಕಳೆದ್ರು ಯಾವುದೇ ಪ್ರಯೋಜನ ಆಗಿಲ್ಲ
ಪ್ರಧಾನ ಮಂತ್ರಿಯವರನ್ನು ಸಿ ಎಂ ಎಲ್ಲೆಂದರಲ್ಲಿ ಟೀಕಿಸುತ್ತಿದ್ದಾರೆ ಪಾಕಿಸ್ತಾನ ಭಾರತ ಸಂಘರ್ಷ ವಿಚಾರ ಎರಡು ವರ್ಷದ ಹಿಂದೆ ತಿಳಿದಿತ್ತು ಎಂಬ ಸಿಎಂ ಹೇಳಿಕೆ ವಿಚಾರ ಕುರಿತು ಮಾತನಾಡಿ ನಿಜಕ್ಕೂ ನಿಮಗೆ ಗೊತ್ತಿದ್ರೆ ರಾಷ್ಟ್ರಪತಿಗಳಿಗೆ ತಿಳಿಸಬೇಕಿತ್ತು ತಿಳಿಸದೇ ಇರುವುದು ರಾಷ್ಟ್ರ ದ್ರೋಹದ ಕೆಲಸ ಐಟಿ ರೈಡ್ ವಿಚಾರ ಸಂಬಂಧ ಸಿ ಎಂ ಆಪ್ತರ ಮನೆಯಲ್ಲಿದ್ದ ಹಣವನ್ನು ಬೇರೆ ಕಡೆ ತಗೆದುಕೊಂಡು ಹೋಗಲು ವ್ಯವಸ್ಥೆ ಮಾಡಿದ್ದಾರೆ ಐಟಿ ದಾಳಿಯ ವಿರುದ್ಧ ರಸ್ತೆಯಲ್ಲಿ ನಿಂತು ಪ್ರತಿಭಟನೆ ಮಾಡಿದ್ದು‌ ದುರದೃಷ್ಟಕರ ರಾಜ್ಯದ ಅಭಿವೃದ್ದಿ ಐದು ವರ್ಷ ಹಿಂದೆ ಹೋದ ಆಗಿದೆ ತಂದೆ ಮಕ್ಕಳ ಚಿಂತೆ ಅವರ ಮೊಮ್ಮಕ್ಕಳು ಹಾಗೂ ಮಕ್ಕಳನ್ನು ಗೆಲ್ಲಿಸುವುದಾಗಿದೆ ರಾಜ್ಯದ ಅಭಿವೃದ್ದಿ ಬಗ್ಗೆ ಗಮನ ಇಲ್ಲ ಲೋಕಸಭೆ ಚುನಾವಣೆ ನಂತರ ಈ ಸರ್ಕಾರ ಬಿದ್ದು ಹೋಗುತ್ತದೆ ಎಂದು ಮೈತ್ರಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಎರಡು ಲಕ್ಷ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ. ಸಿದ್ದರಾಮಯ್ಯ ದೇವೇಗೌಡ ಒಟ್ಟಿಗೆ ಪ್ರಚಾರ ಕುರಿತು ಮಾತನಾಡಿ
ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಸೇಡು ತೀರಿಸಿಕೊಳ್ಳಲು ಸಿದ್ದರಾಮಯ್ಯ ಹೋರಾಟ ಮಾಡುತ್ತಾ ಇದ್ದಾರೆ ಆದರೆ ದೇವೇಗೌಡ, ಸಿದ್ದರಾಮಯ್ಯ ಒಟ್ಟಿಗೆ ಹೆಲಿಕ್ಯಾಫ್ಟರ್ ನಲ್ಲಿ ಕೂತಿರುವಾಗ ಅಷ್ಟೇ ಅವರ ಸಂಬಂಧ ಕೆಳಗೆ ಇಳಿದ ಮೇಲೆ ಅದು ಇರುವುದಿಲ್ಲ
ಇದು ಮುಖಂಡರ ಮೈತ್ರಿಯೇ ಹೊರತು ಕಾರ್ಯಕರ್ತರ ಮೈತ್ರಿ ಅಲ್ಲ ಎಂದು ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ವಿರುದ್ಧ ವ್ಯಂಗ್ಯ ಮಾಡಿದರು....Conclusion:R_kn_ckm_01_110419_Bsy press meet_Rajakumar_ckm_avb


ಚಿಕ್ಕಮಗಳೂರು : -


ಉಡುಪಿ - ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಪ್ರಚಾರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾಧ್ಯಮ ಗೋಷ್ಠಿ ನಡೆಸಿದ್ದು 2014 ಕ್ಕೆ ಹೋಲಿಕೆ ಮಾಡಿದರೆ ಮೋದಿ ಅಲೆ ಈಗ ಹೆಚ್ಚಾಗಿದೆ. ಈ ಭಾರಿ 15 ರಿಂದ 20 ಪರ್ಸೆಂಟ್ ವೋಟ್ ಹೆಚ್ಚಾಗಲಿದ್ದು ಕರ್ನಾಟಕದಲ್ಲಿ ಕನಿಷ್ಟ 22 ಲೋಕಸಭಾ ಕ್ಷೇತ್ರ ಗೆಲ್ಲುತ್ತೇವೆ.
ಸಿ ಎಂ ಕುಮಾರಸ್ವಾಮಿ ಅಧಿಕಾರಕ್ಕೆ ಬಂದ 24 ಗಂಟೆಲಿ ರೈತರ ಸಾಲ ಮನ್ನಾ ಮಾಡ್ತೀವಿ ಅಂದಿದ್ದರು ಆದರೆ ಒಂಭತ್ತು ತಿಂಗಳು ಕಳೆದ್ರು ಯಾವುದೇ ಪ್ರಯೋಜನ ಆಗಿಲ್ಲ
ಪ್ರಧಾನ ಮಂತ್ರಿಯವರನ್ನು ಸಿ ಎಂ ಎಲ್ಲೆಂದರಲ್ಲಿ ಟೀಕಿಸುತ್ತಿದ್ದಾರೆ ಪಾಕಿಸ್ತಾನ ಭಾರತ ಸಂಘರ್ಷ ವಿಚಾರ ಎರಡು ವರ್ಷದ ಹಿಂದೆ ತಿಳಿದಿತ್ತು ಎಂಬ ಸಿಎಂ ಹೇಳಿಕೆ ವಿಚಾರ ಕುರಿತು ಮಾತನಾಡಿ ನಿಜಕ್ಕೂ ನಿಮಗೆ ಗೊತ್ತಿದ್ರೆ ರಾಷ್ಟ್ರಪತಿಗಳಿಗೆ ತಿಳಿಸಬೇಕಿತ್ತು ತಿಳಿಸದೇ ಇರುವುದು ರಾಷ್ಟ್ರ ದ್ರೋಹದ ಕೆಲಸ ಐಟಿ ರೈಡ್ ವಿಚಾರ ಸಂಬಂಧ ಸಿ ಎಂ ಆಪ್ತರ ಮನೆಯಲ್ಲಿದ್ದ ಹಣವನ್ನು ಬೇರೆ ಕಡೆ ತಗೆದುಕೊಂಡು ಹೋಗಲು ವ್ಯವಸ್ಥೆ ಮಾಡಿದ್ದಾರೆ ಐಟಿ ದಾಳಿಯ ವಿರುದ್ಧ ರಸ್ತೆಯಲ್ಲಿ ನಿಂತು ಪ್ರತಿಭಟನೆ ಮಾಡಿದ್ದು‌ ದುರದೃಷ್ಟಕರ ರಾಜ್ಯದ ಅಭಿವೃದ್ದಿ ಐದು ವರ್ಷ ಹಿಂದೆ ಹೋದ ಆಗಿದೆ ತಂದೆ ಮಕ್ಕಳ ಚಿಂತೆ ಅವರ ಮೊಮ್ಮಕ್ಕಳು ಹಾಗೂ ಮಕ್ಕಳನ್ನು ಗೆಲ್ಲಿಸುವುದಾಗಿದೆ ರಾಜ್ಯದ ಅಭಿವೃದ್ದಿ ಬಗ್ಗೆ ಗಮನ ಇಲ್ಲ ಲೋಕಸಭೆ ಚುನಾವಣೆ ನಂತರ ಈ ಸರ್ಕಾರ ಬಿದ್ದು ಹೋಗುತ್ತದೆ ಎಂದು ಮೈತ್ರಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಎರಡು ಲಕ್ಷ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ. ಸಿದ್ದರಾಮಯ್ಯ ದೇವೇಗೌಡ ಒಟ್ಟಿಗೆ ಪ್ರಚಾರ ಕುರಿತು ಮಾತನಾಡಿ
ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಸೇಡು ತೀರಿಸಿಕೊಳ್ಳಲು ಸಿದ್ದರಾಮಯ್ಯ ಹೋರಾಟ ಮಾಡುತ್ತಾ ಇದ್ದಾರೆ ಆದರೆ ದೇವೇಗೌಡ, ಸಿದ್ದರಾಮಯ್ಯ ಒಟ್ಟಿಗೆ ಹೆಲಿಕ್ಯಾಫ್ಟರ್ ನಲ್ಲಿ ಕೂತಿರುವಾಗ ಅಷ್ಟೇ ಅವರ ಸಂಬಂಧ ಕೆಳಗೆ ಇಳಿದ ಮೇಲೆ ಅದು ಇರುವುದಿಲ್ಲ
ಇದು ಮುಖಂಡರ ಮೈತ್ರಿಯೇ ಹೊರತು ಕಾರ್ಯಕರ್ತರ ಮೈತ್ರಿ ಅಲ್ಲ ಎಂದು ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ವಿರುದ್ಧ ವ್ಯಂಗ್ಯ ಮಾಡಿದರು....

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.