ETV Bharat / state

ವಾರದಿಂದ ಆರ್ಭಟಿಸಿ ಈಗ ಬಿಡುವು ಕೊಟ್ಟ ವರುಣ...ಆದರೂ ಆತಂಕದಲ್ಲಿ ಜನ

author img

By

Published : Aug 14, 2019, 3:34 AM IST

ಮಲೆನಾಡು ಭಾಗದಲ್ಲಿ ವಾರದಿಂದ ಆರ್ಭಟಿಸುತ್ತಿದ್ದ ಮಳೆ ಈಗ ಬಿಡುವು ನೀಡಿದೆ. ಇದರಿಂದ ಜನ ನಿರಾಳರಾದರೂ ಅವರ ಮೊಗದಲ್ಲಿ ಆತಂಕ ಮಾತ್ರ ಕಡಿಮೆಯಾಗಿಲ್ಲ.

rain reducing at district wise lowdown current situation

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ವಾರದಿಂದ ಸುರಿಯುತ್ತಿದ್ದ ವರುಣ ಈಗ ಸ್ವಲ್ಪ ಶಾಂತವಾಗಿದ್ದಾನೆ.

ಜಿಲ್ಲೆಯ ತುಂಗಾ, ಭದ್ರೆ, ಹೇಮಾವತಿ ನದಿಗಳ ಹರಿವಿನ ಮಟ್ಟವೂ ಇಳಿಕೆಯಾಗಿದ್ದು, ಇದರಿಂದ ಮಲೆನಾಡಿನ ಜನರು ನಿಟ್ಟುಸಿರು ಬಿಡುವಂತಾಗಿದೆ. ಭದ್ರಾ ನದಿಯ ಆರ್ಭಟಕ್ಕೆ ಕಳಸ-ಹೊರನಾಡಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಿತ್ತು. ಅದೀಗ ಯಥಾ ಸ್ಥಿತಿಗೆ ಬಂದಿದೆ.

ಕಳಸ-ಹೊರನಾಡಿಗೆ ಸಂಪರ್ಕ ಕಲ್ಪಿಸುವ ಸೇತುವೆ

ಪ್ರವಾಹ ಹೆಚ್ಚಾಗಿದ್ದರಿಂದ ಮೂರು ಅಡಿಗಳಷ್ಟು ಸೇತುವೆ ಮೇಲೆ ನೀರು ಹರಿಯುತ್ತಿತ್ತು. ಅದೀಗ ಕಡಿಮೆಯಾದ ಕಾರಣ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ನಿರಂತರವಾಗಿ ರಸ್ತೆ ಸಂಚಾರ ಆರಂಭವಾಗಿದೆ.

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ವಾರದಿಂದ ಸುರಿಯುತ್ತಿದ್ದ ವರುಣ ಈಗ ಸ್ವಲ್ಪ ಶಾಂತವಾಗಿದ್ದಾನೆ.

ಜಿಲ್ಲೆಯ ತುಂಗಾ, ಭದ್ರೆ, ಹೇಮಾವತಿ ನದಿಗಳ ಹರಿವಿನ ಮಟ್ಟವೂ ಇಳಿಕೆಯಾಗಿದ್ದು, ಇದರಿಂದ ಮಲೆನಾಡಿನ ಜನರು ನಿಟ್ಟುಸಿರು ಬಿಡುವಂತಾಗಿದೆ. ಭದ್ರಾ ನದಿಯ ಆರ್ಭಟಕ್ಕೆ ಕಳಸ-ಹೊರನಾಡಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಿತ್ತು. ಅದೀಗ ಯಥಾ ಸ್ಥಿತಿಗೆ ಬಂದಿದೆ.

ಕಳಸ-ಹೊರನಾಡಿಗೆ ಸಂಪರ್ಕ ಕಲ್ಪಿಸುವ ಸೇತುವೆ

ಪ್ರವಾಹ ಹೆಚ್ಚಾಗಿದ್ದರಿಂದ ಮೂರು ಅಡಿಗಳಷ್ಟು ಸೇತುವೆ ಮೇಲೆ ನೀರು ಹರಿಯುತ್ತಿತ್ತು. ಅದೀಗ ಕಡಿಮೆಯಾದ ಕಾರಣ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ನಿರಂತರವಾಗಿ ರಸ್ತೆ ಸಂಚಾರ ಆರಂಭವಾಗಿದೆ.

Intro:Kn_Ckm_08_Hebbale bridge_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದು ಒಂದು ವಾರದಿಂದಾ ಸುರಿಯುತ್ತಿದ್ದ ವರುಣಾ ದೇವಾ ಸ್ವಲ್ವ ಶಾಂತನಾಗಿದ್ದಾನೆ. ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಕಡಿಮೆಯಾಗಿದ್ದು ಜಿಲ್ಲೆಯಲ್ಲಿರುವ ತುಂಗಾ, ಭದ್ರೆ, ಹೇಮಾವತಿ ನದಿಗಳ ಹರಿವಿನ ಮಟ್ಟದಲ್ಲಿಯೂ ಇಳಿಕೆಯಾಗಿದೆ. ಇದರಿಂದ ಮಲೆನಾಡಿನ ಜನರು ನಿಟ್ಟುಸಿರು ಬಿಡುವಂತಾಗಿದ್ದು ಭದ್ರಾ ನದಿಯ ನದಿಯ ಆರ್ಭಟಕ್ಕೆ ಕಳಸ - ಹೊರನಾಡು ಸಂಪರ್ಕ ಕಲ್ವಿಸುವ ಸೇತುವೆ ಮೇಲೆ ಹರಿಯುತ್ತಿದ್ದ ನೀರು ಕಡಿಮೆಯಾಗಿ ಈಗ ಯಥಾ ಸ್ಥಿತಿಗೆ ಬಂದಿದೆ.ಸೇತುವೆ ಮೇಲಿಂದ ಸುಮಾರು ಮೂರು ಅಡಿಗಳಷ್ಟು ನೀರು ಕಡಿಮೆಯಾಗಿದ್ದು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.ಕಳೆದ ಒಂದು ವಾರದಲ್ಲಿ ನಾಲ್ಕು ಬಾರೀ ಈ ಸೇತುವೆ ಮುಳುಗಡೆಯಾಗಿ ಹೊರನಾಡು - ಕಳಸ ಸಂಪರ್ಕ ಕಳೆದುಕೊಂಡಿತ್ತು.ನೀರು ಕಡಿಮೆಯಾದ ಕಾರಣ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು ನಿರಂತರವಾಗಿ ರಸ್ತೆ ಸಂಚಾರ ಆರಂಭವಾಗಿದೆ. ಇಲ್ಲಿನ ರಸ್ತೆ ಸಂಪರ್ಕದಿಂದಾ ಮಲೆನಾಡಿನ ಜನರು ಹಾಗೂ ಸುತ್ತ ಮುತ್ತಲಿನ ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದರು....

Conclusion:ರಾಜಕುಮಾರ್....
ಈ ಟಿವಿ ಭಾರತ್...
ಚಿಕ್ಕಮಗಳೂರು....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.