ETV Bharat / state

ಪೌರತ್ವ ಕಾಯ್ದೆಯಿಂದ ಯಾರಿಗೂ ತೊಂದರೆ ಆಗೋದಿಲ್ಲ: ನಟ ಜಗ್ಗೇಶ್ - chikkamagaluru news jaggesh information for Citizenship Act

ಪೌರತ್ವ ಕಾಯ್ದೆಯಿಂದ ಯಾರಿಗೂ ತೊಂದರೆ ಆಗೋದಿಲ್ಲ. ಇದನ್ನು ಮುಸ್ಲೀಮರ ಬಂಗಾರದ ಪಾದಗಳಿಗೆ ನಮಸ್ಕಾರ ಮಾಡಿ ನಾನು ಹೇಳುತ್ತೇನೆ ಎಂದು ಜಿಲ್ಲೆಯಲ್ಲಿ ಬಿಜೆಪಿ ಮುಖಂಡ ಹಾಗೂ ಚಲನ ಚಿತ್ರ ನಟ ಜಗ್ಗೇಶ್ ಭರವಸೆ ನೀಡಿದ್ದಾರೆ.

chikkamagaluru
ನಟ ಜಗ್ಗೇಶ್
author img

By

Published : Dec 21, 2019, 5:16 PM IST

ಚಿಕ್ಕಮಗಳೂರು: ಪೌರತ್ವ ಕಾಯ್ದೆಯಿಂದ ಯಾರಿಗೂ ತೊಂದರೆ ಆಗೋದಿಲ್ಲ. ಇದನ್ನು ಮುಸ್ಲೀಮರ ಬಂಗಾರದ ಪಾದಗಳಿಗೆ ನಮಸ್ಕಾರ ಮಾಡಿ ನಾನು ಹೇಳುತ್ತೇನೆ ಎಂದು ಜಿಲ್ಲೆಯಲ್ಲಿ ಬಿಜೆಪಿ ಮುಖಂಡ ಹಾಗೂ ಚಲನ ಚಿತ್ರ ನಟ ಜಗ್ಗೇಶ್ ಭರವಸೆ ನೀಡಿದ್ದಾರೆ.

ಬಿಜೆಪಿ ಮುಖಂಡ ಹಾಗೂ ಚಲನ ಚಿತ್ರ ನಟ ಜಗ್ಗೇಶ್

ನಗರದ ಬಿಜೆಪಿ ಕಚೇರಿಯಲ್ಲಿ ನಗರ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳ ಜೊತೆ ಪೌರತ್ವ ಕಾಯ್ದೆ ಜಾರಿ ಬಗ್ಗೆ ಮಾತನಾಡಿ, ಇದು ಬಾಂಗ್ಲಾದೇಶ, ಅಫ್ಘಾನಿಸ್ತಾನ, ಪಾಕಿಸ್ತಾನದಿಂದ ಬರೋರಿಗೆ ಮಾತ್ರ ಅನ್ವಯ ಆಗುತ್ತದೆ. ಮುಸ್ಲಿಮ್ ಸಹೋದರರಿಗೆ ತಪ್ಪು ಸಂದೇಶ ನೀಡಿ ಕಾಡ್ಗಿಚ್ಚಿನಂತೆ ಹೋರಾಟ ಹಬ್ಬುವಂತೆ ಮಾಡಿದ್ದಾರೆ ಎಂದರು.

ಪೇಜಾವರ ಶ್ರೀಗಳು ಬೇಗ ಗುಣಮುಖರಾಗಲಿ. ಈ ಹಿನ್ನೆಲೆಯಲ್ಲಿ ನಾನು ಮಂತ್ರಾಲಯದ ಗುರುರಾಯರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದ್ರು.

ಚಿಕ್ಕಮಗಳೂರು: ಪೌರತ್ವ ಕಾಯ್ದೆಯಿಂದ ಯಾರಿಗೂ ತೊಂದರೆ ಆಗೋದಿಲ್ಲ. ಇದನ್ನು ಮುಸ್ಲೀಮರ ಬಂಗಾರದ ಪಾದಗಳಿಗೆ ನಮಸ್ಕಾರ ಮಾಡಿ ನಾನು ಹೇಳುತ್ತೇನೆ ಎಂದು ಜಿಲ್ಲೆಯಲ್ಲಿ ಬಿಜೆಪಿ ಮುಖಂಡ ಹಾಗೂ ಚಲನ ಚಿತ್ರ ನಟ ಜಗ್ಗೇಶ್ ಭರವಸೆ ನೀಡಿದ್ದಾರೆ.

ಬಿಜೆಪಿ ಮುಖಂಡ ಹಾಗೂ ಚಲನ ಚಿತ್ರ ನಟ ಜಗ್ಗೇಶ್

ನಗರದ ಬಿಜೆಪಿ ಕಚೇರಿಯಲ್ಲಿ ನಗರ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳ ಜೊತೆ ಪೌರತ್ವ ಕಾಯ್ದೆ ಜಾರಿ ಬಗ್ಗೆ ಮಾತನಾಡಿ, ಇದು ಬಾಂಗ್ಲಾದೇಶ, ಅಫ್ಘಾನಿಸ್ತಾನ, ಪಾಕಿಸ್ತಾನದಿಂದ ಬರೋರಿಗೆ ಮಾತ್ರ ಅನ್ವಯ ಆಗುತ್ತದೆ. ಮುಸ್ಲಿಮ್ ಸಹೋದರರಿಗೆ ತಪ್ಪು ಸಂದೇಶ ನೀಡಿ ಕಾಡ್ಗಿಚ್ಚಿನಂತೆ ಹೋರಾಟ ಹಬ್ಬುವಂತೆ ಮಾಡಿದ್ದಾರೆ ಎಂದರು.

ಪೇಜಾವರ ಶ್ರೀಗಳು ಬೇಗ ಗುಣಮುಖರಾಗಲಿ. ಈ ಹಿನ್ನೆಲೆಯಲ್ಲಿ ನಾನು ಮಂತ್ರಾಲಯದ ಗುರುರಾಯರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದ್ರು.

Intro:Kn_Ckm_01_Jaggesh_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ನಗರದ ಬಿಜೆಪಿ ಕಚೇರಿಯಲ್ಲಿ ನಗರ ಹಾಗೂ ಮಂಡಲ ಗ್ರಾಮಾಂತರ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಆಗಮಿಸಿದ ಬಿಜೆಪಿ ಮುಖಂಡ ಹಾಗೂ ಚಲನ ಚಿತ್ರ ನಟ ಜಗ್ಗೇಶ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಇವರು ಈ ಹಿಂದೇ ಪೌರತ್ವ ಕಾಯ್ಡೆ ಜಾರಿ ಬಗ್ಗೆ ಕಾಂಗ್ರೇಸ್ ನ ಪ್ರಧಾನಿಯಾಗಿದ್ದಂತಹ ಮನಮೋಹನ್ ಸಿಂಗ್ ಅವರು ಲೋಕಸಭೆಯಲ್ಲಿ ಮಾತನಾಡಿದ್ದರು.ಮುಸ್ಲಿಂ ರ ಬಂಗಾರದ ಪಾದಗಳಿಗೆ ನಮಸ್ಕಾರ ಮಾಡಿ ನಾನು ಮಾತನಾಡುತ್ತೇನೆ. ಯಾವುದೇ ಕಾರಣಕ್ಕೂ ಈ ಕಾಯ್ಡೆಯಿಂದಾ ಯಾರಿಗೂ ತೊಂದರೆ ಆಗೋದಿಲ್ಲ. ಈ ಕಾಯ್ಡೆ ಬಾಂಗ್ಲಾದೇಶ,ಆಫ್ಕಾನಿಸ್ಥಾನ, ಪಾಕಿಸ್ಥಾನದಿಂದಾ ಬರೋರಿಗೆ ಮಾತ್ರ ಅನ್ವಯ ಆಗುತ್ತದೆ. ಮುಸ್ಲಿಂ ಸಹೋದರಿಗೆ ತಪ್ಪು ಸಂದೇಶ ಮಾಡಿ ಕಾಡ್ಗೀಚ್ಚಿನಂತೆ ಹೋರಾಟ ಹಬ್ಬುವಂತೆ ಮಾಡಿದ್ದಾರೆ. ನಾನು ಹಿಂದೂ ಆದರೂ ನಿಮ್ಮ ಕುರಾನ್ ಗೆ ಗೌರವ ನೀಡುತ್ತೇನೆ. ಕುರಾನ್ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ನಿಮ್ಮಗೇ ಯಾವುದೇ ತೊಂದರೇ ಆಗುವುದಿಲ್ಲ. ನಿಮ್ಮನ್ನು ತಪ್ಪು ದಾರಿಗೆ ತರುತ್ತಿದ್ದಾರೆ.ನೀವು ಕೂಡ ಶ್ರೇಷ್ಠ ಬಾರತೀಯರೇ.ನಿಮ್ಮನ್ನು 70 ವರ್ಷದಿಂದಾ ಕೇವಲ ವೋಟ್ ಗಾಗಿ ಬಳಕೆ ಮಾಡಿಕೊಂಡಿದ್ದಾರೆ.ನೀವು ಆ ಕಾಯ್ಡೆಯನ್ನು ಓದಿ. ಕಾಂಗ್ರೇಸ್ ಮುಖಂಡರು ರಾಜ್ಯದಲ್ಲಿ ಮಾರ್ಗದರ್ಶನ ನೀಡಿ. ನೀವುಗಳೇ ತಪ್ಪು ಸಂದೇಶ ನೀಡಬೇಡಿ. ಜನರ ಆಸ್ತಿ ಪಾಸ್ತಿ ಹಾಳಗಬಾರದು. ಈ ಕಾಯ್ಡೆಯಿಂದಾ ಯಾವುದೇ ತೊಂದರೇ ಆಗೋದಿಲ್ಲ. ಈ ಕಾಯ್ದೆಯಿಂದಾ ಯಾವುದೇ ತೊಂದರೇ ಆದರೇ ನಾನೇ ಮುಸ್ಲಿಂ ಜನಾಂಗದ ಜೊತೆ ನಿಲ್ಲುತ್ತೇನೆ ಎಂದೂ ಮುಸ್ಲಿಂ ಜನಾಂಗಕ್ಕೆ ನಟ ಜಗ್ಗೇಶ್ ಭರವಸೆ ನೀಡಿದರು. ಪೇಜಾವರ ಶ್ರೀಗಳು ಬೇಗಾ ಗುಣಮುಖರಾಗಲಿ. ಅವರ ಭಕ್ತ ನಾನು.ನಾನು ರಾಯರಲ್ಲಿ ಬೇಢಿಕೊಳ್ಳುತ್ತೇನೆ. ನಾನು ವ್ಯಯಕ್ತಿಕವಾಗಿ ಮಠಕ್ಕೇ ಬೇಟಿ ನೀಡಿ ಅವರ ಜೊತೆ ಮಾತನಾಡುತ್ತೇನೆ ಎಂದೂ ಚಿಕ್ಕಮಗಳೂರಿನಲ್ಲಿ ನಟ ಜಗ್ಗೇಶ್ ಹೇಳಿದರು.....

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.