ETV Bharat / state

ಬಹುಮಾನದಿಂದಲೇ ಫೇಮಸ್ ಆಗಿದ್ದ ಕಡಬಗೆರೆ ಕ್ರಿಕೆಟ್ ಪಂದ್ಯಾವಳಿ ರದ್ದು

ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಬಳಿಯ ಕಡಬಗೆರೆಯಲ್ಲಿ ಆಯೋಜಿಸಿದ್ದ ಈ ಕ್ರಿಕೆಟ್ ಪಂದ್ಯಾವಳಿಗೆ ತಂಡಗಳು ಮುಗಿಬಿದ್ದಿದ್ದರಿಂದ ಟೂರ್ನಿಯನ್ನು ರದ್ದು ಮಾಡಲಾಗಿದೆ. ಆಯೋಜಕರಿಗೆ ಒಂದೇ ದಿನದಲ್ಲಿ 400ಕ್ಕೂ ಹೆಚ್ಚು ಟೀಂಗಳ ಫೋನ್ ಬಂದ ಹಿನ್ನೆಲೆ ಸದ್ಯಕ್ಕೆ ಕ್ರಿಕೆಟ್ ಪಂದ್ಯಾವಳಿ ಸ್ಥಗಿತವಾಗಿದೆ.

author img

By

Published : Jan 28, 2021, 4:22 PM IST

kadabagere-cricket-tournament-canceled-news
ಕಡಬಗೆರೆ ಕ್ರಿಕೆಟ್ ಪಂದ್ಯಾವಳಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ವಿಶೇಷ ಹಾಗೂ ವಿಭಿನ್ನವಾದಂತಹ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಪಂದ್ಯಾವಳಿ ರದ್ದಾಗಿದ್ದು, ಇದನ್ನು ಕೇಳಿ ಕ್ರಿಕೆಟ್ ಪ್ರೇಮಿಗಳು ಬೇಸರಗೊಳ್ಳುವಂತೆ ಆಗಿದೆ.

ಕಡಬಗೆರೆ ಕ್ರಿಕೆಟ್ ಪಂದ್ಯಾವಳಿ

ಓದಿ: ಸರ್ಕಾರದ ನಿಯಮ ಮೀರಿ ಹಸಿರು ಗೂಟದ ಕಾರಿನಲ್ಲಿ ರೈತ ಮುಖಂಡನ ಸುತ್ತಾಟ

ಬಹುಮಾನದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆದಿದ್ದ ಈ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ 1 ಕುರಿ, 1 ಕೇಸ್ ಬಿಯರ್, 1 ಬಾಟಲಿ ವಿಸ್ಕಿ. ದ್ವಿತೀಯ ಬಹುಮಾನ 6 ನಾಟಿ ಕೋಳಿ, 1 ಬಾಟಲಿ ಬಿಪಿ, 1 ಕೇಸ್ ಬಿಯರ್. ಸಾಮಾಧಾನಕರ ಬಹುಮಾನವಾಗಿ ಎಲ್ಲಾ ತಂಡಗಳಿಗೂ 7ಅಪ್ ಕೂಲ್ ಡ್ರಿಂಕ್ಸ್ ವಿತರಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

kadabagere-cricket-tournament-canceled-news
ಕಡಬಗೆರೆ ಕ್ರಿಕೆಟ್ ಪಂದ್ಯಾವಳಿ

ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಬಳಿಯ ಕಡಬಗೆರೆಯಲ್ಲಿ ಆಯೋಜಿಸಿದ್ದ ಈ ಕ್ರಿಕೆಟ್ ಪಂದ್ಯಾವಳಿಗೆ ತಂಡಗಳು ಮುಗಿಬಿದ್ದಿದ್ದರಿಂದ ಟೂರ್ನಿಯನ್ನು ರದ್ದು ಮಾಡಲಾಗಿದೆ. ಆಯೋಜಕರಿಗೆ ಒಂದೇ ದಿನದಲ್ಲಿ 400ಕ್ಕೂ ಹೆಚ್ಚು ಟೀಂಗಳ ಫೋನ್ ಬಂದ ಹಿನ್ನೆಲೆ ಸದ್ಯಕ್ಕೆ ಕ್ರಿಕೆಟ್ ಪಂದ್ಯಾವಳಿ ಸ್ಥಗಿತವಾಗಿದೆ.

ರಾಜ್ಯದ ವಿವಿಧ ಕಡೆಗಳಿಂದ ಫೋನ್ ಕರೆಗಳು ಬರುತ್ತಿದ್ದು, ಫೋನ್ ಕರೆಗಳ ತಲೆಬಿಸಿಯಿಂದಾಗಿ ಈ ಪಂದ್ಯಾವಳಿಯ ಆಯೋಜಕರು ಪಂದ್ಯಾವಳಿಯನ್ನು ಕ್ಯಾನ್ಸಲ್ ಮಾಡಿದ್ದಾರೆ.

ಚಿಕ್ಕಮಗಳೂರು: ಜಿಲ್ಲೆಯಲ್ಲಿ ವಿಶೇಷ ಹಾಗೂ ವಿಭಿನ್ನವಾದಂತಹ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಪಂದ್ಯಾವಳಿ ರದ್ದಾಗಿದ್ದು, ಇದನ್ನು ಕೇಳಿ ಕ್ರಿಕೆಟ್ ಪ್ರೇಮಿಗಳು ಬೇಸರಗೊಳ್ಳುವಂತೆ ಆಗಿದೆ.

ಕಡಬಗೆರೆ ಕ್ರಿಕೆಟ್ ಪಂದ್ಯಾವಳಿ

ಓದಿ: ಸರ್ಕಾರದ ನಿಯಮ ಮೀರಿ ಹಸಿರು ಗೂಟದ ಕಾರಿನಲ್ಲಿ ರೈತ ಮುಖಂಡನ ಸುತ್ತಾಟ

ಬಹುಮಾನದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆದಿದ್ದ ಈ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ 1 ಕುರಿ, 1 ಕೇಸ್ ಬಿಯರ್, 1 ಬಾಟಲಿ ವಿಸ್ಕಿ. ದ್ವಿತೀಯ ಬಹುಮಾನ 6 ನಾಟಿ ಕೋಳಿ, 1 ಬಾಟಲಿ ಬಿಪಿ, 1 ಕೇಸ್ ಬಿಯರ್. ಸಾಮಾಧಾನಕರ ಬಹುಮಾನವಾಗಿ ಎಲ್ಲಾ ತಂಡಗಳಿಗೂ 7ಅಪ್ ಕೂಲ್ ಡ್ರಿಂಕ್ಸ್ ವಿತರಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

kadabagere-cricket-tournament-canceled-news
ಕಡಬಗೆರೆ ಕ್ರಿಕೆಟ್ ಪಂದ್ಯಾವಳಿ

ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಬಳಿಯ ಕಡಬಗೆರೆಯಲ್ಲಿ ಆಯೋಜಿಸಿದ್ದ ಈ ಕ್ರಿಕೆಟ್ ಪಂದ್ಯಾವಳಿಗೆ ತಂಡಗಳು ಮುಗಿಬಿದ್ದಿದ್ದರಿಂದ ಟೂರ್ನಿಯನ್ನು ರದ್ದು ಮಾಡಲಾಗಿದೆ. ಆಯೋಜಕರಿಗೆ ಒಂದೇ ದಿನದಲ್ಲಿ 400ಕ್ಕೂ ಹೆಚ್ಚು ಟೀಂಗಳ ಫೋನ್ ಬಂದ ಹಿನ್ನೆಲೆ ಸದ್ಯಕ್ಕೆ ಕ್ರಿಕೆಟ್ ಪಂದ್ಯಾವಳಿ ಸ್ಥಗಿತವಾಗಿದೆ.

ರಾಜ್ಯದ ವಿವಿಧ ಕಡೆಗಳಿಂದ ಫೋನ್ ಕರೆಗಳು ಬರುತ್ತಿದ್ದು, ಫೋನ್ ಕರೆಗಳ ತಲೆಬಿಸಿಯಿಂದಾಗಿ ಈ ಪಂದ್ಯಾವಳಿಯ ಆಯೋಜಕರು ಪಂದ್ಯಾವಳಿಯನ್ನು ಕ್ಯಾನ್ಸಲ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.