ETV Bharat / state

ಕೊರೊನಾ ವೈರಸ್​ನ ಹೊಡೆತಕ್ಕೆ ಕಾಫಿನಾಡಿನ ರೈತರು ಕಂಗಾಲು - Chikkamagaluru District news

ಎರಡು ಎಕರೆಯಲ್ಲಿ ಬೆಳೆದ ಕೋಸು ಕೊಳೆತು ಹೋಗಿದ್ದು, ಮಾರುಕಟ್ಟೆಗೆ ಸಾಗಿಸಲಾಗಿದೇ ರೈತನೊಬ್ಬ ಕಣ್ಣೀರು ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

Chikkamagaluru District
ಕೊರೊನಾ ವೈರಸ್​ನ ಹೊಡೆತಕ್ಕೆ ಕಾಫಿನಾಡಿನಲ್ಲಿ ರೈತರು ಕಂಗಾಲು
author img

By

Published : Apr 11, 2020, 5:45 PM IST

ಚಿಕ್ಕಮಗಳೂರು: ಕೊರೊನಾ ವೈರಸ್​ನ ಹೊಡೆತಕ್ಕೆ ಚಿಕ್ಕಮಗಳೂರಿನ ಕೆಲ ರೈತರು ಬೀದಿಗೆ ಬೀಳುವಂತಾಗಿದೆ.

ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ ರೈತರು ಕಣ್ಣೀರು ಹಾಕುತ್ತಿದ್ದು, ಕೋಸು ಸಾಗಿಸಲಾಗದೇ ಹೊಲದಲ್ಲೇ ಭಕ್ತರಹಳ್ಳಿಯ ರೈತನೊಬ್ಬ ಕಣ್ಣೀರು ಹಾಕಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹೊಲದಲ್ಲೇ ಸುಮಾರು ಎರಡು ಎಕರೆಯಲ್ಲಿ ಬೆಳೆದ ಕೋಸು ಕೊಳೆತು ಹೋಗುತ್ತಿದೆ. ಮಾರುಕಟ್ಟೆಗೆ ಸಾಗಿಸಲಾಗಿದೆ ಕೋಸು ಮಣ್ಣುಪಾಲು ಆಗುತ್ತಿದ್ದು, ಲಾಭದ ನಿರೀಕ್ಷೆಯಲ್ಲಿದ್ದ ರೈತರ ಮುಖದಲ್ಲಿ ಈಗ ನೋವು ಹಾಗೂ ಅಸಹಾಯಕತೆ ಕಾಣಿಸುತ್ತಿದೆ.

ಚಿಕ್ಕಮಗಳೂರು: ಕೊರೊನಾ ವೈರಸ್​ನ ಹೊಡೆತಕ್ಕೆ ಚಿಕ್ಕಮಗಳೂರಿನ ಕೆಲ ರೈತರು ಬೀದಿಗೆ ಬೀಳುವಂತಾಗಿದೆ.

ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ ರೈತರು ಕಣ್ಣೀರು ಹಾಕುತ್ತಿದ್ದು, ಕೋಸು ಸಾಗಿಸಲಾಗದೇ ಹೊಲದಲ್ಲೇ ಭಕ್ತರಹಳ್ಳಿಯ ರೈತನೊಬ್ಬ ಕಣ್ಣೀರು ಹಾಕಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹೊಲದಲ್ಲೇ ಸುಮಾರು ಎರಡು ಎಕರೆಯಲ್ಲಿ ಬೆಳೆದ ಕೋಸು ಕೊಳೆತು ಹೋಗುತ್ತಿದೆ. ಮಾರುಕಟ್ಟೆಗೆ ಸಾಗಿಸಲಾಗಿದೆ ಕೋಸು ಮಣ್ಣುಪಾಲು ಆಗುತ್ತಿದ್ದು, ಲಾಭದ ನಿರೀಕ್ಷೆಯಲ್ಲಿದ್ದ ರೈತರ ಮುಖದಲ್ಲಿ ಈಗ ನೋವು ಹಾಗೂ ಅಸಹಾಯಕತೆ ಕಾಣಿಸುತ್ತಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.