ETV Bharat / state

ಎರಡು ಕಾರುಗಳ ಮುಖಾಮುಖಿ ಡಿಕ್ಕಿ; ಅಪಾಯ ತಡೆದ ಏರ್​ಬ್ಯಾಗ್​

author img

By

Published : Jul 29, 2019, 6:39 PM IST

ಚಿಕ್ಕಮಗಳೂರು ತಾಲೂಕಿನ ಸಂತವೇರಿ ಘಾಟಿಯ ಸಮೀಪ ಎರಡು ಕಾರುಗಳ ನಡುವೆ ಡಿಕ್ಕಿಯಾಗಿದ್ದು, ಕಾರಿನ ಏರ್​ಬ್ಯಾಗ್​ ಹೆಚ್ಚಿನ ಅಪಾಯವನ್ನು ತಪ್ಪಿಸಿದೆ.

ಎರಡು ಕಾರುಗಳ ಮುಖಾಮುಖಿ ಡಿಕ್ಕಿ

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಜೀವರಕ್ಷಕ ಏರ್ ಬ್ಯಾಗ್​ ಯಾವುದೇ ಪ್ರಾಣಾಪಾಯ ಆಗದಂತೆ ತಡೆದಿದೆ.

ಅಪಾಯ ತಡೆದ ಕಾರಿನ ಏರ್​ಬ್ಯಾಗ್​

ಚಿಕ್ಕಮಗಳೂರು ತಾಲೂಕಿನ ಸಂತವೇರಿ ಘಾಟಿಯ ತಿರುವು ರಸ್ತೆಯಲ್ಲಿ ಈ ಘಟನೆ ನಡೆದಿದೆ. ಅಪಘಾತವಾದ ವೇಳೆ ಕಾರಿನ ಏರ್​ಬ್ಯಾಗ್​ ತಕ್ಷಣ ಹೊರ ಬಂದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಕಾರು ಮತ್ತು ಚಿತ್ರದುರ್ಗದಿಂದ ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸಕ್ಕೆ ಎಂದು ಬರುತ್ತಿದ್ದ ಕಾರಿನ ನಡುವೆ ಅಪಘಾತವಾಗಿದೆ ಎಂದು ಗೊತ್ತಾಗಿದೆ. ಈ ಘಟನೆಯಿಂದ ಮೂರು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಬಿಟ್ಟರೇ, ಹೆಚ್ಚಿನ ಅಪಾಯವೇನೂ ಆಗಿಲ್ಲ.

ಡಿಕ್ಕಿಯಾದ ರಭಸಕ್ಕೆ ಎರಡೂ ಕಾರುಗಳು ನಜ್ಜು ಗುಜ್ಜಾಗಿವೆ. ಒಂದು ವೇಳೆ ಕಾರಿನ ಏರ್​ಬ್ಯಾಗ್​ ತೆರೆದುಕೊಳ್ಳದಿದ್ದರೇ ದೊಡ್ಡ ಅನಾಹುತವೇ ಆಗುತ್ತಿತ್ತು ಎಂದು ಗಾಯಾಳುಗಳು ಹೇಳಿದ್ದಾರೆ. ಘಟನೆಯಲ್ಲಿ ಗಾಯಾಗೊಂಡವರನ್ನು ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಲಿಂಗದಹಳ್ಳಿ ಪೋಲಿಸರು ಸ್ಥಳಕ್ಕೇ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಜೀವರಕ್ಷಕ ಏರ್ ಬ್ಯಾಗ್​ ಯಾವುದೇ ಪ್ರಾಣಾಪಾಯ ಆಗದಂತೆ ತಡೆದಿದೆ.

ಅಪಾಯ ತಡೆದ ಕಾರಿನ ಏರ್​ಬ್ಯಾಗ್​

ಚಿಕ್ಕಮಗಳೂರು ತಾಲೂಕಿನ ಸಂತವೇರಿ ಘಾಟಿಯ ತಿರುವು ರಸ್ತೆಯಲ್ಲಿ ಈ ಘಟನೆ ನಡೆದಿದೆ. ಅಪಘಾತವಾದ ವೇಳೆ ಕಾರಿನ ಏರ್​ಬ್ಯಾಗ್​ ತಕ್ಷಣ ಹೊರ ಬಂದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಕಾರು ಮತ್ತು ಚಿತ್ರದುರ್ಗದಿಂದ ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸಕ್ಕೆ ಎಂದು ಬರುತ್ತಿದ್ದ ಕಾರಿನ ನಡುವೆ ಅಪಘಾತವಾಗಿದೆ ಎಂದು ಗೊತ್ತಾಗಿದೆ. ಈ ಘಟನೆಯಿಂದ ಮೂರು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಬಿಟ್ಟರೇ, ಹೆಚ್ಚಿನ ಅಪಾಯವೇನೂ ಆಗಿಲ್ಲ.

ಡಿಕ್ಕಿಯಾದ ರಭಸಕ್ಕೆ ಎರಡೂ ಕಾರುಗಳು ನಜ್ಜು ಗುಜ್ಜಾಗಿವೆ. ಒಂದು ವೇಳೆ ಕಾರಿನ ಏರ್​ಬ್ಯಾಗ್​ ತೆರೆದುಕೊಳ್ಳದಿದ್ದರೇ ದೊಡ್ಡ ಅನಾಹುತವೇ ಆಗುತ್ತಿತ್ತು ಎಂದು ಗಾಯಾಳುಗಳು ಹೇಳಿದ್ದಾರೆ. ಘಟನೆಯಲ್ಲಿ ಗಾಯಾಗೊಂಡವರನ್ನು ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಲಿಂಗದಹಳ್ಳಿ ಪೋಲಿಸರು ಸ್ಥಳಕ್ಕೇ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:Kn_Ckm_01_Accident_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರನಲ್ಲಿ ಎರಡೂ ಕಾರಿನ ನಡುವೆ ಮುಖಾ ಮುಖಿ ಡಿಕ್ಕಿಯಾಗಿ ಅಪಘಾತವಾಗಿದೆ. ಚಿಕ್ಕಮಗಳೂರು ತಾಲೂಕಿನ ಸಂತವೇರಿ ಘಾಟಿ ಮತ್ತು ಅತ್ತಿಗೇರಿ ಮಧ್ಯೆ ಎರಡೂ ಕಾರುಗಳ ನಡುವೆ ಡಿಕ್ಕಿಯಾಗಿದ್ದು ಕಾರಿನ ಬಲೂನ್ ತಕ್ಷಣ ಹೊರ ಬಂದ ಕಾರಣ ಯಾವುದೇ ರೀತಿಯಾ ದೊಡ್ಡ ಅಪಘಾತವಾಗದೇ ದೊಡ್ಡ ಅನಾವುತ ತಪ್ಪಿದಂತಾಗಿದೆ. ಚಿಕ್ಕಮಗಳೂರಿನಿಂದಾ ಶಿವಮೊಗ್ಗಕ್ಕೆ ಹೋಗುತ್ತಿದ್ದ ಕಾರು ಮತ್ತು ಚಿತ್ರದುರ್ಗದಿಂದಾ ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸಕ್ಕೆಂದೂ ಬರುತ್ತಿದ್ದ ಕಾರಿನ ನಡುವ ಈ ಅಪಘಾತವಾಗಿದ್ದು ಈ ಘಟನೆಯಿಂದಾ ಮೂರು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸಂತವೇರಿಯ ತಿರುವು ರಸ್ತೆಯಲ್ಲಿ ಈ ಅಪಘಾತವಾಗಿದ್ದು ಎರಡೂ ಕಾರುಗಳು ಡಿಕ್ಕಿಯಾದ ರಭಸಕ್ಕೆ ಎರಡೂ ಕಾರುಗಳು ನುಜ್ಜು ಗುಜ್ಜಾಗಿದೆ. ಒಂದು ವೇಳೆ ಕಾರಿನ ಬಲೂನ್ ತೆರೆದುಕೊಳ್ಳದಿದ್ದರೇ ದೊಡ್ಡ ಅನಾವುತವೇ ಆಗುತ್ತಿತ್ತು ಎಂದೂ ಗಾಯಾಳುಗಳು ಹೇಳಿದ್ದು ಈ ಘಟನೆಯಲ್ಲಿ ಗಾಯಾಗೊಂಡವರನ್ನು ಚಿಕ್ಕಮಗಳೂರಿನ ಜಿಲ್ಲಾಸ್ವತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಲಿಂಗದಹಳ್ಳಿ ಪೋಲಿಸರು ಸ್ಥಳಕ್ಕೇ ಬೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.....

Conclusion:ರಾಜಕುಮಾರ್.....
ಈ ಟಿವಿ ಭಾರತ್.....
ಚಿಕ್ಕಮಗಳೂರು......
ETV Bharat Logo

Copyright © 2024 Ushodaya Enterprises Pvt. Ltd., All Rights Reserved.