ETV Bharat / state

ಕಾಫಿನಾಡಿನಾದ್ಯಂತ ಸಚಿವ ಸಿ.ಟಿ. ರವಿ ನೇತೃತ್ವದಲ್ಲಿ ಸಿಎಎ ಕುರಿತು ಜನಜಾಗೃತಿ

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ನೇತೃತ್ವದಲ್ಲಿ ಚಿಕ್ಕಮಗಳೂರಿನಲ್ಲಿ ಜನಜಾಗೃತಿ ಅಭಿಯಾನ ನಡೆಯಿತು.

author img

By

Published : Jan 5, 2020, 6:37 PM IST

Citizenship amendment Act
ಪೌರತ್ವ ತಿದ್ದುಪಡಿ ಕಾಯ್ದೆ

ಚಿಕ್ಕಮಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಜನಜಾಗೃತಿ ಅಭಿಯಾನ ನಡೆಸಲಾಯಿತು.

ಪೌರತ್ವ ತಿದ್ದುಪಡಿ ಕಾಯ್ದೆ

ಕೆಂಪನಹಳ್ಳಿ ಬಡಾವಣೆಯಲ್ಲಿನ ಅಲ್ವಸಂಖ್ಯಾತರ ಮನೆಗಳಿಗೆ ತೆರಳಿದ ಸಿ.ಟಿ. ರವಿಯವರು, ಭಾರತೀಯ ಮುಸಲ್ಮಾನರಿಗೆ ಈ ಕಾಯ್ದೆಯಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಕಾಂಗ್ರೆಸ್​​ ಅಲ್ವಸಂಖ್ಯಾತರಲ್ಲಿ ಗೊಂದಲ ಮೂಡಿಸುತ್ತಿದೆ ಎಂದು ಆರೋಪಿಸಿದರು. ಇಲ್ಲಿಯೇ ಜನಿಸಿದ ಪ್ರತಿವೋರ್ವ ಮುಸ್ಲಿಂನಿಗೂ ಪೌರತ್ವ ಇದೆ. ಈ ಕಾಯ್ದೆಗೆ ಹೆದರುವ ಅವಶ್ಯಕತೆಯಿಲ್ಲ ಎಂದು ಹೇಳಿದ್ರು.

ಚಿಕ್ಕಮಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಜನಜಾಗೃತಿ ಅಭಿಯಾನ ನಡೆಸಲಾಯಿತು.

ಪೌರತ್ವ ತಿದ್ದುಪಡಿ ಕಾಯ್ದೆ

ಕೆಂಪನಹಳ್ಳಿ ಬಡಾವಣೆಯಲ್ಲಿನ ಅಲ್ವಸಂಖ್ಯಾತರ ಮನೆಗಳಿಗೆ ತೆರಳಿದ ಸಿ.ಟಿ. ರವಿಯವರು, ಭಾರತೀಯ ಮುಸಲ್ಮಾನರಿಗೆ ಈ ಕಾಯ್ದೆಯಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಕಾಂಗ್ರೆಸ್​​ ಅಲ್ವಸಂಖ್ಯಾತರಲ್ಲಿ ಗೊಂದಲ ಮೂಡಿಸುತ್ತಿದೆ ಎಂದು ಆರೋಪಿಸಿದರು. ಇಲ್ಲಿಯೇ ಜನಿಸಿದ ಪ್ರತಿವೋರ್ವ ಮುಸ್ಲಿಂನಿಗೂ ಪೌರತ್ವ ಇದೆ. ಈ ಕಾಯ್ದೆಗೆ ಹೆದರುವ ಅವಶ್ಯಕತೆಯಿಲ್ಲ ಎಂದು ಹೇಳಿದ್ರು.

Intro:Kn_Ckm_03_Powratvva_jagruti_av_7202347Body:ಚಿಕ್ಕಮಗಳೂರು :-

ದೇಶಾದ್ಯಂತ ಪೌರತ್ವ ತಿದ್ದು ಪಡಿ ಅಲ್ವಸಂಖ್ಯಾತರು ವಿರೋಧ ವ್ಯಕ್ತಪಡಿಸುತ್ತಿರುವ ಚಿಕ್ಕಮಗಳೂರಿನಲ್ಲಿ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಅವರು ಮನೆ ಮನೆಗೆ ತೆರಳಿ ಪೌರತ್ವದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.ಅಲ್ವಸಂಖ್ಯಾತರ ಮನೆಗಳಿಗೆ ತೆರಳಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದು ಹುಸೇನ್ ಎಂಬುವರ ಮನೆಗೆ ತೆರಳಿ ಪೌರತ್ವ ಕಾಯ್ಡೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಕೆಂಪನಹಳ್ಳಿ ಬಡಾವಣೆಯಲ್ಲಿ ಹಲವಾರು ಅಲ್ವ ಸಂಖ್ಯಾತರ ಮನೆಗಳಿಗೆ ತೆರಳಿದ ಸಚಿವ ಸಿ ಟಿ ರವಿ ಅವರು ಭಾರತೀಯ ಮುಸ್ಲಿಂ ರಿಗೆ ಈ ಕಾಯ್ಡೆಯಿಂದಾ ಯಾವುದೇ ರೀತಿಯಾ ತೊಂದರೆ ಆಗೋದಿಲ್ಲ.ಸುಖಾ ಸುಮ್ಮನೇ ಕಾಂಗ್ರೇಸ್ ಅಲ್ವ ಸಂಖ್ಯಾತರಲ್ಲಿ ಗೊಂದಲವನ್ನು ಮೂಡಿಸುತ್ತಿದೆ. ಇಲ್ಲಿ ಹುಟ್ಟಿದ ಮುಸ್ಲಿಂರಿಗೆ ಹುಟ್ಟಿನಿಂದಲೇ ಪೌರತ್ವ ಇದೆ.ಭಾರತೀಯ ಮುಸ್ಲಿಂ ರು ಈ ಕಾಯ್ಡೆ ಗೆ ಹೆದರುವ ಅವಶ್ಯಕತೆ ಇಲ್ಲ.ಎಂದೂ ಮುಸ್ಲಿಂ ರ ಮನೆ ಮನೆಗೆ ತೆರಳಿ ಅರಿವು ಮೂಡಿಸುವ ಕೆಲಸವನ್ನು ಸಚಿವ ಸಿ ಟಿ ರವಿ ಮಾಡಿದರು....

Conclusion:ರಾಜಕುಮಾರ್....
ಈ ಟಿವಿ ಭಾರತ್.....
ಚಿಕ್ಕಮಗಳೂರು.....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.