ETV Bharat / state

ಹೃದಯಾಘಾತದಿಂದ ಲಖನೌದಲ್ಲಿ ಮೃತಪಟ್ಟ ಕಾಫಿನಾಡಿನ ಯೋಧ - soldier died in luckno

ಯೋಧ ಸಾವನ್ನಪ್ಪಿರುವ ಘಟನೆ ತಿಳಿದ ಕೂಡಲೇ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮವೇ ಶೋಕಾಚರಣೆಯಲ್ಲಿದೆ..

chikkamagalore-soldier-died-in-luckno
ಹೃದಯಾಘಾತದಿಂದ ಲಕ್ನೋದಲ್ಲಿ ಮೃತಪಟ್ಟ ಕಾಫಿನಾಡಿನ ಯೋಧ
author img

By

Published : Mar 23, 2021, 4:23 PM IST

ಚಿಕ್ಕಮಗಳೂರು : ಹೃದಯಾಘಾತದಿಂದ ಜಿಲ್ಲೆಯ ಸಿಐಎಸ್​ಎಫ್​ ಯೋಧರೊಬ್ಬರು ಮೃತಪಟ್ಟಿದ್ದಾರೆ.

ಉತ್ತರಪ್ರದೇಶದ ಲಖನೌದಲ್ಲಿ ಮೃತಪಟ್ಟಿರುವ ಯೋಧ ಮಂಜಪ್ಪ ಅವರು, ಜಿಲ್ಲೆಯ ಕಡೂರು ತಾಲೂಕಿನ ಹಿರೇನಲ್ಲೂರು ಗ್ರಾಮದ ನಿವಾಸಿ ಎಂಬುದು ತಿಳಿದು ಬಂದಿದೆ.

ಓದಿ: ನಮ್ಮ ಬೇಡಿಕೆ ಒಪ್ಪುವವರೆಗೆ ಸದನದಲ್ಲಿ ಧರಣಿ ಮುಂದುವರೆಸುತ್ತೇವೆ: ಸಿದ್ದರಾಮಯ್ಯ

ನಾಳೆ ಬೆಳಗ್ಗೆ ಮೃತ ಯೋಧನ ದೇಹವನ್ನು ಗ್ರಾಮಕ್ಕೆ ತರಲಾಗುತ್ತದೆ. ಯೋಧ ಸಾವನ್ನಪ್ಪಿರುವ ಘಟನೆ ತಿಳಿದ ಕೂಡಲೇ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮವೇ ಶೋಕಾಚರಣೆಯಲ್ಲಿದೆ.

ಚಿಕ್ಕಮಗಳೂರು : ಹೃದಯಾಘಾತದಿಂದ ಜಿಲ್ಲೆಯ ಸಿಐಎಸ್​ಎಫ್​ ಯೋಧರೊಬ್ಬರು ಮೃತಪಟ್ಟಿದ್ದಾರೆ.

ಉತ್ತರಪ್ರದೇಶದ ಲಖನೌದಲ್ಲಿ ಮೃತಪಟ್ಟಿರುವ ಯೋಧ ಮಂಜಪ್ಪ ಅವರು, ಜಿಲ್ಲೆಯ ಕಡೂರು ತಾಲೂಕಿನ ಹಿರೇನಲ್ಲೂರು ಗ್ರಾಮದ ನಿವಾಸಿ ಎಂಬುದು ತಿಳಿದು ಬಂದಿದೆ.

ಓದಿ: ನಮ್ಮ ಬೇಡಿಕೆ ಒಪ್ಪುವವರೆಗೆ ಸದನದಲ್ಲಿ ಧರಣಿ ಮುಂದುವರೆಸುತ್ತೇವೆ: ಸಿದ್ದರಾಮಯ್ಯ

ನಾಳೆ ಬೆಳಗ್ಗೆ ಮೃತ ಯೋಧನ ದೇಹವನ್ನು ಗ್ರಾಮಕ್ಕೆ ತರಲಾಗುತ್ತದೆ. ಯೋಧ ಸಾವನ್ನಪ್ಪಿರುವ ಘಟನೆ ತಿಳಿದ ಕೂಡಲೇ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮವೇ ಶೋಕಾಚರಣೆಯಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.